ಸಂಪುಟ ಪುನರ್ರಚನೆ ಕುರಿತು ವರಿಷ್ಠರೇ ತೀರ್ಮಾನಿಸುವರು: ಸಚಿವ ಸತೀಶ ಜಾರಕಿಹೊಳಿ
Welfare Policy Stand: ‘ಸಂಪುಟ ಪುನರ್ರಚನೆ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಕುರಿತು ವರಿಷ್ಠರೇ ತೀರ್ಮಾನಿಸುವರು. ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸರ್ಕಾರವೇ ನಿರ್ಧರಿಸಲಿದೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
Last Updated 27 ಡಿಸೆಂಬರ್ 2025, 18:02 IST