ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ಷಿತ್ ಪೊನ್ನಾಥಪುರ

ಸಂಪರ್ಕ:
ADVERTISEMENT

ಬಜೆಟ್ ವಿಶ್ಲೇಷಣೆ | ಮೂಲಸೌಕರ್ಯ: ಇನ್ನಷ್ಟು ಬೇಕಿತ್ತು –ರಕ್ಷಿತ್ ಪೊನ್ನಾಥಪುರ

ವಿರೋಧ ಪಕ್ಷದ ಸದಸ್ಯರು ಕಿವಿ ಮೇಲೆ ಹೂವು ಇಟ್ಟುಕೊಂಡು, ಪ್ರತಿಭಟನೆ ದಾಖಲಿಸಿದ್ದರ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹಾಲಿ ಅವಧಿಯ ಕೊನೆಯ ಬಜೆಟ್ ಮಂಡಿಸಿದರು. ಕರ್ನಾಟಕವು ಕಳೆದ ಹಲವು ದಶಕಗಳಿಂದ ಆರ್ಥಿಕ ಸ್ವಾಸ್ಥ್ಯ ಕಾಪಾಡಿಕೊಂಡು ದೇಶದ ಮಾದರಿ ರಾಜ್ಯಗಳಲ್ಲಿ ಒಂದಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19ರ ಪರಿಣಾಮವಾಗಿ ರಾಜ್ಯದ ಆದಾಯವು ಖರ್ಚಿಗಿಂತ ಕಡಿಮೆಯಾಗಿತ್ತು. ರಾಜ್ಯವು ಆದಾಯ ಕೊರತೆಯ ಸ್ಥಿತಿ ತಲುಪಿತ್ತು.
Last Updated 18 ಫೆಬ್ರುವರಿ 2023, 7:34 IST
ಬಜೆಟ್ ವಿಶ್ಲೇಷಣೆ | ಮೂಲಸೌಕರ್ಯ: ಇನ್ನಷ್ಟು ಬೇಕಿತ್ತು –ರಕ್ಷಿತ್ ಪೊನ್ನಾಥಪುರ

ಪ್ರೇಮ ‘ಪುಷ್ಪ’ಕ್ಕೆ ಕಾನೂನಿನ ‘ಬೇಲಿ’ಯೇ?

ಮದುವೆಯನ್ನೇ ಗುರಿಯಾಗಿಸಿಕೊಂಡು ನಡೆಯುವ ಮತಾಂತರ ಸರಿಯಲ್ಲ ಎಂದು ಅಲಹಾಬಾದ್‌ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಬಲವಂತ’ದ ಮತಾಂತರ ಮತ್ತು ಮುಸ್ಲಿಂ ಪುರುಷ ಹಾಗೂ ಹಿಂದೆ ಹಿಂದೂ ಆಗಿದ್ದ ಸ್ತ್ರೀಯ ನಡುವಣ ಮದುವೆ ತಡೆಯುವುದಕ್ಕಾಗಿ ‘ಲವ್‌ ಜಿಹಾದ್‌ ಕಾನೂನು’ ತರುವ ವಿಚಾರದ ಬಗ್ಗೆ ಮಾತನಾಡುವ ಅವಕಾಶವಾಗಿ ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳು ನ್ಯಾಯಾಲಯದ ಅಭಿಪ್ರಾಯವನ್ನು ಬಳಸಿಕೊಳ್ಳುತ್ತಿವೆ. ಹೈಕೋರ್ಟ್‌ನ ಅಭಿಪ್ರಾಯವನ್ನು ಮೊದಲಿಗೆ ಬಳಸಿಕೊಂಡವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಪ್ರೀತಿಯ ಆಮಿಷದ ಮೂಲಕ ಮಹಿಳೆಯರನ್ನು ಆಕರ್ಷಿಸಿ ಮದುವೆಗೆ ಮೊದಲು ಅವರನ್ನು ಮತಾಂತರ ಮಾಡಿಸುವವರು ಕಾನೂನಿನ ತೀವ್ರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ರ‍್ಯಾಲಿಯೊಂದರಲ್ಲಿ ಯೋಗಿ ಎಚ್ಚರಿಕೆಯನ್ನೂ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಕಾನೂನು ರಚಿಸುವ ಬಗ್ಗೆ ತಮ್ಮ ಸರ್ಕಾರ ಯೋಚಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಇಂತಹುದೇ ಕಾನೂನಿನ ಬಗ್ಗೆ ಯೋಚನೆ ಮಾಡುತ್ತಿರುವುದಾಗಿ ಮಧ್ಯ ಪ್ರದೇಶ ಮತ್ತು ಹರಿಯಾಣದ ಮುಖ್ಯಮಂತ್ರಿಗಳೂ ಹೇಳಿದ್ದಾರೆ. ಬಿಜೆಪಿ ಆಳ್ವಿಕೆ ಇರುವ ದಕ್ಷಿಣ ಭಾರತದ ಏಕೈಕ ರಾಜ್ಯ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಈ ರೀತಿಯ ಕಾನೂನು ತರುವ ಭರವಸೆ ಕೊಟ್ಟಿದ್ದಾರೆ.
Last Updated 7 ನವೆಂಬರ್ 2020, 19:30 IST
ಪ್ರೇಮ ‘ಪುಷ್ಪ’ಕ್ಕೆ ಕಾನೂನಿನ ‘ಬೇಲಿ’ಯೇ?

ನಿರ್ಭಯಾ, ನ್ಯಾಯ ಮತ್ತು ಮಹಿಳೆ

ಜೀವನಾನುಭವದಿಂದ ಮಹಿಳೆ ಕ್ಷಣಾರ್ಧದಲ್ಲಿ ಗುರುತಿಸಬಹುದಾದ ಸೂಕ್ಷ್ಮಗಳನ್ನು ಪುರುಷ ಗುರುತಿಸಲಾರ
Last Updated 27 ಮಾರ್ಚ್ 2020, 20:30 IST
ನಿರ್ಭಯಾ, ನ್ಯಾಯ ಮತ್ತು ಮಹಿಳೆ

ಅತ್ಯಾಚಾರ ಪ್ರಕರಣಗಳು: ವಿಳಂಬ ನ್ಯಾಯ ಮತ್ತು ಜನರ ಮನಸ್ಥಿತಿ

ಅತ್ಯಾಚಾರವನ್ನು ಬೇರೆಲ್ಲ ಅಪರಾಧಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಅತ್ಯಂತ ಕಠಿಣವಾದ ಶಿಕ್ಷೆಯನ್ನೇ ಅಪೇಕ್ಷಿಸುತ್ತಾರೆ ಜನ. ವಿಳಂಬ ನ್ಯಾಯದಿಂದ ರೋಸಿ ಹೋಗಿರುವ ಅವರು ಎನ್‌ಕೌಂಟರ್‌ ಮೂಲಕ ಜಾರಿಯಾದ ‘ಶಿಕ್ಷೆ’ಗೆ ಈ ಕಾರಣದಿಂದಲೇ ಅಷ್ಟೊಂದು ಸಂಭ್ರಮಿಸಿದರೇ?
Last Updated 15 ಡಿಸೆಂಬರ್ 2019, 5:19 IST
ಅತ್ಯಾಚಾರ ಪ್ರಕರಣಗಳು: ವಿಳಂಬ ನ್ಯಾಯ ಮತ್ತು ಜನರ ಮನಸ್ಥಿತಿ

ಲೈಂಗಿಕ ಕಿರುಕುಳವೆಂಬ ಪಿಡುಗು

ಈ ಸಾಮಾಜಿಕ ಕಾಯಿಲೆ, ರಾಜಕೀಯವನ್ನು ಮೀರಿ ಎಲ್ಲರ ಮೇಲೂ ಪರಿಣಾಮ ಬೀರಿದೆ
Last Updated 25 ಅಕ್ಟೋಬರ್ 2018, 5:59 IST
ಲೈಂಗಿಕ ಕಿರುಕುಳವೆಂಬ ಪಿಡುಗು

ಪ್ರತ್ಯೇಕತೆಯ ಕೂಗು: ಕರ್ನಾಟಕ ಒಡೆಯುವ ಜಾತಿಕಾರಣ

ಕರ್ನಾಟಕವು ಇಬ್ಭಾಗವಾಗಿ ಎರಡು ರಾಜ್ಯಗಳಾದರೆ ಏನೇನು ಪರಿಣಾಮಗಳು ಆಗಬಹುದು?ಯಾರಿಗೆ ಲಾಭ?ಯಾರಿಗೆ ನಷ್ಟ? ಪ್ರತ್ಯೇಕತೆಯಕಿಚ್ಚನ್ನು ಏಕೆ ಹಚ್ಚಲಾಗುತ್ತಿದೆ ಎಂದು ವಿಚಾರ ಮಾಡಬೇಕಿದೆ.ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.
Last Updated 3 ಆಗಸ್ಟ್ 2018, 19:47 IST
ಪ್ರತ್ಯೇಕತೆಯ ಕೂಗು: ಕರ್ನಾಟಕ ಒಡೆಯುವ ಜಾತಿಕಾರಣ
ADVERTISEMENT
ADVERTISEMENT
ADVERTISEMENT
ADVERTISEMENT