ಶುಕ್ರವಾರ, 28 ನವೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ| ಶಟರ್‌ ಮುರಿದು ಅಂಗಡಿ ಕಳವು: ಕಳ್ಳತನ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ

Shop Theft Belagavi: ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿ ಬುಧವಾರ ತಡರಾತ್ರಿ ಅಂಗಡಿಗಳ ಶಟರ್ ಮುರಿದು ಕಳ್ಳರು ₹26 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ನವೆಂಬರ್ 2025, 3:11 IST
ಬೆಳಗಾವಿ| ಶಟರ್‌ ಮುರಿದು ಅಂಗಡಿ ಕಳವು: ಕಳ್ಳತನ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ

ಕಾರ್ಖಾನೆಗಳಿಗೆ ಕಬ್ಬು ಸಾಗಾಟ: ಹೆಚ್ಚಿನ ಭಾರಕ್ಕೆ ನಲುಗುತ್ತಿರುವ ಎತ್ತುಗಳು

ಚಕ್ಕಡಿಯಲ್ಲಿ 3 ಟನ್‌ ಮಿತಿ ನಿಗದಿ ಮಾಡಿದ ಕಾರ್ಖಾನೆಗಳೂ, 6 ಟನ್‌ ಹೇರುತ್ತಿರುವ ಕಾರ್ಮಿಕರು
Last Updated 28 ನವೆಂಬರ್ 2025, 3:09 IST
ಕಾರ್ಖಾನೆಗಳಿಗೆ ಕಬ್ಬು ಸಾಗಾಟ: ಹೆಚ್ಚಿನ ಭಾರಕ್ಕೆ ನಲುಗುತ್ತಿರುವ ಎತ್ತುಗಳು

ಚಳಿಗಾಲದ ಅಧಿವೇಶನ: ಗೋಕಾಕ ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ

New District Protest: ಗೋಕಾಕ ನಗರವನ್ನು ಹೊಸ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಚಳಿಗಾಲ ಅಧಿವೇಶನದ ಹೊತ್ತಿನಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ನವೆಂಬರ್ 2025, 3:04 IST
ಚಳಿಗಾಲದ ಅಧಿವೇಶನ: ಗೋಕಾಕ ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ

ಹಾಲಸಿದ್ಧನಾಥ ಕಾರ್ಖಾನೆ | ಪ್ರತಿ ಟನ್‍ ಕಬ್ಬಿಗೆ ₹ 3,360: ಮಲಗೊಂಡಾ ಪಾಟೀಲ

Sugarcane Payment: ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯು ಈ ಹಂಗಾಮಿನಲ್ಲಿ ಅರೆಯಲಾಗುವ ಕಬ್ಬಿಗೆ ಟನ್‍ಗೆ ₹60 ಹೆಚ್ಚಿಸಿ ಒಟ್ಟು ₹3,360 ಪಾವತಿಸಲಾಗುವುದು ಎಂದು ಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ ಪ್ರಕಟಿಸಿದರು.
Last Updated 28 ನವೆಂಬರ್ 2025, 3:00 IST
ಹಾಲಸಿದ್ಧನಾಥ ಕಾರ್ಖಾನೆ | ಪ್ರತಿ ಟನ್‍ ಕಬ್ಬಿಗೆ ₹ 3,360: ಮಲಗೊಂಡಾ ಪಾಟೀಲ

ಸವದತ್ತಿ | ಉದ್ದು ಖರೀದಿಸದ ಸಿಬ್ಬಂದಿ: ರೈತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ

Farmers Protest: ಸವದತ್ತಿಯಲ್ಲಿ ಉದ್ದು ಖರೀದಿಯಲ್ಲಿ ನಿರ್ಲಕ್ಷ್ಯವಿದೆ ಎಂದು ರೈತರು ಎಪಿಎಎಂಸಿ ವೃತ್ತದಲ್ಲಿ ಟ್ರ್ಯಾಕ್ಟರ್‌ಗಳನ್ನು ರಸ್ತೆ ಅಡ್ಡಲಾಗಿ ನಿಲ್ಲಿಸಿ 6 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 28 ನವೆಂಬರ್ 2025, 3:00 IST
ಸವದತ್ತಿ | ಉದ್ದು ಖರೀದಿಸದ ಸಿಬ್ಬಂದಿ: ರೈತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ

ಕಷ್ಟಗಳ ಕುಲುಮೆಯಲ್ಲಿ ಚಿನ್ನವಾದವರು:‘ಚಹಾಪುಡಿ ಮಾಂತು’ ಐಎಎಸ್‌ ಸಾಧಿಸಿದ್ದು ಹೇಗೆ?

Inspiring IAS Journey: ಬಾಲ್ಯದ ಬಡತನದಿಂದ ಆರಂಭಿಸಿ ಪ್ರತಿಕೂಲತೆಯನ್ನೆಲ್ಲ ಮೀರಿಸಿ ಐಎಎಸ್ ಅಧಿಕಾರಿಯಾದ ಮಹಾಂತೇಶ ಬೀಳಗಿ ಅವರ ಸಾಧನೆಯ ಕಥೆ ಇಂದು ಸಾವಿರಾರು ಜನರಿಗೆ ಪ್ರೇರಣೆಯಾಗುತ್ತಿದೆ.
Last Updated 27 ನವೆಂಬರ್ 2025, 16:22 IST
ಕಷ್ಟಗಳ ಕುಲುಮೆಯಲ್ಲಿ ಚಿನ್ನವಾದವರು:‘ಚಹಾಪುಡಿ ಮಾಂತು’ ಐಎಎಸ್‌ ಸಾಧಿಸಿದ್ದು ಹೇಗೆ?

ಬೆಲಗಮ್ ಮಹಾರಾಷ್ಟ್ರ ವಿವಾದ:ಕೊಲ್ಹಾಪುರದ ಏಕದಂತ ರಂಗಭೂಮಿ ಸಂಸ್ಥೆ ವಿರುದ್ಧ ಆಕ್ರೋಶ

Regional Dispute: ಮಹಾರಾಷ್ಟ್ರದ ಏಕದಂತ ಸಂಸ್ಥೆಯ ಜಾಹೀರಾತಿನಲ್ಲಿ ‘ಬೆಲಗಮ್ ಮಹಾರಾಷ್ಟ್ರ’ ಎಂದು ಉಲ್ಲೇಖಿಸಿರುವುದಕ್ಕೆ ಗಡಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮ ರದ್ದುಪಡಿಸಲು ಎಚ್ಚರಿಕೆ ನೀಡಿದ್ದಾರೆ.
Last Updated 27 ನವೆಂಬರ್ 2025, 12:41 IST
ಬೆಲಗಮ್ ಮಹಾರಾಷ್ಟ್ರ ವಿವಾದ:ಕೊಲ್ಹಾಪುರದ ಏಕದಂತ ರಂಗಭೂಮಿ ಸಂಸ್ಥೆ ವಿರುದ್ಧ ಆಕ್ರೋಶ
ADVERTISEMENT

ಸೇವೆ ಕಾಯಂಗೊಳಿಸಿ ಸಾಮಾಜಿಕ ಭದ್ರತೆ ಒದಗಿಸಿ: ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ

Surveyors Demand: ಬೆಳೆ ಸಮೀಕ್ಷೆದಾರರ ಸೇವೆ ಕಾಯಂಗೊಳಿಸಿ, ಜೀವನ ಭದ್ರತೆ, ಗೌರವಧನ, ಜೀವವಿಮೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ಸಮೀಕ್ಷೆದಾರರ ಸಂಘ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು.
Last Updated 27 ನವೆಂಬರ್ 2025, 12:40 IST
ಸೇವೆ ಕಾಯಂಗೊಳಿಸಿ ಸಾಮಾಜಿಕ ಭದ್ರತೆ ಒದಗಿಸಿ: ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ

ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ AIDSO ಖಂಡನೆ

Education Policy: ಮ್ಯಾಗ್ನೆಟ್ ಯೋಜನೆಯಡಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪವನ್ನು ಎಐಡಿಎಸ್‌ಒ ಬೆಳಗಾವಿಯಲ್ಲಿ ತೀವ್ರವಾಗಿ ಖಂಡಿಸಿದೆ.
Last Updated 27 ನವೆಂಬರ್ 2025, 11:01 IST
ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ AIDSO ಖಂಡನೆ

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲೇ ಗೋಕಾಕ ಜಿಲ್ಲಾಕೇಂದ್ರವಾಗಿ ಘೋಷಿಸಲು ಆಗ್ರಹ

District Formation: ಗೋಕಾಕ ನಗರವನ್ನು ಜಿಲ್ಲಾಕೇಂದ್ರವಾಗಿ ಘೋಷಿಸಲು ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಈ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಬೇಕೆಂದು ಕಾರ್ಯಕರ್ತರು ಬೆಳಗಾವಿಯಲ್ಲಿ ಆಗ್ರಹಿಸಿದರು.
Last Updated 27 ನವೆಂಬರ್ 2025, 11:00 IST
ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲೇ ಗೋಕಾಕ ಜಿಲ್ಲಾಕೇಂದ್ರವಾಗಿ ಘೋಷಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT