ಸೋಮವಾರ, 24 ನವೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಬೈಲಹೊಂಗಲ | ಕವಿಗಳು ಬದಲಾವಣೆಯ ಹರಿಕಾರರಾಗಿ: ಶಂಕರ ಬೋಳನ್ನವರ

Literary Voice: ಬೈಲಹೊಂಗಲದಲ್ಲಿ ಶಂಕರ ಬೋಳನ್ನವರ ಅವರು ಸಾಹಿತ್ಯವು ನಾಡು ಬೆಳಗುವ ಮಾಧ್ಯಮವಾಗಿದ್ದು, ಯುವ ಕವಿಗಳು ಸಮಾಜದ ಬದಲಾವಣೆಗೆ ಕವನಗಳ ಮೂಲಕ ಪುಷ್ಟಿ ನೀಡಬೇಕು ಎಂದು ಹೇಳಿದರು.
Last Updated 24 ನವೆಂಬರ್ 2025, 3:07 IST
ಬೈಲಹೊಂಗಲ | ಕವಿಗಳು ಬದಲಾವಣೆಯ ಹರಿಕಾರರಾಗಿ: ಶಂಕರ ಬೋಳನ್ನವರ

ಮುನವಳ್ಳಿ | ದೇವಸ್ಥಾನ ಅಭಿವೃದ್ಧಿಗೆ ₹30 ಲಕ್ಷ: ಶಾಸಕ ವಿಶ್ವಾಸ ವೈದ್ಯ ಭರವಸೆ

Religious Infrastructure: ಮುನವಳ್ಳಿ ಪಟ್ಟಣದಲ್ಲಿ ಯಾತ್ರಿ ನಿವಾಸಕ್ಕೆ ₹20 ಲಕ್ಷ ಮತ್ತು ಕಾಳಿಕಾದೇವಿ ದೇವಸ್ಥಾನ ಅಭಿವೃದ್ಧಿಗೆ ₹30 ಲಕ್ಷ ಅನುದಾನ ಘೋಷಣೆ ನೀಡಿದ ಶಾಸಕ ವಿಶ್ವಾಸ ವೈದ್ಯ, ಅಭಿವೃದ್ಧಿಗೆ ಭರವಸೆ ನೀಡಿದರು.
Last Updated 24 ನವೆಂಬರ್ 2025, 3:06 IST
ಮುನವಳ್ಳಿ | ದೇವಸ್ಥಾನ ಅಭಿವೃದ್ಧಿಗೆ ₹30 ಲಕ್ಷ: ಶಾಸಕ ವಿಶ್ವಾಸ ವೈದ್ಯ ಭರವಸೆ

ಬೆಳಗಾವಿ | ಗರ್ಭಕೋಶದ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ; ಮಹಿಳೆಗೆ ಮರುಜೀವ

ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 3.7 ಕೆ.ಜಿ ತೂಕದ ಫ್ರೈಬ್ರಾಯ್ಡ್‌ ಗರ್ಭಕೋಶವನ್ನು ತೆಗೆದುಹಾಕುವಲ್ಲಿ ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್)ಯ ಸ್ತ್ರೀರೋಗ ವಿಭಾಗದ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 24 ನವೆಂಬರ್ 2025, 3:03 IST
ಬೆಳಗಾವಿ | ಗರ್ಭಕೋಶದ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ; ಮಹಿಳೆಗೆ ಮರುಜೀವ

ಪರಿಶಿಷ್ಟ ಸಮುದಾಯ ಉದ್ಯಮಶೀಲ ಆಗಲಿ: ಸಚಿವ ಸತೀಶ ಜಾರಕಿಹೊಳಿ ಸಲಹೆ

Dalit Leadership: ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ದಲಿತ ಸಮುದಾಯ ಅಭಿವೃದ್ಧಿಗೆ ಶಿಕ್ಷಣ, ಉದ್ಯಮಶೀಲತೆ ಮತ್ತು ರಾಜಕೀಯ ಪ್ರಾತಿನಿಧ್ಯದ ಮಹತ್ವವನ್ನು ಒತ್ತಿಹೇಳಿದರು.
Last Updated 24 ನವೆಂಬರ್ 2025, 3:00 IST
ಪರಿಶಿಷ್ಟ ಸಮುದಾಯ ಉದ್ಯಮಶೀಲ ಆಗಲಿ: ಸಚಿವ ಸತೀಶ ಜಾರಕಿಹೊಳಿ ಸಲಹೆ

ರಾಮದುರ್ಗ | ರೈಲು ವಿಚಾರದಲ್ಲಿ ರೀಲು ಬಿಡಬೇಡಿ: ರಾಜ್ಯ ರೈಲ್ವೆ ಹೋರಾಟ ಸಮಿತಿ

ರೈಲು ಮಾರ್ಗಕ್ಕಾಗಿ 2 ದಶಕ ಹೋರಾಟ, ಮತ್ತೊಮ್ಮೆ ಸಮೀಕ್ಷೆಗೆ ಆದೇಶ ಪಡೆಯುವಲ್ಲಿ ಯಶಸ್ವಿಯಾದ ಹೋರಾಟಗಾರರು
Last Updated 24 ನವೆಂಬರ್ 2025, 2:51 IST
ರಾಮದುರ್ಗ | ರೈಲು ವಿಚಾರದಲ್ಲಿ ರೀಲು ಬಿಡಬೇಡಿ: ರಾಜ್ಯ ರೈಲ್ವೆ ಹೋರಾಟ ಸಮಿತಿ

ಚಿಕ್ಕೋಡಿ: ಗ್ರಂಥಾಲಯ ಕಟ್ಟಡ, ನೀರಿನ ಘಟಕ ದುರಸ್ತಿಗೆ ಕ್ರಮ

Infrastructure Action: ‘ಗ್ರಂಥಾಲಯ ಕಟ್ಟಡ ದುರಸ್ತಿಗೆ ನಿರ್ಲಕ್ಷ್ಯ’ ವರದಿಯ ಬಳಿಕ ಶಿರಗಾಂವ ಸಾರ್ವಜನಿಕ ಗ್ರಂಥಾಲಯ ಪರಿಸ್ಥಿತಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ನೀರಿನ ಘಟಕದ ದುರಸ್ತಿ ಸೇರಿದಂತೆ ಕ್ರಮ ಕೈಗೊಂಡಿದ್ದಾರೆ.
Last Updated 23 ನವೆಂಬರ್ 2025, 4:18 IST
ಚಿಕ್ಕೋಡಿ: ಗ್ರಂಥಾಲಯ ಕಟ್ಟಡ, ನೀರಿನ ಘಟಕ ದುರಸ್ತಿಗೆ ಕ್ರಮ

ರಾಯಬಾಗ| ಲಾಬಿ, ಪೈಪೋಟಿಯೇ ರಾಜ್ಯ ಸರ್ಕಾರದ ದಿನಚರಿ: ಶಾಸಕ ಡಿ.ಎಂ. ಐಹೊಳೆ

Political Criticism: ‘ಜನರ ಪರ ಕೆಲಸ ಬದಲಾಗಿ ಲಾಬಿ–ಪೈಪೋಟಿಯೇ ಸರ್ಕಾರದ ದಿನಚರಿ ಆಗಿದೆ’ ಎಂದು ಶಾಸಕ ಡಿ.ಎಂ. ಐಹೊಳೆ ಕಾಂಗ್ರೆಸ್ ಆಡಳಿತದ ವಿರುದ್ಧ ರಾಯಬಾಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಕೆ ನಡೆಸಿದರು.
Last Updated 23 ನವೆಂಬರ್ 2025, 4:17 IST
ರಾಯಬಾಗ| ಲಾಬಿ, ಪೈಪೋಟಿಯೇ ರಾಜ್ಯ ಸರ್ಕಾರದ ದಿನಚರಿ: ಶಾಸಕ ಡಿ.ಎಂ. ಐಹೊಳೆ
ADVERTISEMENT

ಬೆಳಗಾವಿ: ‘ಭೇಡ್‌ ಚಾಲ್‌’ ಸಾಕ್ಷ್ಯಚಿತ್ರ ಪ್ರದರ್ಶನ

Documentary Screening: ಶಿಕ್ಷಣತಜ್ಞ ಅಂಕಿತ್ ಪೊಗುಲಾ ಮತ್ತು ಹರ್ಷ್ ಸತ್ಯ ಅವರ ‘ಭೇಡ್ ಚಾಲ್’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕುರುಬ ಸಮುದಾಯದ ಸ್ಥಿತಿಗತಿಗಳ ಕುರಿತು ಚಿಂತನ–ಮಂಥನ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಿತು.
Last Updated 23 ನವೆಂಬರ್ 2025, 4:17 IST
ಬೆಳಗಾವಿ: ‘ಭೇಡ್‌ ಚಾಲ್‌’ ಸಾಕ್ಷ್ಯಚಿತ್ರ ಪ್ರದರ್ಶನ

ಬೆಳಗಾವಿ| ಲೋಕ ಅದಾಲತ್‌ ಡಿ.13ರಂದು: 20 ಸಾವಿರ ವ್ಯಾಜ್ಯಗಳ ಗುರುತು

Legal Settlement Drive: ಡಿ.13ರಂದು ಬೆಳಗಾವಿಯ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಯಲಿದ್ದು, 20 ಸಾವಿರಕ್ಕೂ ಹೆಚ್ಚು ವ್ಯಾಜ್ಯಗಳನ್ನು ಗುರುತಿಸಿ, ಕನಿಷ್ಠ 14 ಸಾವಿರದಷ್ಟು ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದೆ.
Last Updated 23 ನವೆಂಬರ್ 2025, 4:17 IST
ಬೆಳಗಾವಿ| ಲೋಕ ಅದಾಲತ್‌ ಡಿ.13ರಂದು: 20 ಸಾವಿರ ವ್ಯಾಜ್ಯಗಳ ಗುರುತು

ಹುಕ್ಕೇರಿ| ವಿದ್ಯೆ ಕಲಿಸುವುದಕ್ಕೂ ಪುಣ್ಯ ಬೇಕು: ಬಸವರಾಜ ಹೊರಟ್ಟಿ

Teacher Recognition: ರಾಷ್ಟ್ರಪ್ರಶಸ್ತಿ ವಿಜೇತ ಎಸ್.ಐ. ಸಂಬಾಳ ಅವರ 75ನೇ ಜನ್ಮದಿನದಂದು 'ಗುರುಬಸವ ಚೇತನ' ಗ್ರಂಥ ಲೋಕಾರ್ಪಣೆ ವೇಳೆ, ವಿದ್ಯೆ ಕಲಿಸುವುದಕ್ಕೂ ಪುಣ್ಯ ಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದರು.
Last Updated 23 ನವೆಂಬರ್ 2025, 4:17 IST
ಹುಕ್ಕೇರಿ| ವಿದ್ಯೆ ಕಲಿಸುವುದಕ್ಕೂ ಪುಣ್ಯ ಬೇಕು: ಬಸವರಾಜ ಹೊರಟ್ಟಿ
ADVERTISEMENT
ADVERTISEMENT
ADVERTISEMENT