ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

‘ರಾಜ್ಯದಲ್ಲಿಯೇ ಬ್ಯಾಂಕ್‌ ನಂಬರ್ 1 ಮಾಡುವ ಗುರಿ’

Belagavi DCC Bank: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರು ಪಿಕೆಪಿಎಸ್ ಸಿಬ್ಬಂದಿಗೆ ವಿಮೆ ಸೌಲಭ್ಯ ಘೋಷಿಸಿ, 2026ರೊಳಗೆ ಡಿಸಿಸಿ ಬ್ಯಾಂಕ್‌ನ್ನು ರಾಜ್ಯದ ನಂಬರ್ 1 ಸ್ಥಾನದ ಗುರಿಯ ಬಗ್ಗೆ ಮಾಹಿತಿ ನೀಡಿದರು.
Last Updated 26 ಡಿಸೆಂಬರ್ 2025, 2:54 IST
‘ರಾಜ್ಯದಲ್ಲಿಯೇ ಬ್ಯಾಂಕ್‌ ನಂಬರ್ 1 ಮಾಡುವ ಗುರಿ’

ಮುಸಗುಪ್ಪಿ ಸರ್ಕಾರಿ ಶಾಲೆಗೆ ಶತಮಾನ ಸಂಭ್ರಮ

ಸ್ವಾತಂತ್ರ್ಯ ಯೋಧರ ಕನಸು ನನಸು ಮಾಡಿದ ಗ್ರಾಮಸ್ಥರು, ದಾನಿಗಳಿಂದ ಮೇಲೆದ್ದ ಸರ್ಕಾರಿ ಶಾಲೆ
Last Updated 26 ಡಿಸೆಂಬರ್ 2025, 2:53 IST
ಮುಸಗುಪ್ಪಿ ಸರ್ಕಾರಿ ಶಾಲೆಗೆ ಶತಮಾನ ಸಂಭ್ರಮ

ಸಹಕಾರ ಕ್ಷೇತ್ರದಲ್ಲಿ ರಾಜಕೀಯ: ವಿಷಾದ

Political Interference: ಶತಮಾನಗಳ ಶ್ರಮದ ಫಲವಾಗಿ ಬೆಳೆದ ಸಹಕಾರ ಕ್ಷೇತ್ರದಲ್ಲಿ ಈಗ ರಾಜಕೀಯ ಪ್ರವೇಶವಿರುವುದು ವಿಷಾದಕರವಲ್ಲದೆ ಸಹಕಾರಿ ಸಂಸ್ಥೆಗಳ ಉಳಿವಿಗೆ ಹೋರಾಟದ ಅಗತ್ಯವಿದೆ ಎಂದು ರಮೇಶ್ ಕತ್ತಿ ಹೇಳಿದರು.
Last Updated 26 ಡಿಸೆಂಬರ್ 2025, 2:52 IST
ಸಹಕಾರ ಕ್ಷೇತ್ರದಲ್ಲಿ ರಾಜಕೀಯ: ವಿಷಾದ

ಕೊಲೆಯಾದವನ ಫಿಂಗರ್‌ ಪ್ರಿಂಟ್‌ನಿಂದಲೇ ಆರೋಪಿ ಪತ್ತೆ!

Murder Case Belagavi: byline no author page goes here ತಾನು ಪ್ರೀತಿಸಿದ್ದ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡ ಕಾರಣದಿಂದ ಸ್ನೇಹಿತನ ಕೊಲೆ ಮಾಡಿದ ಪ್ರದೀಪ್‌ನ ಪತ್ತೆ ಕೊಲೆಯಾದ ತುಕಾರಾಮನ ಫಿಂಗರ್‌ ಪ್ರಿಂಟ್‌ನಿಂದ ಸಾಧ್ಯವಾಯಿತು.
Last Updated 26 ಡಿಸೆಂಬರ್ 2025, 2:50 IST
ಕೊಲೆಯಾದವನ ಫಿಂಗರ್‌ ಪ್ರಿಂಟ್‌ನಿಂದಲೇ ಆರೋಪಿ ಪತ್ತೆ!

‘ಸಿ.ಎಂ ಬದಲಾವಣೆ ವಿಚಾರದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ’

ಕಾಗವಾಡ: ಸಿಎಂ ಬದಲಾವಣೆ ಕುರಿತು ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಈ ವಿಚಾರದ ಬಗ್ಗೆ ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ...
Last Updated 26 ಡಿಸೆಂಬರ್ 2025, 2:47 IST
‘ಸಿ.ಎಂ ಬದಲಾವಣೆ ವಿಚಾರದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ’

ತಂದೆಯ ಇಚ್ಚೆಯಂತೆ ನಡೆಯುವೆ: ಯತೀಂದ್ರ ಸಿದ್ದರಾಮಯ್ಯ

AHINDA Support: ಹಿಂದುಳಿದವರ, ದೀನ ದಲಿತರ ಹಾಗೂ ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಹಗಲಿರುಳು ಶ್ರಮಿಸುತ್ತಿದ್ದು, ತಮ್ಮ ತಂದೆಯ ಇಚ್ಛೆಯಂತೆ AHINDA ಪರವಾಗಿ ಶ್ರಮಿಸುವೆ ಎಂದರು.
Last Updated 26 ಡಿಸೆಂಬರ್ 2025, 2:47 IST
ತಂದೆಯ ಇಚ್ಚೆಯಂತೆ ನಡೆಯುವೆ: ಯತೀಂದ್ರ ಸಿದ್ದರಾಮಯ್ಯ

ಕೃಷಿಯನ್ನೇ ಉದ್ಯಮವನ್ನಾಗಿ ಮಾಡಿಕೊಳ್ಳಿ: ಸಹದೇವ ಯರಗೊಪ್ಪ

Farming Business: ಕೃಷಿಕ ವಿಜ್ಞಾನಿಯಾಗಿ, ಕೃಷಿಯನ್ನು ಉದ್ಯಮವನ್ನಾಗಿ ಮಾಡಿಕೊಂಡಲ್ಲಿ ಹೊಲವೇ ಟಂಕಶಾಲೆಯಾಗಲು ಸಾಧ್ಯವಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಬೇಸಾಯ ಮಾಡಲು ರೈತ ಸಮೂಹ ಮುಂದಾಗಬೇಕಿದೆ ಎಂದು ಚಿಕ್ಕೋಡಿಯ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು.
Last Updated 25 ಡಿಸೆಂಬರ್ 2025, 2:40 IST
ಕೃಷಿಯನ್ನೇ ಉದ್ಯಮವನ್ನಾಗಿ ಮಾಡಿಕೊಳ್ಳಿ: ಸಹದೇವ ಯರಗೊಪ್ಪ
ADVERTISEMENT

ಬೆಳಗಾವಿ: ದ್ವೇಷ ಭಾಷಣ ತಡೆ ಮಸೂದೆಗೆ ವಿರೋಧ

ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
Last Updated 25 ಡಿಸೆಂಬರ್ 2025, 2:38 IST
ಬೆಳಗಾವಿ: ದ್ವೇಷ ಭಾಷಣ ತಡೆ ಮಸೂದೆಗೆ ವಿರೋಧ

ಡೊಂಬಾರಿ ಸಮುದಾಯಕ್ಕೆ ಪುನರ್ವಸತಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ
Last Updated 25 ಡಿಸೆಂಬರ್ 2025, 2:36 IST
ಡೊಂಬಾರಿ ಸಮುದಾಯಕ್ಕೆ ಪುನರ್ವಸತಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ

ಬೆಳಗಾವಿ: 27ರಿಂದ ಶಾಲೆ ಶತಮಾನೋತ್ಸವ ಸಮಾರೋಪ

ಚಿಂತಾಮಣರಾವ್‌ ಪ್ರೌಢಶಾಲೆಯ ಇತಿಹಾಸ ತೆರೆದಿಟ್ಟ ಶಾಸಕ ಅಭಯ ಪಾಟೀಲ
Last Updated 25 ಡಿಸೆಂಬರ್ 2025, 2:34 IST
ಬೆಳಗಾವಿ: 27ರಿಂದ ಶಾಲೆ ಶತಮಾನೋತ್ಸವ ಸಮಾರೋಪ
ADVERTISEMENT
ADVERTISEMENT
ADVERTISEMENT