ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ರೈಲ್ವೆ ಮಾರ್ಗ | ಭೂಸ್ವಾಧೀನ ಪ್ರಕ್ರಿಯೆಗೆ ಸಚಿವ ಲಾಡ್‌ ಸಹಕರಿಸುತ್ತಿಲ್ಲ: ಸೋಮಣ್ಣ

Belagavi Dharwad Rail: ಬೆಳಗಾವಿ–ಚನ್ನಮ್ಮನ ಕಿತ್ತೂರು–ಧಾರವಾಡ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಸಚಿವ ಸಂತೋಷ ಲಾಡ್ ಸಹಕರಿಸುತ್ತಿಲ್ಲ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದರು.
Last Updated 15 ಸೆಪ್ಟೆಂಬರ್ 2025, 11:05 IST
ರೈಲ್ವೆ ಮಾರ್ಗ | ಭೂಸ್ವಾಧೀನ ಪ್ರಕ್ರಿಯೆಗೆ ಸಚಿವ ಲಾಡ್‌ ಸಹಕರಿಸುತ್ತಿಲ್ಲ: ಸೋಮಣ್ಣ

ಬೆಳಗಾವಿ | ಹಿಂದೂ ಧರ್ಮ ಒಡೆಯುವುದೇ ರಾಜ್ಯ ಸರ್ಕಾರದ ಅಜೆಂಡಾ: ಮಹಾಂತೇಶ ಕವಟಗಿಮಠ

Karnataka Caste Survey: ಜಾತಿ ಸಮೀಕ್ಷೆಯಲ್ಲಿ ಹಿಂದೂ ಧರ್ಮದ 46 ಉಪಜಾತಿಗಳನ್ನು ಕ್ರೈಸ್ತ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಆರೋಪಿಸಿ, ಸರ್ಕಾರ ತಪ್ಪು ತಕ್ಷಣ ಸರಿಪಡಿಸಬೇಕು ಎಂದರು.
Last Updated 15 ಸೆಪ್ಟೆಂಬರ್ 2025, 7:31 IST
ಬೆಳಗಾವಿ | ಹಿಂದೂ ಧರ್ಮ ಒಡೆಯುವುದೇ ರಾಜ್ಯ ಸರ್ಕಾರದ ಅಜೆಂಡಾ: ಮಹಾಂತೇಶ ಕವಟಗಿಮಠ

ಚಿಕ್ಕೋಡಿ: ಕೆರೆಗಳನ್ನು ನಿರ್ಮಿಸಿ ರೈತರಿಗೆ ಆಸರೆಯಾದ ಕಮತೆ

Rural Development: ಹುಕ್ಕೇರಿ ತಾಲ್ಲೂಕಿನ ಹತ್ತರವಾಟ ಗ್ರಾಮದಲ್ಲಿ ಎಂಜಿನಿಯರ್ ಹಾಗೂ ಪ್ರಾಚಾರ್ಯ ಎಸ್ಸಿ ಕಮತೆ ನಿರ್ಮಿಸಿದ ಎರಡು ಸಣ್ಣ ಕೆರೆಗಳು 50ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೀರಾವರಿ ನೆರವಾಗುತ್ತಿದೆ.
Last Updated 15 ಸೆಪ್ಟೆಂಬರ್ 2025, 2:43 IST
ಚಿಕ್ಕೋಡಿ: ಕೆರೆಗಳನ್ನು ನಿರ್ಮಿಸಿ ರೈತರಿಗೆ ಆಸರೆಯಾದ ಕಮತೆ

ರಾಯಬಾಗ| ₹22 ಲಕ್ಷ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

Illegal Plantation: ರಾಯಬಾಗ ತಾಲ್ಲೂಕಿನಲ್ಲಿ ಕಬ್ಬಿನ ಬೆಳೆ ನಡುವೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶನಿವಾರ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 2:39 IST
ರಾಯಬಾಗ| ₹22 ಲಕ್ಷ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

ಪತ್ರಕರ್ತರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ನೀಡಿದ ಶಕ್ತಿ ಕಾರಣ: ಕೆ.ವಿ.ಪ್ರಭಾಕರ್

Press Rights: ಪತ್ರಕರ್ತರ ಎರಡು ದಶಕಗಳ ಬೇಡಿಕೆ ಈಡೇರಲು ಸಿಎಂ ನೀಡಿದ ಶಕ್ತಿ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಹೋರಾಟವೇ ಕಾರಣ ಎಂದು ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 2:37 IST
ಪತ್ರಕರ್ತರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ನೀಡಿದ ಶಕ್ತಿ ಕಾರಣ: ಕೆ.ವಿ.ಪ್ರಭಾಕರ್

ನಿಪ್ಪಾಣಿ | ಆಯುರ್ವೇದ ಮಹಾವಿದ್ಯಾಲಯ ಆರಂಭಿಸಲು ಚಿಂತನೆ: ಕೋಠಿವಾಲೆ

Medical Education: 1960ರಿಂದ ವಿದ್ಯಾದಾನ ಮಾಡುತ್ತ ಬಂದ ನಿಪ್ಪಾಣಿಯ ವಿದ್ಯಾ ಸಂವರ್ಧಕ ಮಂಡಳ ಆಯುರ್ವೇದ ಮಹಾವಿದ್ಯಾಲಯ ಆರಂಭಿಸುವ ಯೋಜನೆಗೆ ಚಿಂತನೆ ನಡೆಸಿದೆ ಎಂದು ಚಂದ್ರಕಾಂತ ಕೋಠಿವಾಲೆ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 2:36 IST
ನಿಪ್ಪಾಣಿ | ಆಯುರ್ವೇದ ಮಹಾವಿದ್ಯಾಲಯ ಆರಂಭಿಸಲು ಚಿಂತನೆ: ಕೋಠಿವಾಲೆ

ಖಾನಾಪುರ | ಕರಡಿ ದಾಳಿ: ವ್ಯಕ್ತಿಗೆ ಗಾಯ

Wildlife Conflict: ಖಾನಾಪುರ ತಾಲ್ಲೂಕಿನ ಕಣಕುಂಬಿ ಅರಣ್ಯ ವಲಯದ ಹುಳಂದ ಗ್ರಾಮದಲ್ಲಿ ಕೃಷಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ರೈತರೊಬ್ಬರ ಮೇಲೆ ಭಾನುವಾರ ಕರಡಿ ದಾಳಿ ನಡೆಸಿದ ಘಟನೆ ನಡೆದಿದೆ.
Last Updated 15 ಸೆಪ್ಟೆಂಬರ್ 2025, 2:33 IST
ಖಾನಾಪುರ | ಕರಡಿ ದಾಳಿ: ವ್ಯಕ್ತಿಗೆ ಗಾಯ
ADVERTISEMENT

ಬೆಳಗಾವಿ | ಮುಗಿಯದ ಎಸ್‌ಟಿಪಿ: ತಪ್ಪದ ಕಿಟಿಕಿಟಿ

Wastewater Project: ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದಲ್ಲಿ 2011ರಲ್ಲೇ ಆರಂಭವಾದ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕಾಮಗಾರಿ ಇನ್ನೂ ಪೂರ್ಣವಾಗದೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
Last Updated 15 ಸೆಪ್ಟೆಂಬರ್ 2025, 2:31 IST
ಬೆಳಗಾವಿ | ಮುಗಿಯದ ಎಸ್‌ಟಿಪಿ: ತಪ್ಪದ ಕಿಟಿಕಿಟಿ

ಸಕ್ಕರೆ ಕಾರ್ಖಾನೆ ಚುನಾವಣೆ: ಮತದಾನಕ್ಕೆ ಬಂದ ವ್ಯಕ್ತಿ ಸಾವು

Sugar Factory Election: ರಾಮದುರ್ಗ ಖಾನಪೇಠೆಯ ಶ್ರೀಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಮತದಾನ ಸಾಲಿನಲ್ಲಿ ನಿಂತಿದ್ದ ಬಸನಗೌಡ ಅಯ್ಯನಗೌಡ (65) ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
Last Updated 14 ಸೆಪ್ಟೆಂಬರ್ 2025, 19:19 IST
ಸಕ್ಕರೆ ಕಾರ್ಖಾನೆ ಚುನಾವಣೆ: ಮತದಾನಕ್ಕೆ ಬಂದ ವ್ಯಕ್ತಿ ಸಾವು

ಸೌಹಾರ್ದದ ಈದ್‌ಮಿಲಾದ್ ಮೆರವಣಿಗೆ: ಮುಸ್ಲಿಮರೊಂದಿಗೆ ಪಾಲ್ಗೊಂಡ ಹಿಂದೂಗಳು

ಸೌಹಾರ್ದಕ್ಕೆ ಸಾಕ್ಷಿಯಾದ ಬೆಳಗಾವಿ
Last Updated 14 ಸೆಪ್ಟೆಂಬರ್ 2025, 19:17 IST
ಸೌಹಾರ್ದದ ಈದ್‌ಮಿಲಾದ್ ಮೆರವಣಿಗೆ: ಮುಸ್ಲಿಮರೊಂದಿಗೆ ಪಾಲ್ಗೊಂಡ ಹಿಂದೂಗಳು
ADVERTISEMENT
ADVERTISEMENT
ADVERTISEMENT