ಸೋಮವಾರ, 26 ಜನವರಿ 2026
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಸವದತ್ತಿ | ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ಶರಣ: ಅಧ್ವಥ್ ವೈದ್ಯ

Ambigara Chowdayya: ಶತಮಾನಗಳ ಹಿಂದೆಯೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಚೌಡಯ್ಯನವರ ವಚನಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಕಾಂಗ್ರೆಸ್ ಮುಖಂಡ ಅಧ್ವಥ್ ವೈದ್ಯ ಹೇಳಿದರು.
Last Updated 26 ಜನವರಿ 2026, 4:45 IST
ಸವದತ್ತಿ | ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ಶರಣ: ಅಧ್ವಥ್ ವೈದ್ಯ

ಬೆಳಗಾವಿ | ಜವಾಬ್ದಾರಿಯಿಂದ ಮತ ಚಲಾಯಿಸಿ: ಸಂದೀಪ ಪಾಟೀಲ

Election Duty: ‘ಮತದಾನ ಹಕ್ಕಷ್ಟೇ ಅಲ್ಲ. ಬದಲಿಗೆ ದೇಶದ ಪ್ರಗತಿಗೆ ನಿರ್ವಹಿಸಬೇಕಾದ ಪವಿತ್ರ ಕರ್ತವ್ಯ. ನಿರ್ಣಾಯಕವಾದ ಪ್ರತಿ ಮತ ಜವಾಬ್ದಾರಿಯಿಂದ ಚಲಾಯಿಸಿ, ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು’ ಎಂದರು.
Last Updated 26 ಜನವರಿ 2026, 4:40 IST
ಬೆಳಗಾವಿ | ಜವಾಬ್ದಾರಿಯಿಂದ ಮತ ಚಲಾಯಿಸಿ: ಸಂದೀಪ ಪಾಟೀಲ

ಹಂದಿಗುಂದ | ಸೋಲು, ಗೆಲುವು ಸಮನಾಗಿ ಸ್ವೀಕರಿಸಿ: ಪರಶುರಾಮ ಚಿನಗುಂಡಿ

Sports Encouragement: ‘ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಸೋಲು, ಗೆಲುವು ಸಮನಾಗಿ ಸ್ವೀಕರಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಪರಶುರಾಮ ಚಿನಗುಂಡಿ ಹೇಳಿದರು.
Last Updated 26 ಜನವರಿ 2026, 4:38 IST
ಹಂದಿಗುಂದ | ಸೋಲು, ಗೆಲುವು ಸಮನಾಗಿ ಸ್ವೀಕರಿಸಿ:  ಪರಶುರಾಮ ಚಿನಗುಂಡಿ

ಬೆಳಗಾವಿ | ಇಸ್ಕಾನ್‌ನಿಂದ ಭವ್ಯ ರಥಯಾತ್ರೆ

ISKCON Event: ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಈ ರಥಯಾತ್ರೆಯು ಭಕ್ತರ ಪಾಲಿಗೆ ಸಂಭ್ರಮದ ಉತ್ಸವವಾಗಿ ಮೂಡಿಬಂತು. ಅಪಾರ ಸಂಖ್ಯೆಯ ಮಹಿಳಾ ಮತ್ತು ಪುರುಷ ಭಕ್ತರು ಜಮಾಯಿಸಿದರು.
Last Updated 26 ಜನವರಿ 2026, 4:35 IST
ಬೆಳಗಾವಿ | ಇಸ್ಕಾನ್‌ನಿಂದ ಭವ್ಯ ರಥಯಾತ್ರೆ

ಮೂಡಲಗಿ | ಹಿಂದೂ ಪರಂಪರೆಯ ವೈಭವ ರಕ್ಷಿಸಿ: ಸಂಜಯ ನಾಯಕ

RSS Leader Speech: ‘ಪ್ರತಿ ಭಾರತೀಯರಲ್ಲಿ ಹಿಂದೂತ್ವವನ್ನು ಜಾಗೃತಿಗೊಳಿಸಿ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸುವುದು ಹಿಂದೂ ಸಮಾವೇಶದ ಮುಖ್ಯ ಉದ್ಧೇಶವಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಜಯ ನಾಯಕ ಹೇಳಿದರು.
Last Updated 26 ಜನವರಿ 2026, 4:33 IST
ಮೂಡಲಗಿ | ಹಿಂದೂ ಪರಂಪರೆಯ ವೈಭವ ರಕ್ಷಿಸಿ: ಸಂಜಯ ನಾಯಕ

ಪದ್ಮಶ್ರೀ ಪ್ರಶಸ್ತಿ: ಕೆಎಲ್‌ಇ ಸಮೂಹಕ್ಕೆ, ರೈತರಿಗೆ ಅರ್ಪಿಸುವೆ; ಪ್ರಭಾಕರ ಕೋರೆ

Literary Education Honour: ಬೆಳಗಾವಿ: ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಮೆಚ್ಚುಗೆ ಸೂಚಿಸಿ ಕೇಂದ್ರ ಸರ್ಕಾರವು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಬಸಪ್ರಭು ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ.
Last Updated 25 ಜನವರಿ 2026, 14:36 IST
ಪದ್ಮಶ್ರೀ ಪ್ರಶಸ್ತಿ: ಕೆಎಲ್‌ಇ ಸಮೂಹಕ್ಕೆ, ರೈತರಿಗೆ ಅರ್ಪಿಸುವೆ; ಪ್ರಭಾಕರ ಕೋರೆ

₹400 ಕೋಟಿ ಲೂಟಿ ಪ್ರಕರಣ: ಕೇವಲ ವದಂತಿಯಂತೆ ಕಾಣುತ್ತಿದೆ; ರಾಮರಾಜನ್

Belagavi Loot Allegation: ಬೆಳಗಾವಿ: ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ನಗದು ಲೂಟಿ ಸಂಬಂಧಿಸಿದಂತೆ ನಾಸಿಕ್ ಮೂಲದ ಸಂದೀಪ್ ಪಾಟೀಲ್ ನೀಡಿದ ದೂರು ವದಂತಿಯಂತಿದೆ ಎಂದು ಎಸ್‌ಪಿ ರಾಮರಾಜನ್ ಹೇಳಿದ್ದಾರೆ.
Last Updated 25 ಜನವರಿ 2026, 10:43 IST
₹400 ಕೋಟಿ ಲೂಟಿ ಪ್ರಕರಣ: ಕೇವಲ ವದಂತಿಯಂತೆ ಕಾಣುತ್ತಿದೆ; ರಾಮರಾಜನ್
ADVERTISEMENT

ಅಥಣಿ| ಅಂತರ್ಜಲ ಹೆಚ್ಚಿಸಲು ₹25 ಕೋಟಿ ಮೀಸಲು: ಸಚಿವ ಬೋಸರಾಜು

ಅಥಣಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ₹25 ಕೋಟಿ ಮೀಸಲಿಡುವ ಭರವಸೆ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು. ಬೋರ್‌ವೆಲ್ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಗಳು ಗತಿಶೀಲ.
Last Updated 25 ಜನವರಿ 2026, 2:58 IST
ಅಥಣಿ| ಅಂತರ್ಜಲ ಹೆಚ್ಚಿಸಲು ₹25 ಕೋಟಿ ಮೀಸಲು: ಸಚಿವ ಬೋಸರಾಜು

ಸಂಕೇಶ್ವರ ಪಟ್ಟಣದಲ್ಲಿ ಜಾತ್ರೆ ಸಡಗರ: ಗತವೈಭವ ಮರಳಿ ತಂದ ಶಂಕರಲಿಂಗ

ಸಂಕೇಶ್ವರ ಪಟ್ಟಣದಲ್ಲಿ ಹಿರಣ್ಯಕೇಶಿ ನದಿಯ ತಟದಲ್ಲಿರುವ ಶಂಕರಲಿಂಗ ಕ್ಷೇತ್ರದಲ್ಲಿ ಭವ್ಯ ಜಾತ್ರೆ ಆರಂಭವಾಗಿದೆ. ರಥೋತ್ಸವದೊಂದಿಗೆ ವಿವಿಧ ಸ್ಪರ್ಧೆಗಳು ಹಾಗೂ ಐತಿಹಾಸಿಕ ದೇವಾಲಯದ ವೈಭವ ಭಕ್ತರಲ್ಲಿ ಭಕ್ತಿ ಹಾಗೂ ಉಲ್ಲಾಸ ತುಂಬಿವೆ.
Last Updated 25 ಜನವರಿ 2026, 2:58 IST
ಸಂಕೇಶ್ವರ ಪಟ್ಟಣದಲ್ಲಿ ಜಾತ್ರೆ ಸಡಗರ: ಗತವೈಭವ ಮರಳಿ ತಂದ ಶಂಕರಲಿಂಗ

ಬೆಳಗಾವಿ| ವಿದ್ಯುತ್‌ ಗುತ್ತಿಗೆದಾರರ ಸಮಸ್ಯೆ ಪರಿಹಾರಕ್ಕೆ ಬದ್ಧ: ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸಮಾರಂಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಬದ್ಧ ಎಂದು ತಿಳಿಸಿದರು. ಸಂಘದ ನೂತನ ಅಧ್ಯಕ್ಷರೊಂದಿಗೆ ಕಾರ್ಯನಿರ್ವಹಣೆಗೆ ಭರವಸೆ.
Last Updated 25 ಜನವರಿ 2026, 2:57 IST
ಬೆಳಗಾವಿ| ವಿದ್ಯುತ್‌ ಗುತ್ತಿಗೆದಾರರ ಸಮಸ್ಯೆ ಪರಿಹಾರಕ್ಕೆ ಬದ್ಧ: ಸತೀಶ ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT