ಸೋಮವಾರ, 25 ಆಗಸ್ಟ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ | ಗಣೇಶೋತ್ಸವ: ಪಾಲಿಕೆ ನಿರ್ಲಕ್ಷಿಸಿದ ಜಿಲ್ಲಾಡಳಿತ ವಿರುದ್ಧ ಆಕ್ರೋಶ

Belagavi Civic Row: ‘ನಗರದಲ್ಲಿ ಈ ಬಾರಿ ಗಣೇಶೋತ್ಸವಕ್ಕೆ ಅಗತ್ಯವಿರುವ ಸಿದ್ಧತೆ ಕೈಗೊಳ್ಳುವ ವಿಚಾರವಾಗಿ, ಜಿಲ್ಲಾಡಳಿತವು ಮಹಾನಗರ ಪಾಲಿಕೆ ನಿರ್ಲಕ್ಷಿಸಿ ಶಿಷ್ಟಾಚಾರ ಉಲ್ಲಂಘಿಸಿದೆ’ ಎಂದು ಸದಸ್ಯರು ಆರೋಪಿಸಿದರು.
Last Updated 25 ಆಗಸ್ಟ್ 2025, 14:07 IST
ಬೆಳಗಾವಿ | ಗಣೇಶೋತ್ಸವ: ಪಾಲಿಕೆ ನಿರ್ಲಕ್ಷಿಸಿದ ಜಿಲ್ಲಾಡಳಿತ ವಿರುದ್ಧ ಆಕ್ರೋಶ

ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆಗಾಗಿ ಈದ್‌–ಮಿಲಾದ್‌ ಮೆರವಣಿಗೆ ಮುಂದೂಡಿಕೆ

Eid Milad Procession: ವೈಭವದಿಂದ ನಡೆಯುವ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಗೆ ಸೆ.6ರಂದು ಕುಂದಾನಗರಿ ಸಾಕ್ಷಿಯಾಗಲಿದೆ.
Last Updated 25 ಆಗಸ್ಟ್ 2025, 13:21 IST
ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆಗಾಗಿ ಈದ್‌–ಮಿಲಾದ್‌ ಮೆರವಣಿಗೆ ಮುಂದೂಡಿಕೆ

‘ಕೆಎಲ್‌ಇ ಸಂಸ್ಥೆಯಿಂದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಸ್ಥಾಪನೆ’: ಪ್ರಭಾಕರ ಕೋರೆ

‘ಯರಗಟ್ಟಿ ತಾಲ್ಲೂಕಿನ ತೆನಿಕೊಳ್ಳದಲ್ಲಿ 60 ಎಕರೆ ಪ್ರದೇಶದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಸ್ಥಾಪಿಸಿದ್ದೇವೆ. ಉತ್ತರ ಕರ್ನಾಟಕದ ಮೊದಲ ಖಾಸಗಿ ಕೃಷಿ ಕಾಲೇಜು ಇದಾಗಿದ್ದು, 2025-26ನೇ ಸಾಲಿನಿಂದಲೇ ಕಾರ್ಯಾರಂಭ ಮಾಡಲಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
Last Updated 25 ಆಗಸ್ಟ್ 2025, 12:50 IST
‘ಕೆಎಲ್‌ಇ ಸಂಸ್ಥೆಯಿಂದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಸ್ಥಾಪನೆ’: ಪ್ರಭಾಕರ ಕೋರೆ

ಹುಕ್ಕೇರಿ ಅರ್ಬನ್ ಬ್ಯಾಂಕ್: ₹80 ಲಕ್ಷ ಲಾಭ

Bank Profit Report: ಹುಕ್ಕೇರಿ: ಪಟ್ಟಣದಲ್ಲಿ 1928ರಲ್ಲಿ ಸ್ಥಾಪಿವಾಗಿರುವ ಹುಕ್ಕೇರಿ ಅರ್ಬನ್ ಕೋ ಆಪ್ ಬ್ಯಾಂಕವು 2024– 25ನೇ ಸಾಲಿಗೆ ₹80 ಲಕ್ಷ ನಿವ್ವಳ ಲಾಭ ಗಳಿಸಿದ್ದು, 2028ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿದೆ ಎಂ...
Last Updated 25 ಆಗಸ್ಟ್ 2025, 4:12 IST
ಹುಕ್ಕೇರಿ ಅರ್ಬನ್ ಬ್ಯಾಂಕ್: ₹80 ಲಕ್ಷ ಲಾಭ

ಕುಟುಂಬದ ಹಿಡಿತಕ್ಕೆ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ: ಆಕ್ಷೇಪ

ಸಕ್ಕರೆ ಕಾರ್ಖಾನೆ ಚುನಾವಣೆಗೆ ಮತ್ತೊಂದು ಪೆನೆಲ್‌ ಅಸ್ತಿತ್ವಕ್ಕೆ
Last Updated 25 ಆಗಸ್ಟ್ 2025, 4:09 IST
ಕುಟುಂಬದ ಹಿಡಿತಕ್ಕೆ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ: ಆಕ್ಷೇಪ

ಚಿಕ್ಕೋಡಿ: ಜತ್ರಾಟ-ಭಿವಶಿ ಸೇತುವೆ ಸಂಚಾರಕ್ಕೆ ಮುಕ್ತ

Krishna River Update: ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳ ನೀರಿನ ಹರಿವಿನ...
Last Updated 25 ಆಗಸ್ಟ್ 2025, 4:07 IST
ಚಿಕ್ಕೋಡಿ: ಜತ್ರಾಟ-ಭಿವಶಿ ಸೇತುವೆ ಸಂಚಾರಕ್ಕೆ ಮುಕ್ತ

ಗೋಕಾಕದಲ್ಲಿ ಆರ್ಮಿ ಕ್ಯಾಂಟೀನ್‌: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ:

Ex-Servicemen Welfare: ಮೂಡಲಗಿ: ‘ಮೂಡಲಗಿ, ಗೋಕಾಕ, ರಾಮದುರ್ಗ ಹಾಗೂ ಯರಗಟ್ಟಿ ತಾಲ್ಲೂಕುಗಳಲ್ಲಿರುವ ಮಾಜಿ ಸೈನಿಕರಿಗೆ ಗೋಕಾಕದಲ್ಲಿ ಆರ್ಮಿ ಕ್ಯಾಂಟಿನ್‌ ಸ್ಥಾಪನೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ...
Last Updated 25 ಆಗಸ್ಟ್ 2025, 4:05 IST
ಗೋಕಾಕದಲ್ಲಿ ಆರ್ಮಿ ಕ್ಯಾಂಟೀನ್‌: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ:
ADVERTISEMENT

ಚಿಕ್ಕೋಡಿ: ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ; ಹದಗೆಟ್ಟ ರಸ್ತೆಗಳು, ಸವಾರರ ಗೋಳು!

ಚಿಕ್ಕೋಡಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚಾರಕ್ಕೆ ಸಂಚಕಾರ
Last Updated 25 ಆಗಸ್ಟ್ 2025, 3:08 IST
ಚಿಕ್ಕೋಡಿ: ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ; ಹದಗೆಟ್ಟ ರಸ್ತೆಗಳು, ಸವಾರರ ಗೋಳು!

ಬೆಳಗಾವಿ: ಅಪಾಯಕಾರಿ ಮರಗಳ ತೆರವು

ನಗರದ ಮುಖ್ಯರಸ್ತೆಗಳು, ಗಣೇಶ ಮೂರ್ತಿಗಳ ವಿಸರ್ಜನೆ ಮಾರ್ಗದಲ್ಲಿ ಚುರುಕುಗೊಂಡ ಕಾರ್ಯಾಚರಣೆ
Last Updated 24 ಆಗಸ್ಟ್ 2025, 7:47 IST
ಬೆಳಗಾವಿ: ಅಪಾಯಕಾರಿ ಮರಗಳ ತೆರವು

ಬೆಳಗಾವಿ: ಹೊಸಟ್ಟಿಯ ವಾರಕರಿ ಸಂಘಕ್ಕೆ ಶತಮಾನದ ಸಂಭ್ರಮ

ವಿಠ್ಠಲನ ಭಕ್ತಿ ಮರೆಯುತ್ತಿರುವ ಗ್ರಾಮಸ್ಥರು: ಅಖಂಡ ಹರಿನಾಮ ಸಪ್ತಾಹ
Last Updated 24 ಆಗಸ್ಟ್ 2025, 7:47 IST
ಬೆಳಗಾವಿ: ಹೊಸಟ್ಟಿಯ ವಾರಕರಿ ಸಂಘಕ್ಕೆ ಶತಮಾನದ ಸಂಭ್ರಮ
ADVERTISEMENT
ADVERTISEMENT
ADVERTISEMENT