ಬೆಳಗಾವಿ| ದೇವಸ್ಥಾನಗಳಿಂದ ಊರಲ್ಲಿ ಶಾಂತಿ, ಸಮೃದ್ಧಿ: ಲಕ್ಷ್ಮೀ ಹೆಬ್ಬಾಳಕರ
Rural Progress Through Temples: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ದುರ್ಗಾದೇವಿ ಮಂದಿರ ಉದ್ಘಾಟಿಸಿ, ಲಕ್ಷ್ಮೀ ಹೆಬ್ಬಾಳಕರ ದೇವಸ್ಥಾನಗಳು ಗ್ರಾಮೀಣ ಅಭಿವೃದ್ಧಿಗೆ ಶಾಂತಿ ಮತ್ತು ಸಮೃದ್ಧಿ ತರುತ್ತವೆ ಎಂದು ಹೇಳಿದರುLast Updated 7 ಡಿಸೆಂಬರ್ 2025, 4:18 IST