ಇಂದು ಬಿಜೆಪಿಯಿಂದ ಬೃಹತ್ ಪ್ರತಿಭಟನ ಸಮಾವೇಶ, ಸುವರ್ಣಸೌಧಕ್ಕೆ ಮುತ್ತಿಗೆ
ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ರೈತ ವಿರೋಧಿ ನೀತಿ ಖಂಡಿಸಿ ಇಂದು (ಡಿ.9) ಸುವರ್ಣಸೌಧಕ್ಕೆ ಬಿಜೆಪಿ ಬೃಹತ್ ಮುತ್ತಿಗೆ. ವಿಜಯೇಂದ್ರ, ಅಶೋಕ ನೇತೃತ್ವದಲ್ಲಿ 25 ಸಾವಿರ ಮಂದಿ ನಿರೀಕ್ಷೆ.Last Updated 9 ಡಿಸೆಂಬರ್ 2025, 4:29 IST