ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಉಮಾ ಅನಂತ್

ಸಂಪರ್ಕ:
ADVERTISEMENT

ಕಷ್ಟಕರ ರಾಗಗಳ ಮೋಹಿ

ಬೆಂಗಳೂರಿನ ವಿದುಷಿ ಕಲಾವತಿ ಅವಧೂತ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೆಸರಾಂತ ಕಲಾವಿದೆ. ಲಯವಾದ್ಯ ಪ್ರವರ್ತಕರಾಗಿದ್ದ ವಿದ್ವಾನ್‌ ಬೆಂಗಳೂರು ವೆಂಕಟ್ರಾಮ್‌ ಅವರ ಪುತ್ರಿಯಾಗಿರುವ ಕಲಾವತಿ, ಅಮೆರಿಕ, ನೆದರ್ಲೆಂಡ್‌, ಯುರೋಪ್‌ ದೇಶಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಹಲವು ಪ್ರಶಸ್ತಿಗಳಿಗೂ ಭಾಜನರಾದ ಈ ‘ಮಾಗಿದ ಕಲಾವಿದೆ’, ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಶ್ರೀರಾಮನವಮಿ ಸಂಗೀತೋತ್ಸವದಲ್ಲಿ ಏಪ್ರಿಲ್‌ 24ರಂದು ಕೇಳುಗರಿಗೆ ಸಂಗೀತ ರಸದೌತಣ ನೀಡಲಿದ್ದಾರೆ. ‘ಭಾನುವಾರ ಪುರವಣಿ’ಯೊಂದಿಗೆ ಅವರು ತಮ್ಮ ಸಂಗೀತ ಪಯಣವನ್ನು ಹಂಚಿಕೊಂಡರು.
Last Updated 15 ಏಪ್ರಿಲ್ 2023, 19:30 IST
ಕಷ್ಟಕರ ರಾಗಗಳ ಮೋಹಿ

ಸಂಗೀತ: ಕಾವೇರಿ ಹರಿದಿಹಳು ಸಪ್ತಸ್ವರವಾಗಿ..

ಕಾವೇರಿ ನದಿಗುಂಟ ಸಂಗೀತವಿದೆ. ನದಿಗೂ, ಸಂಗೀತಕ್ಕೂ ಅವಿನಾಭಾವ ಸಂಬಂಧವೂ ಇದೆ. ಇದನ್ನು ಗುರುತಿಸಿ, ನದಿಗಳಿಗೆ ಸ್ವರಗಳ ಮೆರುಗನ್ನು ನೀಡುವ ಸುಂದರ ಕಾರ್ಯಕ್ರಮ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಇತ್ತೀಚೆಗೆ ನಡೆಯಿತು. ಆಲಾಪಗಳ ಅಕ್ಷರ ರೂಪ ಇಲ್ಲಿದೆ
Last Updated 11 ಮಾರ್ಚ್ 2023, 23:45 IST
ಸಂಗೀತ: ಕಾವೇರಿ ಹರಿದಿಹಳು ಸಪ್ತಸ್ವರವಾಗಿ..

ರಂಜನೆಯ ‘ರಾಗಾ’ ಸ್ವರಯಾನ

ಕರ್ನಾಟಕ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿರುವ ರಂಜನಿ–ಗಾಯತ್ರಿ ಸಹೋದರಿಯರ ಕಛೇರಿ ಎಂದರೆ ಅದೊಂದು ರಸದೌತಣ. ‘ಸಾಮಗಾನ ಮಾತಂಗ’ ಗೌರವಕ್ಕೆ ಪಾತ್ರರಾದ ಈ ಸಹೋದರಿಯರ ಜೊತೆಗೊಂದು ಮಾತುಕತೆ...
Last Updated 25 ಫೆಬ್ರವರಿ 2023, 19:30 IST
ರಂಜನೆಯ ‘ರಾಗಾ’ ಸ್ವರಯಾನ

‘ದಿಗ್ಗಜರ ಒಡನಾಟ ನನ್ನ ಸುಯೋಗ’: ವಿದುಷಿ ಆರ್‌.ಎನ್‌. ಶ್ರೀಲತಾ ಸಂದರ್ಶನ

ರಾಜ್ಯದ ಪ್ರತಿಷ್ಠಿತ ಸಂಗೀತ ಸಂಸ್ಥೆ ‘ಕರ್ನಾಟಕ ಗಾನಕಲಾ ಪರಿಷತ್ತು’ ತನ್ನ ಐವತ್ತೊಂದನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನವನ್ನು ಬೆಂಗಳೂರಿನ ಎನ್.ಆರ್‌. ಕಾಲೊನಿಯಲ್ಲಿ ನಡೆಸುತ್ತಿದ್ದು ಇಂದು (ನ. 20) ಸಮಾರೋಪ. ಈ ಬಾರಿ ಹಿರಿಯ ಸಂಗೀತಗಾರ್ತಿ ಡಾ. ಆರ್‌.ಎನ್‌. ಶ್ರೀ‌ಲತಾ ಅವರಿಗೆ ‘ಗಾನಕಲಾಭೂಷಣ’ ಹಾಗೂ ಯುವ ಹಾಡುಗಾರ್ತಿ ಮಾನಸಿ ಪ್ರಸಾದ್‌ ಅವರಿಗೆ ‘ಗಾನ ಕಲಾಶ್ರೀ’ ಬಿರುದು ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾನಕಲಾಭೂಷಣ ಪ್ರಶಸ್ತಿಗೆ ಭಾಜನರಾಗುತ್ತಿರುವ ಮೈಸೂರಿನ ವಿದುಷಿ ಆರ್‌.ಎನ್‌. ಶ್ರೀಲತಾ ಅವರು ‘ಪ್ರಜಾವಾಣಿ’ಯೊಂದಿಗೆ ನಡೆಸಿದ ಮಾತುಕತೆ.
Last Updated 19 ನವೆಂಬರ್ 2022, 23:45 IST
‘ದಿಗ್ಗಜರ ಒಡನಾಟ ನನ್ನ ಸುಯೋಗ’: ವಿದುಷಿ ಆರ್‌.ಎನ್‌. ಶ್ರೀಲತಾ ಸಂದರ್ಶನ

ಸ್ತಬ್ಧವಾಯಿತು ಸಂತೂರ್‌ ನಾದನದಿ

ಹೇಳಿ ಕೇಳಿ ಸಂತೂರ್‌ ಜಮ್ಮು ಕಾಶ್ಮೀರದಲ್ಲಿ ಒಂದು ಜಾನಪದ ವಾದ್ಯ. ಈ ತಂತಿ ವಾದ್ಯಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ, ನಾದದ ಘಮಲನ್ನು ವಿಶ್ವದುದ್ದಕ್ಕೂ ಪಸರಿಸಿದ ಅಪರೂಪದ ವಾದಕ ಪಂ. ಶಿವಕುಮಾರ್‌ ಶರ್ಮಾ. ತಂದೆ ಪಂ. ಉಮಾದತ್ತ ಶರ್ಮಾ ಅವರ ಬಳಿಯೇ ಸಂತೂರ್‌ ವಾದನ ಕಲಿತ ಪಂ. ಶರ್ಮಾ, ಸಾಧನೆಯ ಶಿಖರ; ಸಂಗೀತ ಲೋಕ ಕಂಡ ಅನರ್ಘ್ಯ ರತ್ನ! ನಿರ್ಮಲವಾದ ನದಿಯ ಜುಳು ಜುಳು ನಾದದಂತೆಯೇ ಸಂತೂರ್‌ ವಾದ್ಯದ ನಿನಾದ‌ವೂ ಕೂಡ. ಕೇಳಲು ಬಹಳ ಇಂಪು.
Last Updated 10 ಮೇ 2022, 23:00 IST
ಸ್ತಬ್ಧವಾಯಿತು ಸಂತೂರ್‌ ನಾದನದಿ

ನುಡಿ ನಮನ: ಕಥಕ್ ತಕಧಿಮಿತ– ಬಿರ್ಜು ಸಾಧನೆ ಅಪರಿಮಿತ

ಉಮಾ ಅನಂತ್ ಬೆಂಗಳೂರು: ನೃತ್ತ, ನೃತ್ಯಗಳನ್ನೊಳಗೊಂಡ, ವಿಶಿಷ್ಟ ಬೋಲ್‌ಗಳ ಮೇಲೆ ಆಧರಿತವಾದ ಆಕರ್ಷಕ ನೃತ್ಯ ಪ್ರಕಾರ ಕಥಕ್. ಈ ನೃತ್ಯದಲ್ಲಿ ವಿಶ್ವವಿಖ್ಯಾತರಾದ ಪಂಡಿತ್ ಬಿರ್ಜು ಮಹಾರಾಜ್ ಅವರು ಹಿಂದೂಸ್ತಾನಿ ಗಾಯನ, ತಬಲಾ ಹಾಗೂ ಡ್ರಮ್ಸ್‌ ನುಡಿಸಾಣಿಕೆಯಲ್ಲೂ ಅಸಾಧಾರಣ ಸಾಧನೆ ಮಾಡಿದವರು.
Last Updated 17 ಜನವರಿ 2022, 19:30 IST
ನುಡಿ ನಮನ: ಕಥಕ್ ತಕಧಿಮಿತ– ಬಿರ್ಜು ಸಾಧನೆ ಅಪರಿಮಿತ

‘ಸೊಗಸುಗಾ ಮೃದಂಗ ತಾಳಮು...’

ಲಯವಾದ್ಯ ಮೃದಂಗದ ಘನ ವಿದ್ವಾಂಸ ಎ.ವಿ. ಆನಂದ್ ಅವರು ನಾಲ್ಕು ತಲೆಮಾರಿನ ಸಂಗೀತ ದಿಗ್ಗಜರಿಗೆ ಮೃದಂಗ ಪಕ್ಕವಾದ್ಯ ಸಹಕಾರ ನೀಡಿದ ಅಗ್ಗಳಿಕೆ ಉಳ್ಳವರು. ಮೈಸೂರು ದಸರಾದಲ್ಲಿ ಈ ಬಾರಿ ‘ರಾಜ್ಯ ಸಂಗೀತ ವಿದ್ವಾನ್‌’ ಪುರಸ್ಕಾರಕ್ಕೆ ಭಾಜನರಾದ ಆನಂದ್‌ ತಮ್ಮ ನಾದ ತಪಸ್ಸಿನ ಹರವನ್ನು ‘ಭಾನುವಾರದ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
Last Updated 9 ಅಕ್ಟೋಬರ್ 2021, 19:30 IST
‘ಸೊಗಸುಗಾ ಮೃದಂಗ ತಾಳಮು...’
ADVERTISEMENT
ADVERTISEMENT
ADVERTISEMENT
ADVERTISEMENT