ಭಾನುವಾರ, 13 ಜುಲೈ 2025
×
ADVERTISEMENT

ವಿಜಯಕುಮಾರ್‌ ಎಚ್‌.ಜಿ, ಹುತ್ತನಹಳ್ಳಿ, ಚಿಕ್ಕಜಾಲ

ಸಂಪರ್ಕ:
ADVERTISEMENT

ಟಿ.ಜಿ.ಟಿ. ಎಂಬ ಬಲವಂತದ ಹಣೆಪಟ್ಟಿ

ಒಂದರಿಂದ ಏಳನೇ ತರಗತಿವರೆಗಿದ್ದ ಪ್ರಾಥ­ಮಿಕ ಶಾಲೆಗಳಲ್ಲಿ ಹಲವನ್ನು ಸರ್ಕಾರ, ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಉನ್ನತೀ­ಕರಿಸಿ ಎಂಟನೇ ತರಗತಿಯನ್ನು ಪ್ರಾರಂಭಿ­ಸಿದೆ. ಪ್ರೌಢ­ಶಾಲೆಯೊಂದಿಗಿದ್ದ ಎಂಟನೇ ತರ­ಗತಿಗೆ ಬೋಧಿ­ಸಲು ಬಿ.ಎಸ್ಸಿ., ಬಿ.ಎಡ್‌ ಆದ ಶಿಕ್ಷಕ­ರನ್ನು ನೇಮಿಸಿದೆ. ಅವರು ಗಣಿತ, ವಿಜ್ಞಾನ ಬೋಧಿ­­ಸುತ್ತಾರೆ. ಉಳಿದ ವಿಷಯ­ಗ­ಳನ್ನು ಪ್ರಾಥ­­ಮಿಕ ಶಾಲಾ ಶಿಕ್ಷಕರೇ ಬೋಧಿ­ಸುತ್ತಿ­ದ್ದಾರೆ. ಈಚೆಗೆ ಉನ್ನತೀ­ಕರಿಸಿದ ಸರ್ಕಾರಿ ಪ್ರಾಥ­ಮಿಕ ಶಾಲೆ­ಗ­ಳಲ್ಲಿ ಈ ಗಣಿತ, ವಿಜ್ಞಾನ ಬೋಧಿ­ಸುವ ಶಿಕ್ಷಕ­ರನ್ನೂ ನೇಮಿಸಲಾಗಿಲ್ಲ.
Last Updated 8 ಜುಲೈ 2014, 19:30 IST
fallback

ಹೆದ್ದಾರಿಯಲ್ಲಿ ‘ನಾಯಿಪಾಡು’

ನಮ್ಮ ಮಹಾನಗರದಲ್ಲಿ ರಸ್ತೆಗಳ ಪಾಡು ಗೋಳು ಆಗಿರುವುದು ಒಂದು ಸಮಸ್ಯೆಯಾದರೆ ಹೆದ್ದಾರಿಗಳಲ್ಲಿನ ನಾಯಿಗಳನ್ನು ಕಂಡರೆ ಅಯ್ಯೋ ಪಾಪ ಎನಿಸುತ್ತದೆ.
Last Updated 16 ಜೂನ್ 2014, 19:30 IST
fallback

ಶಿಕ್ಷಣದ ಸರ್ವತೋಮುಖ ಎತ್ತ?

‘ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ’ ಎಂಥ­ವರನ್ನೂ ಕಲಕುವಂತಿದ್ದ ವರದಿ (ಪ್ರ.ವಾ. ಜೂ.12). ಪರೀಕ್ಷಾ ಫಲಿತಾಂಶಗಳು ಪ್ರಕಟ­ವಾಗುವ ಕಾಲಕ್ಕೆ ಇಂತಹ ಘಟನೆಗಳು ಹೆಚ್ಚು.
Last Updated 15 ಜೂನ್ 2014, 19:30 IST
fallback

ಅಸ್ಪೃಶ್ಯತೆಯ ಹೊಸರೂಪ

ಆಯೋಜಕರು ಕೂಡಲೇ ಮುಲಾಜಿಲ್ಲದೆ ತಮಟೆ ವಾದಕರನ್ನು ಮುಖ್ಯದ್ವಾರದ ಆಚೆ ಹೋಗಿ ಬಾರಿಸಲು ಅಟ್ಟೇಬಿಟ್ಟರು. ಇದರಿಂದ ಆ ಕಲಾವಿ­ದ­ರಿಗೆ ಮಾನಸಿಕವಾಗಿ ಎಷ್ಟು ಗಾಸಿಯಾಯಿತೋ ನಾನರಿಯೆ.
Last Updated 2 ಮಾರ್ಚ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT