ಪ್ರಜಾವಾಣಿ ಚರ್ಚೆ| ಹಳೆ ಅಕ್ರಮಗಳ ಹೊಸ ತನಿಖೆ ಏಕೆ ಬೇಡ?
ಸಾರ್ವಜನಿಕ ಜೀವನದಲ್ಲಿ ಋಜುತ್ವವನ್ನು ಪುನಃ ಸ್ಥಾಪಿಸಲು ಹಿಂದಿನ ಸರ್ಕಾರಗಳ ಅವಧಿಯಲ್ಲಿನ ಹಗರಣಗಳತ್ತ ಬೊಟ್ಟು ತೋರಿ ಪ್ರಕರಣಗಳ ತನಿಖೆ ನಡೆಸಿದರಷ್ಟೇ ಸಾಲದು. ಇತ್ತೀಚೆಗೆ ನಡೆದ ಪಿಎಸ್ಐ ಸೇರಿದಂತೆ ವಿವಿಧ ನೇಮಕಾತಿಗಳಲ್ಲಿನ ಅಕ್ರಮ ಆರೋಪ, ಬಿಬಿಎಂಪಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆಯೂ ಪ್ರಾಮಾಣಿಕ ತನಿಖೆಯನ್ನು ಬೊಮ್ಮಾಯಿ ಅವರು ನಡೆಸಬೇಕುLast Updated 9 ಸೆಪ್ಟೆಂಬರ್ 2022, 19:31 IST