ಶುಕ್ರವಾರ, 28 ನವೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ರಾಜ್ಯ ಸರ್ಕಾರದ ಅನುದಾನ ವಿಳಂಬದಿಂದ ಕೇಂದ್ರದ ಯೋಜನೆಗಳಿಗೆ ತೊಡಕು: ಜಗದೀಶ ಶೆಟ್ಟರ್

Funds Delay Impact: ಬೆಳಗಾವಿ-ಧಾರವಾಡ ನೇರ ರೈಲು ಯೋಜನೆ ಸೇರಿದಂತೆ ಹಲವು ಕೇಂದ್ರ ಯೋಜನೆಗಳು ರಾಜ್ಯದ ಅನುದಾನ ವಿಳಂಬದಿಂದ ತಡೆಗಟ್ಟಲ್ಪಟ್ಟಿವೆ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ಯೋಜನೆ ವೆಚ್ಚ ಹೆಚ್ಚಾಗುವ ಆತಂಕವಿದೆ
Last Updated 28 ನವೆಂಬರ್ 2025, 13:23 IST
ರಾಜ್ಯ ಸರ್ಕಾರದ ಅನುದಾನ ವಿಳಂಬದಿಂದ ಕೇಂದ್ರದ ಯೋಜನೆಗಳಿಗೆ ತೊಡಕು: ಜಗದೀಶ ಶೆಟ್ಟರ್

ಅಧಿಕಾರದ ಕಿತ್ತಾಟದಿಂದ ಮೃತದೇಹದಂತಾದ ರಾಜ್ಯ ಸರ್ಕಾರ: ಸಂಸದ ಜಗದೀಶ ಶೆಟ್ಟರ್ ಲೇವಡಿ

Congress Infighting: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವಿನ ಅಧಿಕಾರ ಜಗಳದಿಂದ ರಾಜ್ಯ ಸರ್ಕಾರ ಕಾರ್ಯನಿರತ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಸಂಸದ ಜಗದೀಶ್ ಶೆಟ್ಟರ್‌ ತೀವ್ರ ಲೇವಡಿ ಮಾಡಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಆಗ್ರಹವಿದೆ
Last Updated 28 ನವೆಂಬರ್ 2025, 11:14 IST
ಅಧಿಕಾರದ ಕಿತ್ತಾಟದಿಂದ ಮೃತದೇಹದಂತಾದ ರಾಜ್ಯ ಸರ್ಕಾರ: ಸಂಸದ ಜಗದೀಶ ಶೆಟ್ಟರ್ ಲೇವಡಿ

ಬೆಳಗಾವಿ | ವಿಧಾನಸಭೆ ಅಧ್ಯಕ್ಷರ ಪೀಠ ಸಿದ್ಧಪಡಿಸಲು ₹42.93 ಲಕ್ಷ ಖರ್ಚು

RTI Activist Claims: ಬೆಳಗಾವಿಯ ಸುವರ್ಣ ವಿಧಾನಸೌಧದ ಸಭಾಧ್ಯಕ್ಷರ ಪೀಠಕ್ಕೆ ₹42.93 ಲಕ್ಷ ಹಾಗೂ ಚಿತ್ರಗಳು ಅಳವಡಿಸಲು ₹67.67 ಲಕ್ಷ ಖರ್ಚು ಮಾಡಿದ ರಾಜ್ಯ ಸರ್ಕಾರ ಜನರ ತೆರಿಗೆ ಹಣ ದುಂಡು ವೆಚ್ಚ ಮಾಡಿದೆ ಎಂಬ ಆರೋಪವಿದೆ.
Last Updated 28 ನವೆಂಬರ್ 2025, 6:42 IST
ಬೆಳಗಾವಿ | ವಿಧಾನಸಭೆ ಅಧ್ಯಕ್ಷರ ಪೀಠ ಸಿದ್ಧಪಡಿಸಲು ₹42.93 ಲಕ್ಷ ಖರ್ಚು

ಬೆಳಗಾವಿ| ಶಟರ್‌ ಮುರಿದು ಅಂಗಡಿ ಕಳವು: ಕಳ್ಳತನ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ

Shop Theft Belagavi: ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿ ಬುಧವಾರ ತಡರಾತ್ರಿ ಅಂಗಡಿಗಳ ಶಟರ್ ಮುರಿದು ಕಳ್ಳರು ₹26 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ನವೆಂಬರ್ 2025, 3:11 IST
ಬೆಳಗಾವಿ| ಶಟರ್‌ ಮುರಿದು ಅಂಗಡಿ ಕಳವು: ಕಳ್ಳತನ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ

ಕಾರ್ಖಾನೆಗಳಿಗೆ ಕಬ್ಬು ಸಾಗಾಟ: ಹೆಚ್ಚಿನ ಭಾರಕ್ಕೆ ನಲುಗುತ್ತಿರುವ ಎತ್ತುಗಳು

ಚಕ್ಕಡಿಯಲ್ಲಿ 3 ಟನ್‌ ಮಿತಿ ನಿಗದಿ ಮಾಡಿದ ಕಾರ್ಖಾನೆಗಳೂ, 6 ಟನ್‌ ಹೇರುತ್ತಿರುವ ಕಾರ್ಮಿಕರು
Last Updated 28 ನವೆಂಬರ್ 2025, 3:09 IST
ಕಾರ್ಖಾನೆಗಳಿಗೆ ಕಬ್ಬು ಸಾಗಾಟ: ಹೆಚ್ಚಿನ ಭಾರಕ್ಕೆ ನಲುಗುತ್ತಿರುವ ಎತ್ತುಗಳು

ಚಳಿಗಾಲದ ಅಧಿವೇಶನ: ಗೋಕಾಕ ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ

New District Protest: ಗೋಕಾಕ ನಗರವನ್ನು ಹೊಸ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಚಳಿಗಾಲ ಅಧಿವೇಶನದ ಹೊತ್ತಿನಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ನವೆಂಬರ್ 2025, 3:04 IST
ಚಳಿಗಾಲದ ಅಧಿವೇಶನ: ಗೋಕಾಕ ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ

ಹಾಲಸಿದ್ಧನಾಥ ಕಾರ್ಖಾನೆ | ಪ್ರತಿ ಟನ್‍ ಕಬ್ಬಿಗೆ ₹ 3,360: ಮಲಗೊಂಡಾ ಪಾಟೀಲ

Sugarcane Payment: ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯು ಈ ಹಂಗಾಮಿನಲ್ಲಿ ಅರೆಯಲಾಗುವ ಕಬ್ಬಿಗೆ ಟನ್‍ಗೆ ₹60 ಹೆಚ್ಚಿಸಿ ಒಟ್ಟು ₹3,360 ಪಾವತಿಸಲಾಗುವುದು ಎಂದು ಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ ಪ್ರಕಟಿಸಿದರು.
Last Updated 28 ನವೆಂಬರ್ 2025, 3:00 IST
ಹಾಲಸಿದ್ಧನಾಥ ಕಾರ್ಖಾನೆ | ಪ್ರತಿ ಟನ್‍ ಕಬ್ಬಿಗೆ ₹ 3,360: ಮಲಗೊಂಡಾ ಪಾಟೀಲ
ADVERTISEMENT

ಸವದತ್ತಿ | ಉದ್ದು ಖರೀದಿಸದ ಸಿಬ್ಬಂದಿ: ರೈತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ

Farmers Protest: ಸವದತ್ತಿಯಲ್ಲಿ ಉದ್ದು ಖರೀದಿಯಲ್ಲಿ ನಿರ್ಲಕ್ಷ್ಯವಿದೆ ಎಂದು ರೈತರು ಎಪಿಎಎಂಸಿ ವೃತ್ತದಲ್ಲಿ ಟ್ರ್ಯಾಕ್ಟರ್‌ಗಳನ್ನು ರಸ್ತೆ ಅಡ್ಡಲಾಗಿ ನಿಲ್ಲಿಸಿ 6 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 28 ನವೆಂಬರ್ 2025, 3:00 IST
ಸವದತ್ತಿ | ಉದ್ದು ಖರೀದಿಸದ ಸಿಬ್ಬಂದಿ: ರೈತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ

ಕಷ್ಟಗಳ ಕುಲುಮೆಯಲ್ಲಿ ಚಿನ್ನವಾದವರು:‘ಚಹಾಪುಡಿ ಮಾಂತು’ ಐಎಎಸ್‌ ಸಾಧಿಸಿದ್ದು ಹೇಗೆ?

Inspiring IAS Journey: ಬಾಲ್ಯದ ಬಡತನದಿಂದ ಆರಂಭಿಸಿ ಪ್ರತಿಕೂಲತೆಯನ್ನೆಲ್ಲ ಮೀರಿಸಿ ಐಎಎಸ್ ಅಧಿಕಾರಿಯಾದ ಮಹಾಂತೇಶ ಬೀಳಗಿ ಅವರ ಸಾಧನೆಯ ಕಥೆ ಇಂದು ಸಾವಿರಾರು ಜನರಿಗೆ ಪ್ರೇರಣೆಯಾಗುತ್ತಿದೆ.
Last Updated 27 ನವೆಂಬರ್ 2025, 16:22 IST
ಕಷ್ಟಗಳ ಕುಲುಮೆಯಲ್ಲಿ ಚಿನ್ನವಾದವರು:‘ಚಹಾಪುಡಿ ಮಾಂತು’ ಐಎಎಸ್‌ ಸಾಧಿಸಿದ್ದು ಹೇಗೆ?

ಬೆಲಗಮ್ ಮಹಾರಾಷ್ಟ್ರ ವಿವಾದ:ಕೊಲ್ಹಾಪುರದ ಏಕದಂತ ರಂಗಭೂಮಿ ಸಂಸ್ಥೆ ವಿರುದ್ಧ ಆಕ್ರೋಶ

Regional Dispute: ಮಹಾರಾಷ್ಟ್ರದ ಏಕದಂತ ಸಂಸ್ಥೆಯ ಜಾಹೀರಾತಿನಲ್ಲಿ ‘ಬೆಲಗಮ್ ಮಹಾರಾಷ್ಟ್ರ’ ಎಂದು ಉಲ್ಲೇಖಿಸಿರುವುದಕ್ಕೆ ಗಡಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮ ರದ್ದುಪಡಿಸಲು ಎಚ್ಚರಿಕೆ ನೀಡಿದ್ದಾರೆ.
Last Updated 27 ನವೆಂಬರ್ 2025, 12:41 IST
ಬೆಲಗಮ್ ಮಹಾರಾಷ್ಟ್ರ ವಿವಾದ:ಕೊಲ್ಹಾಪುರದ ಏಕದಂತ ರಂಗಭೂಮಿ ಸಂಸ್ಥೆ ವಿರುದ್ಧ ಆಕ್ರೋಶ
ADVERTISEMENT
ADVERTISEMENT
ADVERTISEMENT