ಗುರುವಾರ, 27 ನವೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಕಷ್ಟಗಳ ಕುಲುಮೆಯಲ್ಲಿ ಚಿನ್ನವಾದವರು:‘ಚಹಾಪುಡಿ ಮಾಂತು’ ಐಎಎಸ್‌ ಸಾಧಿಸಿದ್ದು ಹೇಗೆ?

Inspiring IAS Journey: ಬಾಲ್ಯದ ಬಡತನದಿಂದ ಆರಂಭಿಸಿ ಪ್ರತಿಕೂಲತೆಯನ್ನೆಲ್ಲ ಮೀರಿಸಿ ಐಎಎಸ್ ಅಧಿಕಾರಿಯಾದ ಮಹಾಂತೇಶ ಬೀಳಗಿ ಅವರ ಸಾಧನೆಯ ಕಥೆ ಇಂದು ಸಾವಿರಾರು ಜನರಿಗೆ ಪ್ರೇರಣೆಯಾಗುತ್ತಿದೆ.
Last Updated 27 ನವೆಂಬರ್ 2025, 16:22 IST
ಕಷ್ಟಗಳ ಕುಲುಮೆಯಲ್ಲಿ ಚಿನ್ನವಾದವರು:‘ಚಹಾಪುಡಿ ಮಾಂತು’ ಐಎಎಸ್‌ ಸಾಧಿಸಿದ್ದು ಹೇಗೆ?

ಬೆಲಗಮ್ ಮಹಾರಾಷ್ಟ್ರ ವಿವಾದ:ಕೊಲ್ಹಾಪುರದ ಏಕದಂತ ರಂಗಭೂಮಿ ಸಂಸ್ಥೆ ವಿರುದ್ಧ ಆಕ್ರೋಶ

Regional Dispute: ಮಹಾರಾಷ್ಟ್ರದ ಏಕದಂತ ಸಂಸ್ಥೆಯ ಜಾಹೀರಾತಿನಲ್ಲಿ ‘ಬೆಲಗಮ್ ಮಹಾರಾಷ್ಟ್ರ’ ಎಂದು ಉಲ್ಲೇಖಿಸಿರುವುದಕ್ಕೆ ಗಡಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮ ರದ್ದುಪಡಿಸಲು ಎಚ್ಚರಿಕೆ ನೀಡಿದ್ದಾರೆ.
Last Updated 27 ನವೆಂಬರ್ 2025, 12:41 IST
ಬೆಲಗಮ್ ಮಹಾರಾಷ್ಟ್ರ ವಿವಾದ:ಕೊಲ್ಹಾಪುರದ ಏಕದಂತ ರಂಗಭೂಮಿ ಸಂಸ್ಥೆ ವಿರುದ್ಧ ಆಕ್ರೋಶ

ಸೇವೆ ಕಾಯಂಗೊಳಿಸಿ ಸಾಮಾಜಿಕ ಭದ್ರತೆ ಒದಗಿಸಿ: ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ

Surveyors Demand: ಬೆಳೆ ಸಮೀಕ್ಷೆದಾರರ ಸೇವೆ ಕಾಯಂಗೊಳಿಸಿ, ಜೀವನ ಭದ್ರತೆ, ಗೌರವಧನ, ಜೀವವಿಮೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ಸಮೀಕ್ಷೆದಾರರ ಸಂಘ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು.
Last Updated 27 ನವೆಂಬರ್ 2025, 12:40 IST
ಸೇವೆ ಕಾಯಂಗೊಳಿಸಿ ಸಾಮಾಜಿಕ ಭದ್ರತೆ ಒದಗಿಸಿ: ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ

ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ AIDSO ಖಂಡನೆ

Education Policy: ಮ್ಯಾಗ್ನೆಟ್ ಯೋಜನೆಯಡಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪವನ್ನು ಎಐಡಿಎಸ್‌ಒ ಬೆಳಗಾವಿಯಲ್ಲಿ ತೀವ್ರವಾಗಿ ಖಂಡಿಸಿದೆ.
Last Updated 27 ನವೆಂಬರ್ 2025, 11:01 IST
ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ AIDSO ಖಂಡನೆ

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲೇ ಗೋಕಾಕ ಜಿಲ್ಲಾಕೇಂದ್ರವಾಗಿ ಘೋಷಿಸಲು ಆಗ್ರಹ

District Formation: ಗೋಕಾಕ ನಗರವನ್ನು ಜಿಲ್ಲಾಕೇಂದ್ರವಾಗಿ ಘೋಷಿಸಲು ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಈ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಬೇಕೆಂದು ಕಾರ್ಯಕರ್ತರು ಬೆಳಗಾವಿಯಲ್ಲಿ ಆಗ್ರಹಿಸಿದರು.
Last Updated 27 ನವೆಂಬರ್ 2025, 11:00 IST
ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲೇ ಗೋಕಾಕ ಜಿಲ್ಲಾಕೇಂದ್ರವಾಗಿ ಘೋಷಿಸಲು ಆಗ್ರಹ

ಗೋಕಾಕ ಜಿಲ್ಲೆಗೆ ಆಗ್ರಹಿಸಿ ಪಾದಯಾತ್ರೆ

ಗೋಕಾಕವನ್ನು ಹೊಸ ಜಿಲ್ಲೆ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಇಂಟೆಕ್ ಮಜದೂರ್ ಯೂನಿಯನ್‌ಸದಸರಿಂದ ಬಸವೇಶ್ವರ ವೃತ್ತದಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಯಿತು. ನಾಯಕರ ಪಾಲ್ಗೊಳ್ಳಿಕೆ ಹಾಗೂ ಮನವಿ ಸಲ್ಲಿಕೆ ಮಾಹಿತಿ ಇಲ್ಲಿ.
Last Updated 27 ನವೆಂಬರ್ 2025, 6:39 IST
ಗೋಕಾಕ ಜಿಲ್ಲೆಗೆ ಆಗ್ರಹಿಸಿ ಪಾದಯಾತ್ರೆ

ಖಾನಾಪುರ: ಒಂದೇ ಕುರ್ಚಿಯಲ್ಲಿ ಇಬ್ಬರು ತಹಶೀಲ್ದಾರ!

ಖಾನಾಪುರ ತಹಶೀಲ್ದಾರ ಕಚೇರಿಯಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಾರ್ಯನಿರ್ವಹಿಸಿದ ಅಪರೂಪದ ಘಟನೆ. ಸುಪ್ರೀಂಕೋರ್ಟ್ ಆದೇಶದೊಂದಿಗೆ ದುಂಡಪ್ಪ ಕೋಮಾರ ಮರಳಿ ಹಾಜರಾಗುತ್ತಿದ್ದಂತೆ, ಸರ್ಕಾರ ನಿಯೋಜಿಸಿದ್ದ ಮಂಜುಳಾ ನಾಯಕ ಕೂಡ ಕರ್ತವ್ಯ ನಿರ್ವಹಿಸಿದರು.
Last Updated 27 ನವೆಂಬರ್ 2025, 6:20 IST
fallback
ADVERTISEMENT

ಬೆಳಗಾವಿ: ಗಸ್ತು ಅರಣ್ಯ ಪಾಲಕರ ಬೇಡಿಕೆ ಈಡೇರಿಸಿ

ಬೆಳಗಾವಿ ವೃತ್ತದಲ್ಲಿ ನೂರಕ್ಕೂ ಹೆಚ್ಚು ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆ ಖಾಲಿ
Last Updated 27 ನವೆಂಬರ್ 2025, 6:16 IST
ಬೆಳಗಾವಿ: ಗಸ್ತು ಅರಣ್ಯ ಪಾಲಕರ ಬೇಡಿಕೆ ಈಡೇರಿಸಿ

ಬೆಳಗಾವಿ | ‘ಭದ್ರತೆಗೆ 6,000 ಪೊಲೀಸ್‌ ಸಿಬ್ಬಂದಿ’ : ಡಾ.ಜಿ.ಪರಮೇಶ್ವರ

ಚಳಿಗಾಲದ ಅಧಿವೇಶನ ಯಶಸ್ಸುಗೊಳಿಸಲು ಸಕಲ ಸಿದ್ಧತೆ
Last Updated 27 ನವೆಂಬರ್ 2025, 6:12 IST
ಬೆಳಗಾವಿ | ‘ಭದ್ರತೆಗೆ 6,000 ಪೊಲೀಸ್‌ ಸಿಬ್ಬಂದಿ’ : ಡಾ.ಜಿ.ಪರಮೇಶ್ವರ

ಹುಕ್ಕೇರಿ | ‘ಸಂವಿಧಾನದ ಆಶಯ ಈಡೇರಿಸಲು ಸಮಭಾವದಿಂದ ಪಾಲ್ಗೊಳ್ಳಿ’ : ಮಲ್ಲಾಡ

ಹುಕ್ಕೇರಿ ತಾಲ್ಲೂಕಿನಲ್ಲಿ ಸಂವಿಧಾನ ದಿನಾಚರಣೆ ಜರುಗಿದ್ದು, ಇಒ ಟಿ.ಆರ್. ಮಲ್ಲಾಡದ ಅವರು ಸಂವಿಧಾನದ ಆಶಯ ಈಡೇರಿಸಲು ಸಮಭಾವದ ಪಾಲ್ಗೊಳ್ಳುವಿಕೆ ಅಗತ್ಯವೆಂದು ಹೇಳಿದರು. ಶಾಲಾ ವಿದ್ಯಾರ್ಥಿಗಳ ಜಾಥಾ, ಉಪನ್ಯಾಸಗಳು ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಕಾರ್ಯಕ್ರಮ ನಡೆಯಿತು.
Last Updated 27 ನವೆಂಬರ್ 2025, 6:04 IST
ಹುಕ್ಕೇರಿ | ‘ಸಂವಿಧಾನದ ಆಶಯ ಈಡೇರಿಸಲು ಸಮಭಾವದಿಂದ ಪಾಲ್ಗೊಳ್ಳಿ’ : ಮಲ್ಲಾಡ
ADVERTISEMENT
ADVERTISEMENT
ADVERTISEMENT