ಬುಧವಾರ, 19 ನವೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಉಗರಗೋಳ: ಲಕ್ಷ ದೀಪೋತ್ಸವ ಸಂಭ್ರಮ

Temple Festival: ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ವಾರ್ಷಿಕ ಜಾತ್ರೆ ಅಂಗವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಶಾಸಕರಿಂದ ಉದ್ಘಾಟನೆಯೊಂದಿಗೆ ಸಂಸ್ಕೃತ ಶಿಕ್ಷಣ ಶ್ಲಾಘನೆಗೂ ಮಾತುಗಳಾಯ್ತು.
Last Updated 19 ನವೆಂಬರ್ 2025, 6:58 IST
ಉಗರಗೋಳ: ಲಕ್ಷ ದೀಪೋತ್ಸವ ಸಂಭ್ರಮ

ಚನ್ನಮ್ಮನ ಕಿತ್ತೂರು: ‘ಮಹಿಳೆಯರ ಮೇಲೆ ಹಲ್ಲೆ, ಬಹಿಷ್ಕಾರ’

ದಿಂಡಲಕೊಪ್ಪ ಗ್ರಾಮದಲ್ಲಿ ಘಟನೆ: ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಆರೋಪ
Last Updated 19 ನವೆಂಬರ್ 2025, 2:00 IST
ಚನ್ನಮ್ಮನ ಕಿತ್ತೂರು: ‘ಮಹಿಳೆಯರ ಮೇಲೆ ಹಲ್ಲೆ, ಬಹಿಷ್ಕಾರ’

ಜೊಲ್ಲೆ ದಂಪತಿಗೆ ನಾಗರಿಕ ಸನ್ಮಾನ 20ರಂದು

Jolle Felicitation: ನಿಪ್ಪಾಣಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆಯವರ ಜನ್ಮದಿನದ ಅಂಗವಾಗಿ ನ. 20ರಂದು ಅದ್ದೂರಿ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
Last Updated 19 ನವೆಂಬರ್ 2025, 1:56 IST
ಜೊಲ್ಲೆ ದಂಪತಿಗೆ ನಾಗರಿಕ ಸನ್ಮಾನ 20ರಂದು

ಬೆಳಗಾವಿ | ಮೃಗಾಲಯ: ಹತೋಟಿಗೆ ಬಂದ ಸೋಂಕು

ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ, ಅಧಿಕಾರಿಗಳೊಂದಿಗೆ ಚರ್ಚೆ
Last Updated 19 ನವೆಂಬರ್ 2025, 1:54 IST
ಬೆಳಗಾವಿ | ಮೃಗಾಲಯ: ಹತೋಟಿಗೆ ಬಂದ ಸೋಂಕು

ಎಂ.ಕೆ. ಹುಬ್ಬಳ್ಳಿ: ‘ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿಯೇ ಮಾರ್ಗ’

Sustainable Agriculture: ಎಂ.ಕೆ. ಹುಬ್ಬಳ್ಳಿಯಲ್ಲಿ ನಡೆದ ಸಾವಯವ ಕೃಷಿ ಸಂವಾದದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮತ್ತು ಕೃಷಿಕ ಗೌರಿಶಂಕರ ಕರೋಶಿ ಸಾವಯವ ಕೃಷಿಯ ಮಹತ್ವ, ಆರೋಗ್ಯಕ್ಕೆ ಅದರ ಲಾಭದ ಕುರಿತು ವಿವರಣೆ ನೀಡಿದರು.
Last Updated 19 ನವೆಂಬರ್ 2025, 1:52 IST
ಎಂ.ಕೆ. ಹುಬ್ಬಳ್ಳಿ: ‘ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿಯೇ ಮಾರ್ಗ’

ಗೋಕಾಕ: 'ದೇಸಿ ಉತ್ಪನ್ನ ಖರೀದಿಸಲು ಸಲಹೆ'

ಶಾಸಕ ರಮೇಶ ಜಾರಕಿಹೊಳಿ
Last Updated 19 ನವೆಂಬರ್ 2025, 1:50 IST
ಗೋಕಾಕ: 'ದೇಸಿ ಉತ್ಪನ್ನ ಖರೀದಿಸಲು ಸಲಹೆ'

ಬೈಲಹೊಂಗಲ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ಮಲ್ಲಮ್ಮನ ಬೆಳವಡಿ ಹೆಸ್ಕಾಂ ಕಚೇರಿಗೆ ಮುತ್ತಿಗೆ
Last Updated 19 ನವೆಂಬರ್ 2025, 1:49 IST
ಬೈಲಹೊಂಗಲ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ADVERTISEMENT

ಕೋಣೆಯಲ್ಲಿ ಇದ್ದಿಲಿನಿಂದ ಬೆಂಕಿ ಹಾಕಿ ನಿದ್ರೆ: ಮಲಗಿದ್ದಲ್ಲೇ ಉಸಿರುಗಟ್ಟಿ 3 ಸಾವು

ಅಮನ್‌ ನಗರದಲ್ಲಿ ಸೋಮವಾರ ರಾತ್ರಿ ರೂಮಿನಲ್ಲಿ ಮಲಗಿದ್ದ ಮೂವರು ಯುವಕರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ಪಾಲಕರು ಇವರನ್ನು ಹುಡುಕುತ್ತ ಬಂದಾಗಲೇ ಘಟನೆ ಗೊತ್ತಾಗಿದೆ.
Last Updated 18 ನವೆಂಬರ್ 2025, 14:41 IST
ಕೋಣೆಯಲ್ಲಿ ಇದ್ದಿಲಿನಿಂದ ಬೆಂಕಿ ಹಾಕಿ ನಿದ್ರೆ: ಮಲಗಿದ್ದಲ್ಲೇ ಉಸಿರುಗಟ್ಟಿ 3 ಸಾವು

ಬೆಳಗಾವಿ | ಪ್ರಯೋಗಾಲಯದ ವರದಿ; ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಕಾರಣ: ಸುನೀಲ

Belagavi Zoo: ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ (ಇಂಡೀಡ್‌ ಹ್ಯೂಮರೈಸ್ಟಿಕ್‌ ಸೆಪ್ಟೀಸಿಮಿಯಾ–ಎಚ್‌.ಎಸ್‌) ಕಾರಣ ಎಂದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್‌ ತಿಳಿಸಿದ್ದಾರೆ
Last Updated 18 ನವೆಂಬರ್ 2025, 13:59 IST
ಬೆಳಗಾವಿ | ಪ್ರಯೋಗಾಲಯದ ವರದಿ; ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಕಾರಣ: ಸುನೀಲ

ಬೆಳಗಾವಿ | ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ

Minister Visit: ಬೆಳಗಾವಿ: ರಾಣಿ ಚನ್ನಮ್ಮ ಮೃಗಾಲಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಕೃಷ್ಣಮೃಗಗಳ ಸಾವಿನ ಕುರಿತು ವಿವರ ಪಡೆದು ಪ್ರಾಣಿಗಳ ಪಾಲನೆ ಪರಿಶೀಲಿಸಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು
Last Updated 18 ನವೆಂಬರ್ 2025, 7:51 IST
ಬೆಳಗಾವಿ | ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ
ADVERTISEMENT
ADVERTISEMENT
ADVERTISEMENT