ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಗುರು ಮಡಿವಾಳೇಶ್ವರಮಠದ ರಥದ ಕಳಸಾರೋಹಣ

Bailhongal News: ಬೈಲಹೊಂಗಲದ ಶ್ರೀ ಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ರಥದ ಕಳಸಾರೋಹಣ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಡಿ. 29ರಂದು ಅದ್ಧೂರಿ ರಥೋತ್ಸವ ನಡೆಯಲಿದೆ.
Last Updated 28 ಡಿಸೆಂಬರ್ 2025, 6:54 IST
ಗುರು ಮಡಿವಾಳೇಶ್ವರಮಠದ ರಥದ ಕಳಸಾರೋಹಣ

ಸರ್ಕಾರಿ ಶಾಲೆ ಉಳಿಸಲು ಬದ್ಧ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಕಲಭಾವಿ ಶತಮಾನೋತ್ಸವ ಶಾಲೆ: ಸಚಿವ ಸತೀಶ ಜಾರಕಿಹೊಳಿ ಭರವಸೆ
Last Updated 28 ಡಿಸೆಂಬರ್ 2025, 6:48 IST
ಸರ್ಕಾರಿ ಶಾಲೆ ಉಳಿಸಲು ಬದ್ಧ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಜಿಲ್ಲಾ ವಿಭಜನೆ ಕುರಿತ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲ: ಅಶೋಕ ಪೂಜಾರಿ

District Administration: ಗೋಕಾಕ: ‘ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಆಸಕ್ತಿ ವಹಿಸಿ, ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ವಿಫಲರಾಗಿದ್ದಾರೆ’ ಎಂದು ಮುಖಂಡ
Last Updated 28 ಡಿಸೆಂಬರ್ 2025, 2:32 IST
ಜಿಲ್ಲಾ ವಿಭಜನೆ ಕುರಿತ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲ:  ಅಶೋಕ ಪೂಜಾರಿ

ಸಂಕೇಶ್ವರ: ಮಕರ ಸಂಕ್ರಾಂತಿಗೆ ಗಾಳಿಪಟ ಸ್ಪರ್ಧೆ

Patangotsava 2026: ಸಂಕೇಶ್ವರ: ಪವನ ಕಣಗಲಿ ಫೌಂಡೇಷನ್ ವತಿಯಿಂದ ಮಕರ ಸಂಕ್ರಾಂತಿಗೆ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ 7 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಶಾಲಾ ವಿದ್ಯಾರ್ಥಿಗಳು ‘ಪತಂಗೋತ್ಸವ-2026’ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
Last Updated 28 ಡಿಸೆಂಬರ್ 2025, 2:25 IST
ಸಂಕೇಶ್ವರ: ಮಕರ ಸಂಕ್ರಾಂತಿಗೆ ಗಾಳಿಪಟ ಸ್ಪರ್ಧೆ

ಕಿತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇಂದು

Cultural Fest: ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಬೈಲಹೊಂಗಲ ರಸ್ತೆ ಪಕ್ಕದ ಅನುಭವ ಮಂಟಪದಲ್ಲಿ ಡಿ.28ರಂದು ಚನ್ನಮ್ಮನ ಕಿತ್ತೂರು ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಬೆಳಿಗ್ಗೆ 8 ಗಂಟೆಗೆ ಸಮ್ಮೇಳನದ ಮುಖ್ಯ ವೇದಿಕೆ ಮುಂಭಾಗದಲ್ಲಿ ಧ್ವಜಾರೋಹಣ
Last Updated 28 ಡಿಸೆಂಬರ್ 2025, 2:23 IST
ಕಿತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇಂದು

ಬೆಕ್ಕಿನಕೇರಿಯಲ್ಲಿ ಜಾತ್ರೆ ಅಂಗವಾಗಿ ಕೈಗೊಂಡ ಕಾಮಗಾರಿ ಪರಿಶೀಲಿಸಿದ ಹೆಬ್ಬಾಳಕರ

Village Fair Development: ಬೆಳಗಾವಿ: ತಾಲ್ಲೂಕಿನ ಬೆಕ್ಕಿನಕೇರಿಯಲ್ಲಿ ಜಾತ್ರೆ ಅಂಗವಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶನಿವಾರ ಪರಿಶೀಲಿಸಿದರು. ‘ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ₹3 ಕೋಟಿ ವೆಚ್ಚದಲ್ಲಿ
Last Updated 28 ಡಿಸೆಂಬರ್ 2025, 2:21 IST
ಬೆಕ್ಕಿನಕೇರಿಯಲ್ಲಿ ಜಾತ್ರೆ ಅಂಗವಾಗಿ ಕೈಗೊಂಡ ಕಾಮಗಾರಿ ಪರಿಶೀಲಿಸಿದ ಹೆಬ್ಬಾಳಕರ

ಮೂಡಲಗಿ: ವಾರ್ಷಿಕ ಸ್ನೇಹ ಸಮ್ಮೇಳನ ಇಂದು

School Annual Day: ಮೂಡಲಗಿ: ತಾಲ್ಲೂಕಿನ ರಾಜಾಪುರ ಗ್ರಾಮದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಿ.ಎಲ್.ಕಮತಿ ಇಂಗ್ಲಿಷ್‌ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಬಸವಂತಣ್ಣಾ ಕಮತಿ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ‘ಅವಿಷ್ಕಾರ’
Last Updated 28 ಡಿಸೆಂಬರ್ 2025, 2:19 IST
ಮೂಡಲಗಿ: ವಾರ್ಷಿಕ ಸ್ನೇಹ ಸಮ್ಮೇಳನ ಇಂದು
ADVERTISEMENT

ಬಲಿಷ್ಠ ದೇಶಕ್ಕಾಗಿ ಸ್ಕೌಟ್ಸ್‌– ಗೈಡ್ಸ್‌ ತರಬೇತಿ: ಯು.ಟಿ.ಖಾದರ್‌

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಾಂಬೋರೇಟ್‌–2025ಕ್ಕೆ ಚಾಲನೆ ನೀಡಿದ ಯು.ಟಿ.ಖಾದರ್‌
Last Updated 28 ಡಿಸೆಂಬರ್ 2025, 2:16 IST
ಬಲಿಷ್ಠ ದೇಶಕ್ಕಾಗಿ ಸ್ಕೌಟ್ಸ್‌– ಗೈಡ್ಸ್‌ ತರಬೇತಿ: ಯು.ಟಿ.ಖಾದರ್‌

ಚಿಕ್ಕೋಡಿ: 30 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳ ಸಾವು

Short Circuit: ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ತಾಜುದ್ದೀನ್ ಮುಲ್ಲಾ ಅವರಿಗೆ ಸೇರಿದ ರೂಬಿಯಾ ಹೈಟೆಕ್ ಕೋಳಿ ಫಾರ್ಮ್‌ನಲ್ಲಿದ್ದ 30 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳು ವಿದ್ಯುತ್
Last Updated 28 ಡಿಸೆಂಬರ್ 2025, 2:13 IST
ಚಿಕ್ಕೋಡಿ: 30 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳ ಸಾವು

ಸಂಪುಟ ‍ಪುನರ್‌ರಚನೆ ಕುರಿತು ವರಿಷ್ಠರೇ ತೀರ್ಮಾನಿಸುವರು: ಸಚಿವ ಸತೀಶ ಜಾರಕಿಹೊಳಿ

Welfare Policy Stand: ‘ಸಂಪುಟ ‍ಪುನರ್‌ರಚನೆ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಕುರಿತು ವರಿಷ್ಠರೇ ತೀರ್ಮಾನಿಸುವರು. ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸರ್ಕಾರವೇ ನಿರ್ಧರಿಸಲಿದೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
Last Updated 27 ಡಿಸೆಂಬರ್ 2025, 18:02 IST
ಸಂಪುಟ ‍ಪುನರ್‌ರಚನೆ ಕುರಿತು ವರಿಷ್ಠರೇ ತೀರ್ಮಾನಿಸುವರು: ಸಚಿವ ಸತೀಶ ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT