ಶನಿವಾರ, 20 ಡಿಸೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಮಕ್ಕಳ ಮೊಬೈಲ್‌ ಗೀಳು ಬಿಡಿಸಲು ಈ ಗ್ರಾಮದಲ್ಲಿ ರಾತ್ರಿ ಮೊಬೈಲ್‌, ಟಿ.ವಿ ಬಂದ್‌

Halaga Village Digital Detox: ಮಕ್ಕಳನ್ನು ಮೊಬೈಲ್‌ ಫೋನ್‌ ಗೀಳಿನಿಂದ ಹೊರತಂದು ಓದಿನತ್ತ ಸೆಳೆಯಲು ಮತ್ತು ಮನೆಗಳಲ್ಲಿ ಕೌಟುಂಬಿಕ ಸಂವಹನ ವೃದ್ಧಿಸಲು ತಾಲ್ಲೂಕಿನ ಹಲಗಾ ಗ್ರಾಮಸ್ಥರು ನಿತ್ಯ ಸಂಜೆ ೭ ರಿಂದ ರಾತ್ರಿ ೯ರವರೆಗೆ ಮೊಬೈಲ್‌ ಮತ್ತು ಟಿವಿ ಬಂದ್‌ ಮಾಡಲು ನಿರ್ಧರಿಸಿದ್ದಾರೆ.
Last Updated 20 ಡಿಸೆಂಬರ್ 2025, 4:12 IST
ಮಕ್ಕಳ ಮೊಬೈಲ್‌ ಗೀಳು ಬಿಡಿಸಲು ಈ  ಗ್ರಾಮದಲ್ಲಿ ರಾತ್ರಿ ಮೊಬೈಲ್‌, ಟಿ.ವಿ ಬಂದ್‌

ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು

: ವಸತಿ ನಿಲಯದ ಪ್ರಾಚಾರ್ಯ ಅಮಾನತು
Last Updated 20 ಡಿಸೆಂಬರ್ 2025, 2:11 IST
ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು

ಸಚಿವೆ ಹೆಬ್ಬಾಳಕರ ರಾಜೀನಾಮೆಗೆ ಆಗ್ರಹ

Gruhalakshmi Scheme: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ ಯೋಜನೆ ಹಣ ದುರುಪಯೋಗ ಮಾಡಿಕೊಂಡ ಲಕ್ಷ್ಮಿ ಹೆಬ್ಬಾಳಕರ ಅವರು, ಮಹಿಳಾ ಮತ್ತು‌ ಮಕ್ಕಳ ಅಭಿವೃದ್ಧಿ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 20 ಡಿಸೆಂಬರ್ 2025, 2:10 IST
ಸಚಿವೆ ಹೆಬ್ಬಾಳಕರ ರಾಜೀನಾಮೆಗೆ ಆಗ್ರಹ

ಡಿಕೆಶಿ– ವಿಜಯೇಂದ್ರ ನಡುವೆ ಮುಂದುವರಿದ ಮಾತಿನ ಕದನ

‘ಭ್ರಷ್ಟಾಚಾರದ ಪಿತಾಮಹ’ –ಬಿವೈವಿ * ಸಾಬೀತು ಮಾಡಲಿ –ಡಿಕೆಶಿ
Last Updated 20 ಡಿಸೆಂಬರ್ 2025, 2:06 IST
ಡಿಕೆಶಿ– ವಿಜಯೇಂದ್ರ ನಡುವೆ ಮುಂದುವರಿದ ಮಾತಿನ ಕದನ

ಅರಣ್ಯ ಒತ್ತುವರಿ ತೆರವಿಗೆ ಸಚಿವ ಖಂಡ್ರೆ ಸೂಚನೆ

ವೃಕ್ಷ ಸಂರಕ್ಷಣೆ, ಸಂವರ್ಧನೆ ಅರಣ್ಯ ಇಲಾಖೆಯ ಆದ್ಯತೆ ಆಗಬೇಕು: ಈಶ್ವರ ಖಂಡ್ರೆ
Last Updated 20 ಡಿಸೆಂಬರ್ 2025, 2:05 IST
ಅರಣ್ಯ ಒತ್ತುವರಿ ತೆರವಿಗೆ ಸಚಿವ ಖಂಡ್ರೆ ಸೂಚನೆ

ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿ: ಚಲುವರಾಯಸ್ವಾಮಿ

Chaluvarayaswamy: ಬೆಳಗಾವಿಯಲ್ಲಿ ಜಿಲ್ಲಾ ಪಂಚಾಯಿತಿ ನಡೆಸುತ್ತಿರುವ ಪ್ರತಿಭಾನ್ವೇಷಣೆ (ಟ್ಯಾಲೆಂಟ್‌ ಸರ್ಚ್‌ ಪರೀಕ್ಷೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಅದನ್ನು ನಡೆಸಲು ಯೋಜಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 20 ಡಿಸೆಂಬರ್ 2025, 2:01 IST
ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿ: ಚಲುವರಾಯಸ್ವಾಮಿ

ಟ್ಯಾಲೆಂಟ್‌ ಸರ್ಚ್‌ ಪರೀಕ್ಷೆ: ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ನಡೆಸಲು ಯೋಜನೆ

ಸಚಿವ ಮಧು ಬಂಗಾರಪ್ಪ ಹೇಳಿಕೆ
Last Updated 20 ಡಿಸೆಂಬರ್ 2025, 2:00 IST
ಟ್ಯಾಲೆಂಟ್‌ ಸರ್ಚ್‌ ಪರೀಕ್ಷೆ: ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ನಡೆಸಲು ಯೋಜನೆ
ADVERTISEMENT

ಬೆಳಗಾವಿ ಅಧಿವೇಶನ |ಒಟ್ಟು 118 ಸಂಘಟನೆಗಳ ಪ್ರತಿಭಟನೆ: ಉಳಿದದ್ದು ಭರವಸೆಗಳಷ್ಟೆ...

ಒಟ್ಟು 118 ಸಂಘಟನೆಗಳಿಂದ ಪ್ರತಿಭಟನೆ: ತಾರ್ಕಿಕ ಅಂತ್ಯ ಕಾಣದ ಬೇಡಿಕೆಗಳು
Last Updated 20 ಡಿಸೆಂಬರ್ 2025, 0:30 IST
ಬೆಳಗಾವಿ ಅಧಿವೇಶನ |ಒಟ್ಟು 118 ಸಂಘಟನೆಗಳ ಪ್ರತಿಭಟನೆ: ಉಳಿದದ್ದು ಭರವಸೆಗಳಷ್ಟೆ...

Suvarna Vidhana Soudha | ಸ್ವಚ್ಛ ವಿಧಾನಸಭೆ: ಏಕಾಂಗಿ ಆಂದೋಲನ

Corruption-Free Politics: ‘ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಸ್ವಚ್ಛ ವಿಧಾನಸಭೆ ಆಂದೋಲನ’ ಕೈಗೊಂಡಿರುವ ಐ.ಟಿ ಉದ್ಯೋಗಿ ನಾಗರಾಜ ಕಲಕುಟಗರ, ಸುವ‌ರ್ಣ ವಿಧಾನಸೌಧದ ಬಳಿ ಶುಕ್ರವಾರ ಧರಣಿ ನಡೆಸಿದರು.
Last Updated 20 ಡಿಸೆಂಬರ್ 2025, 0:30 IST
Suvarna Vidhana Soudha | ಸ್ವಚ್ಛ ವಿಧಾನಸಭೆ: ಏಕಾಂಗಿ ಆಂದೋಲನ

ಸವದತ್ತಿ: ಡಿಸಿಎಂ ಕಾರ್ಯದರ್ಶಿ ಕಾರು ಡಿಕ್ಕಿ; ವ್ಯಕ್ತಿ ಸಾವು

DCM Car Crash: ನಗರದ ಹೊರವಲಯದಲ್ಲಿನ ನಿಕ್ಕಂ ಕಲ್ಯಾಣ ಮಂಟಪದ ಹತ್ತಿರ ಗುರುವಾರ ರಾತ್ರಿ ಉಪ ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ರಾಜೆಂದ್ರ ಪ್ರಸಾದ ಅವರಿದ್ದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ, ಕವಲಪೇಠ ಓಣಿಯ ನಿವಾಸಿ ಮಂಜುನಾಥ ನೀಲಪ್ಪ ಬೈರನಟ್ಟಿ (30) ಮೃತಪಟ್ಟಿದ್ದಾರೆ.
Last Updated 19 ಡಿಸೆಂಬರ್ 2025, 23:40 IST
ಸವದತ್ತಿ: ಡಿಸಿಎಂ ಕಾರ್ಯದರ್ಶಿ ಕಾರು ಡಿಕ್ಕಿ; ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT