ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಸುವರ್ಣ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಬಜೆಟ್‌ ಮಂಡಿಸಲಿ: ಪಂಚಾಕ್ಷರಯ್ಯ ಗಣಾಚಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಡಿಸಬೇಕು ಎಂದು ಪಂಚಾಕ್ಷರಯ್ಯ ಗಣಾಚಾರಿ ಒತ್ತಾಯಿಸಿದ್ದಾರೆ.
Last Updated 10 ಫೆಬ್ರುವರಿ 2026, 8:33 IST
ಸುವರ್ಣ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಬಜೆಟ್‌ ಮಂಡಿಸಲಿ: ಪಂಚಾಕ್ಷರಯ್ಯ ಗಣಾಚಾರಿ

ಸೌಹಾರ್ದತೆ, ಭಾವೈಕ್ಯತೆ ಸಂಕೇತ ಉರುಸ್: ಪೃಥ್ವಿ ಕತ್ತಿ

Prithvi Katti: ಘೋಡಗೇರಿ (ಹುಕ್ಕೇರಿ): ಹಬ್ಬ ಹರಿದಿನ, ಜಾತ್ರೆ ಮತ್ತು ಉರುಸುಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪರಸ್ಪರರಲ್ಲಿ ಸೌಹಾರ್ದತೆ, ಭಾವೈಕ್ಯತೆ ಬೆಸೆಯುತ್ತದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
Last Updated 10 ಫೆಬ್ರುವರಿ 2026, 2:41 IST
ಸೌಹಾರ್ದತೆ, ಭಾವೈಕ್ಯತೆ ಸಂಕೇತ ಉರುಸ್: ಪೃಥ್ವಿ ಕತ್ತಿ

ಪರಕನಹಟ್ಟಿ ಪಿಕೆಪಿಎಸ್‌ ಅಮೃತಮಹೋತ್ಸವ

Cooperative Societies: ಪರಕನಟ್ಟಿ (ಹುಕ್ಕೇರಿ): ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜನಸಾಮಾನ್ಯರ ಸೇವೆಗಾಗಿ ಹುಟ್ಟಿಕೊಂಡಿವೆ. ತಾಲ್ಲೂಕಿನ ಸಹಕಾರ ಸಂಘ ಸಂಸ್ಥೆಗೆಗಳಲ್ಲಿ ಈಚೆಗೆ ಹೊರಗಿನವರು ಬಂದು ಸಹಕಾರ ರಂಗಕ್ಕೆ ರಾಜಕೀಯ ಲೇಪನ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
Last Updated 10 ಫೆಬ್ರುವರಿ 2026, 2:39 IST
ಪರಕನಹಟ್ಟಿ ಪಿಕೆಪಿಎಸ್‌ ಅಮೃತಮಹೋತ್ಸವ

ಮಾ. 1ರಿಂದ ಯಡೂರ ವೀರಭದ್ರ ಕಲ್ಯಾಣ ಮಹೋತ್ಸವ

Chikkodi News: ಚಿಕ್ಕೋಡಿ:ಮಾ.1 ರಿಂದ 6ರವರೆಗೆ ಯಡೂರ ವೀರಭದ್ರ-ಕಲ್ಯಾಣ ಮಹೋತ್ಸವ, ದೇವಾಲಯ ಜೀರ್ಣೋದ್ಧಾರ, ಮಹಾಕುಂಭಮೇಳ ಹಾಗೂ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಹೇಳಿದರು.
Last Updated 10 ಫೆಬ್ರುವರಿ 2026, 2:38 IST
ಮಾ. 1ರಿಂದ ಯಡೂರ ವೀರಭದ್ರ ಕಲ್ಯಾಣ ಮಹೋತ್ಸವ

ಗ್ರಾಮೀಣ ಪ್ರತಿ ಕುಟುಂಬಕ್ಕೂ ಯೋಜನೆ ರೂಪಿಸಿ: ಲಕ್ಷ್ಮೀ ಹೆಬ್ಬಾಳಕರ

ಗ್ರಾಮ ಮಟ್ಟದ ಸಿಬ್ಬಂದಿ, ವಿವಿಧ ಸಖಿಯರೊಂದಿಗೆ ಸಂವಾದ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ
Last Updated 10 ಫೆಬ್ರುವರಿ 2026, 2:37 IST
ಗ್ರಾಮೀಣ ಪ್ರತಿ ಕುಟುಂಬಕ್ಕೂ ಯೋಜನೆ ರೂಪಿಸಿ: ಲಕ್ಷ್ಮೀ ಹೆಬ್ಬಾಳಕರ

ದೇವರ ಸಾನ್ನಿಧ್ಯದಲ್ಲಿ ಜೀವನ ಸಾರ್ಥಕ: ಶಿವಾನಂದ ಭಾರತಿ ಸ್ವಾಮೀಜಿ

ಮಹಾಶಿವರಾತ್ರಿ ಸಪ್ತಾಹ; ‘ಓಂ ನಮಃ ಶಿವಾಯ’ ತಾರಕ ಮಂತ್ರದ ಶತಮಾನೋತ್ಸವ
Last Updated 10 ಫೆಬ್ರುವರಿ 2026, 2:33 IST
ದೇವರ ಸಾನ್ನಿಧ್ಯದಲ್ಲಿ ಜೀವನ ಸಾರ್ಥಕ: ಶಿವಾನಂದ ಭಾರತಿ ಸ್ವಾಮೀಜಿ

ಹಿರೆಬಾಗೇವಾಡಿ: ಸ್ನೇಹ ಸಮ್ಮಿಲನ, ಗುರುವಂದನೆ

Alumni Meet: ಹಿರೆಬಾಗೇವಾಡಿ: ಇಲ್ಲಿನ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ 2011–12ನೇ ಬ್ಯಾಚ್‌ನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವು ಸೋಮವಾರ ಸಂಭ್ರಮದಿಂದ ನಡೆಯಿತು. ವೇದಿಕೆಗೆ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಸ್ವಾಗತಿಸಲಾಯಿತು.
Last Updated 10 ಫೆಬ್ರುವರಿ 2026, 2:32 IST
ಹಿರೆಬಾಗೇವಾಡಿ: ಸ್ನೇಹ ಸಮ್ಮಿಲನ, ಗುರುವಂದನೆ
ADVERTISEMENT

ಗಾಳಿಯಲ್ಲಿ ಗುಂಡು: ವ್ಯಕ್ತಿ ವಿರುದ್ಧ ಪ್ರಕರಣ

Gun Firing Case: ಬೆಳಗಾವಿ: ತಾಲ್ಲೂಕಿನ ಸುಳಗಾದಲ್ಲಿ ಲಕ್ಷ್ಮಿದೇವಿ ದೇವಸ್ಥಾನದ ಉದ್ಘಾಟನೆ ಪ್ರಯುಕ್ತ ಈಚೆಗೆ ನಡೆದ ಮೆರವಣಿಗೆ ವೇಳೆ, ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಭಾವುರಾವ್‌ ಗಡ್ಕರಿ ಎಂಬಾತನ ವಿರುದ್ಧ ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 10 ಫೆಬ್ರುವರಿ 2026, 2:30 IST
ಗಾಳಿಯಲ್ಲಿ ಗುಂಡು: ವ್ಯಕ್ತಿ ವಿರುದ್ಧ ಪ್ರಕರಣ

ಬೆಳಗಾವಿ: ಮಹಿಳಾ ಅಧಿಕಾರಿ ವಿಡಿಯೊ ಸೆರೆ; ನೌಕರನ ಬಂಧನ

Blackmailing Case: ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿ, ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ₹ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 10 ಫೆಬ್ರುವರಿ 2026, 0:30 IST
ಬೆಳಗಾವಿ: ಮಹಿಳಾ ಅಧಿಕಾರಿ ವಿಡಿಯೊ ಸೆರೆ; ನೌಕರನ ಬಂಧನ

ದಾಖಲೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ನಿಂದ ಸಾಲ: ಜೊಲ್ಲೆ, ಜಾರಕಿಹೊಳಿ ಜಂಟಿ ಹೇಳಿಕೆ

Cooperative Banking: ಭದ್ರವಾದ ದಾಖಲೆ ಇಲ್ಲದೆ ಯಾರಿಗೂ ಸಾಲ ಕೊಡುತ್ತಿಲ್ಲ. ಭದ್ರತೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ ಮೂಲಕ ಎಲ್ಲ ರೀತಿಯ ಸಾಲಗಳನ್ನು ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Last Updated 9 ಫೆಬ್ರುವರಿ 2026, 13:11 IST
ದಾಖಲೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ನಿಂದ ಸಾಲ: ಜೊಲ್ಲೆ, ಜಾರಕಿಹೊಳಿ ಜಂಟಿ ಹೇಳಿಕೆ
ADVERTISEMENT
ADVERTISEMENT
ADVERTISEMENT