ಶುಕ್ರವಾರ, 14 ನವೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

Children's Day: ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಚಿಣ್ಣರು..

Children’s Day Highlights: ಭಾರತದ ಪ್ರಥಮ ಪ್ರಧಾನಿ ನೆಹರೂ ಜಯಂತಿಯ ಅಂಗವಾಗಿ ಬೆಳಗಾವಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಮಕ್ಕಳನ್ನು ಗುರುತಿಸಿ ಮೆಲುಕು ಹಾಕಲಾಗಿದೆ
Last Updated 14 ನವೆಂಬರ್ 2025, 2:46 IST
Children's Day: ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಚಿಣ್ಣರು..

ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ: ಅಥಣಿ ಪೋಲಿಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಸೈಟ್ ವಂಚನೆ ಪ್ರಕರಣದ ಹಣ ಮರಳಿಸಲು ಸಹಾಯ ಮಾಡುವ ಬದಲಾಗಿ ದೂರುದಾರನಿಗೆ ₹1 ಲಕ್ಷ ಲಂಚ ಕೇಳಿದ-athani ಸಿಪಿಐ ಸಂತೋಷ ಹಳ್ಳೂರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದಾಳಿ ನಡೆಸಿದರು
Last Updated 14 ನವೆಂಬರ್ 2025, 2:46 IST
ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ: ಅಥಣಿ ಪೋಲಿಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ

ಬೆಳಗಾವಿ | ಅಮೆರಿಕನ್ನರಿಗೆ ವಂಚನೆ: 33 ಆರೋಪಿಗಳ ಬಂಧನ

Digital Scam Operation: ಬೆಳಗಾವಿಯಲ್ಲಿರುವ ನಕಲಿ ಕಾಲ್ ಸೆಂಟರ್‌ನಲ್ಲಿ ಅಮೆರಿಕದ ನಾಗರಿಕರನ್ನು ಟಾರ್ಗೆಟ್ ಮಾಡುತ್ತಿದ್ದ ಅಂತರರಾಷ್ಟ್ರೀಯ ಡಿಜಿಟಲ್ ಅಪರಾಧ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, 33 ಆರೋಪಿಗಳನ್ನು ಬಂಧಿಸಿದ್ದಾರೆ
Last Updated 14 ನವೆಂಬರ್ 2025, 2:42 IST
ಬೆಳಗಾವಿ | ಅಮೆರಿಕನ್ನರಿಗೆ ವಂಚನೆ: 33 ಆರೋಪಿಗಳ ಬಂಧನ

ಬೆಳಗಾವಿ | ಐಷಾರಾಮಿ ಜೀವನ ಸಾಗಿಸಲು ಮನೆಕಳ್ಳತನ: ಆರೋಪಿ ಬಂಧನ

Cinematic Theft Case: ಐಷಾರಾಮಿ ಜೀವನಕ್ಕೆ ಹಣ ಗಳಿಸುವ ಉದ್ದೇಶದಿಂದ ಸಿನಿಮೀಯ ಶೈಲಿಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಯಮಕನಮರಡಿ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆದಿದೆ
Last Updated 14 ನವೆಂಬರ್ 2025, 2:36 IST
ಬೆಳಗಾವಿ | ಐಷಾರಾಮಿ ಜೀವನ ಸಾಗಿಸಲು ಮನೆಕಳ್ಳತನ: ಆರೋಪಿ ಬಂಧನ

ಆತ್ಮಜ್ಞಾನವಿಲ್ಲದ ಶಿಕ್ಷಣ ವ್ಯರ್ಥ: ಸ್ವಾಮಿ ಬೋಧಮಯಾನಂದ ಮಹಾರಾಜ

Education Reform Concern: ಬೆಳಗಾವಿಯಲ್ಲಿ ಮಾತನಾಡಿದ ಹೈದರಾಬಾದ್ ರಾಮಕೃಷ್ಣ ಮಠದ ಸ್ವಾಮಿ ಬೋಧಮಯಾನಂದ ಮಹಾರಾಜರು, ಇಂದು ಆತ್ಮಜ್ಞಾನವಿಲ್ಲದ ಶಿಕ್ಷಣದ ತತ್ತ್ವಜ್ಞಾನ ಕೊರತೆ ಸಮಾಜದ ಸಮಸ್ಯೆಗಳ ಮೂಲವಾಗಿದೆ ಎಂದು ಅಭಿಪ್ರಾಯಪಟ್ಟರು
Last Updated 14 ನವೆಂಬರ್ 2025, 2:35 IST
ಆತ್ಮಜ್ಞಾನವಿಲ್ಲದ ಶಿಕ್ಷಣ ವ್ಯರ್ಥ: ಸ್ವಾಮಿ ಬೋಧಮಯಾನಂದ ಮಹಾರಾಜ

ಆತ್ಮಜ್ಞಾನವಿಲ್ಲದ ಶಿಕ್ಷಣ ವ್ಯರ್ಥ: ಸ್ವಾಮಿ ಬೋಧಮಯಾನಂದ ಮಹಾರಾಜ

ಕೆಎಲ್‌ಇ ಸಂಸ್ಥೆಯ 110ನೇ ಸಂಸ್ಥಾಪನಾ ದಿನಾಚರಣೆ
Last Updated 14 ನವೆಂಬರ್ 2025, 0:04 IST
ಆತ್ಮಜ್ಞಾನವಿಲ್ಲದ ಶಿಕ್ಷಣ ವ್ಯರ್ಥ: ಸ್ವಾಮಿ ಬೋಧಮಯಾನಂದ ಮಹಾರಾಜ

ಸೈಬರ್ ಕ್ರೈಂ ಮಾಡಿ ಹಣ ವಂಚನೆ: ಬೆಳಗಾವಿ ಪೊಲೀಸರ ಭರ್ಜರಿ ಭೇಟೆ– 33 ಆರೋಪಿಗಳ ಬಂಧನ

ದೇಶದ ವಿವಿಧ ರಾಜ್ಯಗಳ 33 ಆರೋಪಿಗಳ ಬಂಧನ
Last Updated 13 ನವೆಂಬರ್ 2025, 15:52 IST
ಸೈಬರ್ ಕ್ರೈಂ ಮಾಡಿ ಹಣ ವಂಚನೆ: ಬೆಳಗಾವಿ ಪೊಲೀಸರ ಭರ್ಜರಿ ಭೇಟೆ– 33 ಆರೋಪಿಗಳ ಬಂಧನ
ADVERTISEMENT

ಯಮಕನಮರಡಿಯಲ್ಲಿ 1.2 KG ಬಂಗಾರ ಕದ್ದಿದ್ದ ಬೆಳಗಾವಿಯ ಮನೆಗಳ್ಳ ಸುರೇಶ ನಾಯಿಕ್ ಬಂಧನ

Gold Theft Arrest: ಯಮಕನಮರಡಿ ಪೊಲೀಸ್ ಠಾಣೆ ಪೊಲೀಸರು ಧೂಮ್ ಸಿನಿಮಾ ಶೈಲಿಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಸುರೇಶ ಮಾರುತಿ ನಾಯಿಕ್ ಬಂಧಿಸಿದ್ದು, 1.2 ಕೆಜಿ ಚಿನ್ನ, 8.5 ಕೆಜಿ ಬೆಳ್ಳಿ ಹಾಗೂ ₹1.25 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
Last Updated 13 ನವೆಂಬರ್ 2025, 11:38 IST
ಯಮಕನಮರಡಿಯಲ್ಲಿ 1.2 KG ಬಂಗಾರ ಕದ್ದಿದ್ದ ಬೆಳಗಾವಿಯ ಮನೆಗಳ್ಳ ಸುರೇಶ ನಾಯಿಕ್ ಬಂಧನ

ರೈತ ಪ್ರತಿಭಟನೆ ವೇಳೆ ಹತ್ತರಗಿ ಟೋಲ್‌ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ: 6 ಜನ ಬಂಧನ

Police Attack Case: ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್ ನಾಕಾದಲ್ಲಿ ರೈತ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿರುವುದಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 10:32 IST
ರೈತ ಪ್ರತಿಭಟನೆ ವೇಳೆ ಹತ್ತರಗಿ ಟೋಲ್‌ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ: 6 ಜನ ಬಂಧನ

ವಿಜಯಪುರ, ಬೆಳಗಾವಿ ಸೇರಿ 4 ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು MB ಪಾಟೀಲ ಪತ್ರ

Karnataka Railways: ವಿಜಯಪುರ, ಬೆಳಗಾವಿ, ಬೀದರ್ ಮತ್ತು ಸೂರಗೊಂಡನಕೊಪ್ಪ ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.
Last Updated 13 ನವೆಂಬರ್ 2025, 9:43 IST
ವಿಜಯಪುರ, ಬೆಳಗಾವಿ ಸೇರಿ 4 ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು MB ಪಾಟೀಲ ಪತ್ರ
ADVERTISEMENT
ADVERTISEMENT
ADVERTISEMENT