ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ ಅಧಿವೇಶನ: 10ಸಾವಿರ ಸಿಬ್ಬಂದಿ, 3,000ಕೊಠಡಿ: ಸುವರ್ಣ ವಿಧಾನಸೌಧ ಸನ್ನದ್ಧ

Legislative Preparation: ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲ ಅಧಿವೇಶನಕ್ಕೆ 10,000 ಸಿಬ್ಬಂದಿ ನಿಯೋಜನೆಯಾಗಿದ್ದು, 3,000 ಕೊಠಡಿಗಳು, 500ಕ್ಕೂ ಹೆಚ್ಚು ವಾಹನಗಳು ಹಾಗೂ ಹೆಲಿಪ್ಯಾಡ್ ಸಿದ್ಧವಾಗಿದೆ. ಪ್ರತಿಭಟನೆಗಳ ಸಂಖ್ಯೆ 100 ದಾಟುವ ನಿರೀಕ್ಷೆ ಇದೆ.
Last Updated 7 ಡಿಸೆಂಬರ್ 2025, 21:59 IST
ಬೆಳಗಾವಿ ಅಧಿವೇಶನ: 10ಸಾವಿರ ಸಿಬ್ಬಂದಿ, 3,000ಕೊಠಡಿ: ಸುವರ್ಣ ವಿಧಾನಸೌಧ ಸನ್ನದ್ಧ

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

Lakshmi Hebbalkar Statement: ಈ ಬಾರಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ಪ್ರತ್ಯೇಕ ರಾಜ್ಯದ ಬೇಡಿಕೆ ಅಪ್ರಸ್ತುತವಾಗಿದೆ ಎಂದರು.
Last Updated 7 ಡಿಸೆಂಬರ್ 2025, 15:33 IST
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ವಿಧಾನಮಂಡಲ ಚಳಿಗಾಲದ ಅಧಿವೇಶನ ಹಿನ್ನೆಲೆ ಬೆಳಗಾವಿಗೆ ಸಿ.ಎಂ ಆಗಮನ

Winter Session Karnataka: ವಿಧಾನಮಂಡಲ ಚಳಿಗಾಲದ ಅಧಿವೇಶನದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಬೆಳಗಾವಿಗೆ ಆಗಮಿಸಿದರು. ಸುವರ್ಣ ವಿಧಾನಸೌಧದಲ್ಲಿ ಸಚಿವರು ಸಿಎಂಗೆ ಸ್ವಾಗತಕೋರಿದರು.
Last Updated 7 ಡಿಸೆಂಬರ್ 2025, 13:12 IST
ವಿಧಾನಮಂಡಲ ಚಳಿಗಾಲದ ಅಧಿವೇಶನ ಹಿನ್ನೆಲೆ ಬೆಳಗಾವಿಗೆ ಸಿ.ಎಂ ಆಗಮನ

ಬೆಳಗಾವಿ:ಜಿಲ್ಲಾಸ್ಪತ್ರೆಯಲ್ಲಿ ಎಸಿ ಏಕಿಲ್ಲ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತರಾಟೆ

Hospital AC Issue: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ನವಜಾತ ಶಿಶು ಘಟಕದಲ್ಲಿ ಎಸಿ ವ್ಯವಸ್ಥೆ ಇಲ್ಲದಿರುವ ಬಗ್ಗೆ ಕಿಡಿಕಾರಿದರು.
Last Updated 7 ಡಿಸೆಂಬರ್ 2025, 13:06 IST
ಬೆಳಗಾವಿ:ಜಿಲ್ಲಾಸ್ಪತ್ರೆಯಲ್ಲಿ ಎಸಿ ಏಕಿಲ್ಲ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತರಾಟೆ

ಬೆಳಗಾವಿ ಜಿಲ್ಲೆಯಲ್ಲಿ ಸುಗಮವಾಗಿ ನಡೆದ ಟಿಇಟಿ

Teacher Eligibility Test: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಸುಗಮವಾಗಿ ನಡೆಯಿತು. ಇದಕ್ಕಾಗಿ 37 ಪರೀಕ್ಷಾ ಕೇಂದ್ರ ಗುರುತಿಸಲಾಗಿತ್ತು. ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಪರೀಕ್ಷೆಗಳು ನಡೆದವು.
Last Updated 7 ಡಿಸೆಂಬರ್ 2025, 12:45 IST
ಬೆಳಗಾವಿ ಜಿಲ್ಲೆಯಲ್ಲಿ ಸುಗಮವಾಗಿ ನಡೆದ ಟಿಇಟಿ

ಬೆಳಗಾವಿ| ಚಳಿಗಾಲದ ಅಧಿವೇಶನ; ಸಕಲ ಸಿದ್ಧತೆ

Assembly Preparations: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಮುನ್ನ ಸಕಲ ಸಿದ್ಧತೆಗಳು ಅಂತಿಮ ಹಂತ ತಲುಪಿದ್ದು, ಭದ್ರತೆಗಾಗಿ 8,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು ₹21 ಕೋಟಿ ವೆಚ್ಚ ನಿಗದಿಯಾಗಿದೆ
Last Updated 7 ಡಿಸೆಂಬರ್ 2025, 4:19 IST
ಬೆಳಗಾವಿ| ಚಳಿಗಾಲದ ಅಧಿವೇಶನ; ಸಕಲ ಸಿದ್ಧತೆ

ಬೆಳಗಾವಿ| ಅಗ್ನಿವೀರವಾಯು: ನಿರ್ಗಮನ ಪಥಸಂಚಲನ

Airforce Graduation Parade: ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಏರ್‌ಮೆನ್‌ ತರಬೇತಿ ಶಾಲೆಯಲ್ಲಿ 1,264 ಅಗ್ನಿವೀರವಾಯು ಪ್ರಶಿಕ್ಷಣಾರ್ಥಿಗಳು 22 ವಾರಗಳ ತರಬೇತಿಯ ಬಳಿಕ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ದೇಶಸೇವೆಗೆ ಸಜ್ಜಾದರು
Last Updated 7 ಡಿಸೆಂಬರ್ 2025, 4:19 IST
ಬೆಳಗಾವಿ| ಅಗ್ನಿವೀರವಾಯು: ನಿರ್ಗಮನ ಪಥಸಂಚಲನ
ADVERTISEMENT

ಬೆಳಗಾವಿ| ದೇವಸ್ಥಾನಗಳಿಂದ ಊರಲ್ಲಿ ಶಾಂತಿ, ಸಮೃದ್ಧಿ: ಲಕ್ಷ್ಮೀ ಹೆಬ್ಬಾಳಕರ

Rural Progress Through Temples: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ದುರ್ಗಾದೇವಿ ಮಂದಿರ ಉದ್ಘಾಟಿಸಿ, ಲಕ್ಷ್ಮೀ ಹೆಬ್ಬಾಳಕರ ದೇವಸ್ಥಾನಗಳು ಗ್ರಾಮೀಣ ಅಭಿವೃದ್ಧಿಗೆ ಶಾಂತಿ ಮತ್ತು ಸಮೃದ್ಧಿ ತರುತ್ತವೆ ಎಂದು ಹೇಳಿದರು
Last Updated 7 ಡಿಸೆಂಬರ್ 2025, 4:18 IST
ಬೆಳಗಾವಿ| ದೇವಸ್ಥಾನಗಳಿಂದ ಊರಲ್ಲಿ ಶಾಂತಿ, ಸಮೃದ್ಧಿ: ಲಕ್ಷ್ಮೀ ಹೆಬ್ಬಾಳಕರ

ಅಧಿವೇಶನದಲ್ಲೇ ಬೈಲಹೊಂಗಲ ಜಿಲ್ಲೆ ಘೋಷಿಸಿ: ಹೊಸ ಜಿಲ್ಲೆ ರಚನೆಗೆ ಆಗ್ರಹ

District Formation Protest: ಬೆಳಗಾವಿಯಿಂದ ವಿಭಜನೆಗಾಗಿ ಬೈಲಹೊಂಗಲವನ್ನು ಜಿಲ್ಲಾ ಕೇಂದ್ರವಾಗಿಸಲು ಆಗ್ರಹಿಸಿ, ಬೃಹತ್ ಮೆರವಣಿಗೆ, ಮಾನವ ಸರಪಳಿ, ಹಾಗೂ ಬೈಲಹೊಂಗಲ ಬಂದ್‌ ನಡೆಸಿ ಸರ್ಕಾರದಿಂದ ಸ್ಪಂದನೆಗೆ ಆಗ್ರಹಿಸಲಾಯಿತು
Last Updated 7 ಡಿಸೆಂಬರ್ 2025, 4:18 IST
ಅಧಿವೇಶನದಲ್ಲೇ ಬೈಲಹೊಂಗಲ ಜಿಲ್ಲೆ ಘೋಷಿಸಿ: ಹೊಸ ಜಿಲ್ಲೆ ರಚನೆಗೆ ಆಗ್ರಹ

ಕೂಡಲ ಸಂಗಮದಲ್ಲಿ ನಡೆಯಲಿರುವ ಶರಣ ಮೇಳಕ್ಕೆ 50 ಬಸ್: ಶಾಸಕ ವಿಶ್ವಾಸ್ ವೈದ್ಯ

Lingayat Gathering: ಸವದತ್ತಿ ತಾಲ್ಲೂಕಿನಿಂದ ಕೂಡಲ ಸಂಗಮದ 39ನೇ ಶರಣ ಮೇಳಕ್ಕೆ ತೆರಳುವ ಭಕ್ತರಿಗೆ 50 ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ವಿಶ್ವಾಸ್ ವೈದ್ಯ ಶರಣ ಸಂಗಮದ ಮಾಸಿಕ ಅನುಭಾವ ಕಾರ್ಯಕ್ರಮದಲ್ಲಿ ಹೇಳಿದರು
Last Updated 7 ಡಿಸೆಂಬರ್ 2025, 4:18 IST
ಕೂಡಲ ಸಂಗಮದಲ್ಲಿ ನಡೆಯಲಿರುವ ಶರಣ ಮೇಳಕ್ಕೆ 50 ಬಸ್: ಶಾಸಕ ವಿಶ್ವಾಸ್ ವೈದ್ಯ
ADVERTISEMENT
ADVERTISEMENT
ADVERTISEMENT