ಶುಕ್ರವಾರ, 11 ಜುಲೈ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ವಿಟಿಯು: ಪರಿಣಾಮಕಾರಿ ಇಂಟರ್ನ್‌ಶಿಪ್‌ಗೆ ಆದ್ಯತೆ

VTU Internship program: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025-26ನೇ ಸಾಲಿನಿಂದ ಸ್ನಾತಕ ಕೋರ್ಸ್‌ಗಳಿಗೆ ಹೊಸ ಮಾದರಿಯ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪರಿಚಯಿಸಿದೆ.
Last Updated 10 ಜುಲೈ 2025, 23:42 IST
ವಿಟಿಯು: ಪರಿಣಾಮಕಾರಿ ಇಂಟರ್ನ್‌ಶಿಪ್‌ಗೆ ಆದ್ಯತೆ

ಬೆಳಗಾವಿಯ ರಾಜ್ಯೋತ್ಸವಕ್ಕೆ ₹2 ಕೋಟಿ ಅನುದಾನ ಕೊಡಿ: ಕನ್ನಡ ಹೋರಾಟಗಾರರ ಒತ್ತಾಯ

Belagavi Karnataka Rajyotsava: ಲಕ್ಷಾಂತರ ಕನ್ನಡಿಗರು ಸೇರಿ ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಿಸುವ ಕರ್ನಾಟಕ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ₹2 ಕೋಟಿ ಅನುದಾನ ನೀಡಬೇಕು.
Last Updated 10 ಜುಲೈ 2025, 8:34 IST
ಬೆಳಗಾವಿಯ ರಾಜ್ಯೋತ್ಸವಕ್ಕೆ ₹2 ಕೋಟಿ ಅನುದಾನ ಕೊಡಿ: ಕನ್ನಡ ಹೋರಾಟಗಾರರ ಒತ್ತಾಯ

ಹೃದಯಘಾತ: ಗೂಡ್ಸ್‌ ವಾಹನದ ಚಾಲಕ ಸಾವು

ಎಪಿಎಂಸಿ ಆವರಣದಲ್ಲಿ ಸಾಮಾಗ್ರಿ ಸಾಗಿಸುವ ವಾಹನದ ಚಾಲಕ ಹೃದಯಾಘಾತದಿಂದ ಬುಧವಾರ ಸಾವನ್ನಪ್ಪಿದ ಘಟನೆ ನಡೆದಿದೆ.
Last Updated 10 ಜುಲೈ 2025, 2:54 IST
ಹೃದಯಘಾತ: ಗೂಡ್ಸ್‌ ವಾಹನದ ಚಾಲಕ ಸಾವು

ಗುಲಾಮಿ ಪದ್ಧತಿಗೆ ತಳ್ಳುತ್ತಿರುವ ಕೇಂದ್ರಕ್ಕೆ ಧಿಕ್ಕಾರ: ಸಿಐಟಿಯು ಆಕ್ರೋಶ

ಮೋದಿ ಸರ್ಕಾರದ ಸದ್ಯದ ನಡೆಯಿಂದ ಸ್ವಾತಂತ್ರ್ಯ ನಂತರವೂ ಜೀತ ಪದ್ದತಿ ಇನ್ನೂ ಜೀವಂತವಾಗಿದೆ. ದುಡಿಯುವ ವರ್ಗವನ್ನು ಹೀನಾಯವಾಗಿ ನಡೆಸಿಕೊಂಡು ಕಾರ್ಮಿಕರನ್ನು ಗುಲಾಮಿ ಪದ್ಧತಿಗೆ ತಳ್ಳುತ್ತಿರುವ ಕೇಂದ್ರಕ್ಕೆ ಧಿಕ್ಕಾರವಿರಲಿ ಎಂದು ಸಿಐಟಿಯುನ ಪ್ರಮುಖ ಎಲ್.ಎಸ್. ನಾಯಕ ಆಕ್ರೋಶ ವ್ಯಕ್ತಪಡಿಸಿದರು.
Last Updated 10 ಜುಲೈ 2025, 2:53 IST
ಗುಲಾಮಿ ಪದ್ಧತಿಗೆ ತಳ್ಳುತ್ತಿರುವ ಕೇಂದ್ರಕ್ಕೆ ಧಿಕ್ಕಾರ: ಸಿಐಟಿಯು ಆಕ್ರೋಶ

ಕಾರ್ಮಿಕ ವಿರೋಧಿ ನೀತಿ ಪ್ರತಿಭಟಿಸಿ ರಸ್ತೆ ತಡೆ; ಕಾರ್ಮಿಕರ ಬಂಧನ, ಬಿಡುಗಡೆ

ಕೇಂದ್ರ ಸರ್ಕಾರವು ಹಿಂದಿರುವ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿ ದುಡಿಯುವ ಜನರನ್ನು ಗುಲಾಮಗಿರಿಗೆ ತಳ್ಳುತ್ತಿರುವ ನೀತಿಯನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ಮಿನಿ ವಿಧಾನ ಸೌಧದ ಮುಂಭಾಗದ ಅಂಬೇಡ್ಕರ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿದರು.
Last Updated 10 ಜುಲೈ 2025, 2:52 IST
ಕಾರ್ಮಿಕ ವಿರೋಧಿ ನೀತಿ ಪ್ರತಿಭಟಿಸಿ ರಸ್ತೆ ತಡೆ; ಕಾರ್ಮಿಕರ ಬಂಧನ, ಬಿಡುಗಡೆ

ಬೆಳಗಾವಿ: ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯ, ಪ್ರತಿಭಟನೆ

‘ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
Last Updated 10 ಜುಲೈ 2025, 2:50 IST
ಬೆಳಗಾವಿ: ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯ, ಪ್ರತಿಭಟನೆ

Belagavi Tragedy: ಜೀವಕ್ಕೆ ಎರವಾದ ‘ಚಿನ್ನದ ಚೀಟಿ’

ಡೆತ್‌ನೋಟ್‌ ಬರೆದಿಟ್ಟು ಪ್ರಾಣ ಬಿಟ್ಟ ಮೂವರು, ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಮತ್ತೊಬ್ಬ ಪುತ್ರಿ ಸುನಂದಾ
Last Updated 10 ಜುಲೈ 2025, 2:48 IST
Belagavi Tragedy: ಜೀವಕ್ಕೆ ಎರವಾದ ‘ಚಿನ್ನದ ಚೀಟಿ’
ADVERTISEMENT

ಇ–ಆಸ್ತಿ ಪ್ರಕ್ರಿಯೆ ಸರಳೀಕರಣಗೊಳಿಸಿ: ವಿಜಯ್‌ ಪಾಟೀಲ ಒತ್ತಾಯ

ಮಹಾನಗರ ಪಾಲಿಕೆ ಕಚೇರಿಯಲ್ಲಿ ಇ–ಆಸ್ತಿ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆ ಸರಳೀಕರಣಗೊಳಿಸಬೇಕು. ಹಲವು ದಾಖಲೆ ಕೇಳಿ ಅಲೆದಾಡಿಸಬಾರದು’ ಎಂದು ಆಮ್‌ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ ಪಾಟೀಲ ಒತ್ತಾಯಿಸಿದರು.
Last Updated 10 ಜುಲೈ 2025, 2:43 IST
ಇ–ಆಸ್ತಿ ಪ್ರಕ್ರಿಯೆ ಸರಳೀಕರಣಗೊಳಿಸಿ: ವಿಜಯ್‌ ಪಾಟೀಲ ಒತ್ತಾಯ

ಶಾಲೆಗಳಿಗೆ ಅನುದಾನ: ಸಚಿವ ಮಧುಬಂಗಾರಪ್ಪ ಭರವಸೆ

Kannada Medium Support: 1995ರ ನಂತರದ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಚರ್ಚೆ ನಡೆದಿದೆ. ಹಣಕಾಸು ಇಲಾಖೆಗೂ ಪ್ರಸ್ತಾವ ಸಲ್ಲಿಸಿದ್ದೇವೆ. ಕನ್ನಡ ಶಾಲೆ ಉಳಿಸುವುದು, ಬೆಳೆಸುವುದು ನಮ್ಮ ಕರ್ತವ್ಯ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 10 ಜುಲೈ 2025, 2:42 IST
ಶಾಲೆಗಳಿಗೆ ಅನುದಾನ: ಸಚಿವ ಮಧುಬಂಗಾರಪ್ಪ ಭರವಸೆ

ಯಲ್ಲಮ್ಮಗುಡ್ಡ: 3 ತಿಂಗಳಲ್ಲಿ ₹3.81 ಕೋಟಿ ಕಾಣಿಕೆ

ಯಲ್ಲಮ್ಮಗುಡ್ಡ: 3 ತಿಂಗಳಲ್ಲಿ ₹3.81 ಕೋಟಿ ಮೌಲ್ಯದ ಹಣಕಾಸು ಸಂಗ್ರಹವಾಗಿದೆ, ಇದರಲ್ಲಿದ್ದು ₹3.39 ಕೋಟಿ ನಗದು, ₹32.94 ಲಕ್ಷ ಚಿನ್ನಾಭರಣ ಮತ್ತು ₹9.79 ಲಕ್ಷ ಬೆಳ್ಳಿ ಆಭರಣ.
Last Updated 10 ಜುಲೈ 2025, 0:54 IST
ಯಲ್ಲಮ್ಮಗುಡ್ಡ: 3 ತಿಂಗಳಲ್ಲಿ ₹3.81 ಕೋಟಿ ಕಾಣಿಕೆ
ADVERTISEMENT
ADVERTISEMENT
ADVERTISEMENT