ಗುರುವಾರ, 18 ಡಿಸೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ತಾತನ ಕಾಲದ್ದು, ತಂದೆ ಕಾಲದ್ದು ಅಂತಾ ಅಕ್ರಮ ನಡೆಸುತ್ತೀರಾ? ಕೆಬಿಜಿಗೆ ಬಿವೈವಿ

Karnataka BJP Allegation: ಕೋಲಾರ ಜಿಲ್ಲೆಯ ಗರುಡನಪಾಳ್ಯ ಗ್ರಾಮದಲ್ಲಿರುವ ಕೆರೆ ಹಾಗೂ ಸ್ಮಶಾನ ಭೂಮಿಯನ್ನು ತಮ್ಮ ಕುಟುಂಬದ ಆಸ್ತಿಯೆಂದು ಹೇಳಿಕೊಂಡು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಕ್ರಮ ನಡೆಸಲು ಕಾನೂನಿನಲ್ಲಿ ಅವಕಾಶವಿದೆಯೇ?’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
Last Updated 18 ಡಿಸೆಂಬರ್ 2025, 9:44 IST
ತಾತನ ಕಾಲದ್ದು, ತಂದೆ ಕಾಲದ್ದು ಅಂತಾ ಅಕ್ರಮ ನಡೆಸುತ್ತೀರಾ? ಕೆಬಿಜಿಗೆ ಬಿವೈವಿ

ತಾಲ್ಲೂಕು ಆಸ್ಪತ್ರೆಯಲ್ಲಿ 24 ಗಂಟೆಯೂ ಸೇವೆ: ಆರೋಗ್ಯ ಸಚಿವ ದಿನೇಶ ಗುಂಡೂರಾವ್

Healthcare Services Karnataka: ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಸೇವೆ ನಡೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಬರುವ ತಿಂಗಳಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ದಿನೇಶ ಗುಂಡೂರಾವ್ ಹೇಳಿದರು.
Last Updated 18 ಡಿಸೆಂಬರ್ 2025, 9:29 IST
ತಾಲ್ಲೂಕು ಆಸ್ಪತ್ರೆಯಲ್ಲಿ 24 ಗಂಟೆಯೂ ಸೇವೆ: ಆರೋಗ್ಯ ಸಚಿವ ದಿನೇಶ ಗುಂಡೂರಾವ್

ಬೆಳಗಾವಿ: ಗದ್ದಲದ ಮಧ್ಯೆಯೇ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆ ಅಂಗೀಕಾರ

Karnataka Assembly: ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ 'ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ'ಗೆ ಸರ್ಕಾರವು ಅಂಗೀಕಾರ ಪಡೆಯಿತು.
Last Updated 18 ಡಿಸೆಂಬರ್ 2025, 9:21 IST
ಬೆಳಗಾವಿ: ಗದ್ದಲದ ಮಧ್ಯೆಯೇ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆ ಅಂಗೀಕಾರ

ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು: ಈಡಿಗ ಸಮಾಜದ ಮುಖಂಡರು ಆಗ್ರಹ

Narayana Guru Legacy: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ ಮಾಡಿ ಅವರ ತತ್ವ ಮತ್ತು ಚಿಂತನೆಗಳ ಅಧ್ಯಯನಕ್ಕೆ ಅವಕಾಶ ನೀಡಬೇಕು ಎಂದು ಈಡಿಗ ಸಮಾಜದ ಮುಖಂಡರು ಚಳಿಗಾಲ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ.
Last Updated 18 ಡಿಸೆಂಬರ್ 2025, 2:23 IST
ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು: ಈಡಿಗ ಸಮಾಜದ ಮುಖಂಡರು ಆಗ್ರಹ

ಚಿಕ್ಕೋಡಿ: ವಿಮಾನ ಏರಿದ ವಿದ್ಯಾರ್ಥಿನಿಯರು, ಸಂಸತ್‌ ವೀಕ್ಷಣೆ

Student Delhi Trip: ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಸಂಸತ್ ವೀಕ್ಷಣೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ದೆಹಲಿಗೆ ಕರೆದುಕೊಂಡು ಹೋಗಿದರು.
Last Updated 18 ಡಿಸೆಂಬರ್ 2025, 1:58 IST
ಚಿಕ್ಕೋಡಿ: ವಿಮಾನ ಏರಿದ ವಿದ್ಯಾರ್ಥಿನಿಯರು, ಸಂಸತ್‌ ವೀಕ್ಷಣೆ

ಶಂಕರಾನಂದ ಬದುಕು ರಾಜಕಾರಣಿಗಳಿಗೆ ಮಾದರಿ: ಸತೀಶ ಜಾರಕಿಹೊಳಿ

Political Legacy Karnataka: ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ಆಗಿದ್ದ ಬಿ. ಶಂಕರಾನಂದ ಅವರ ರಾಜಕೀಯ ಜೀವನ ಎಲ್ಲರಿಗೂ ಮಾದರಿ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಬೆಳಗಾವಿಯಲ್ಲಿ ಕಂಚಿನ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಹೇಳಿದರು.
Last Updated 18 ಡಿಸೆಂಬರ್ 2025, 1:58 IST
ಶಂಕರಾನಂದ ಬದುಕು ರಾಜಕಾರಣಿಗಳಿಗೆ ಮಾದರಿ: ಸತೀಶ ಜಾರಕಿಹೊಳಿ

ಯತ್ನಾಳ್‌ ಕಾರ್ಖಾನೆಯಲ್ಲಿ ತೂಕದ ಮೋಸ: ಸಚಿವ ಶಿವಾನಂದ ಎಲ್ಲಿದ್ದಾರೆ?

Sugar Weight Fraud: ಕಲಬುರಗಿ ಬಳಿ ಯತ್ನಾಳ್ ಅವರ ಸಿದ್ದಸಿರಿ ಸಕ್ಕರೆ ಕಾರ್ಖಾನೆಯಲ್ಲಿ ತೂಕದ ವ್ಯತ್ಯಾಸವಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಬಗ್ಗೆ ₹1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದ ಸಚಿವ ಶಿವಾನಂದ ಎಲ್ಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.
Last Updated 18 ಡಿಸೆಂಬರ್ 2025, 1:57 IST
ಯತ್ನಾಳ್‌ ಕಾರ್ಖಾನೆಯಲ್ಲಿ ತೂಕದ ಮೋಸ: ಸಚಿವ ಶಿವಾನಂದ ಎಲ್ಲಿದ್ದಾರೆ?
ADVERTISEMENT

ನಿಗದಿತ ಅವಧಿಯಲ್ಲಿ ಮಹಾಲಕ್ಷ್ಮೀ ಏತನೀರಾವರಿ ಯೋಜನೆ ಪೂರ್ಣ: ಎಸ್. ರವಿ

ಏತನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಅಧ್ಯಯನ ಸಮಿತಿ ಭೇಟಿ, ಪರಿಶೀಲನೆ
Last Updated 18 ಡಿಸೆಂಬರ್ 2025, 1:57 IST
ನಿಗದಿತ ಅವಧಿಯಲ್ಲಿ ಮಹಾಲಕ್ಷ್ಮೀ ಏತನೀರಾವರಿ ಯೋಜನೆ ಪೂರ್ಣ: ಎಸ್. ರವಿ

ಚಿಕ್ಕೋಡಿ ಜಿಲ್ಲಾ ಹೋರಾಟಕ್ಕೆ ರೈತ ಸಂಘಟನೆ ಬೆಂಬಲ

Farmers Protest Support: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ನಡೆಯುತ್ತಿರುವ ಸತ್ಯಾಗ್ರಹ ಬುಧವಾರ 10 ದಿನ ಪೂರೈಸಿದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.
Last Updated 18 ಡಿಸೆಂಬರ್ 2025, 1:57 IST
ಚಿಕ್ಕೋಡಿ ಜಿಲ್ಲಾ ಹೋರಾಟಕ್ಕೆ ರೈತ ಸಂಘಟನೆ ಬೆಂಬಲ

National Herald | ಬೆಳಗಾವಿ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಾಯಕರ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್ ವಿರುದ್ಧ ಪ್ರಕರಣ ದಾಖಲು ವಿರೋಧಿಸಿ ಸುವರ್ಣ ವಿಧಾನಸೌಧದ ಬಳಿ ಒಂದೂವರೆ ತಾಸು ಧರಣಿ
Last Updated 17 ಡಿಸೆಂಬರ್ 2025, 23:50 IST
National Herald | ಬೆಳಗಾವಿ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಾಯಕರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT