ಬೆಳಗಾವಿ | ಶ್ರಮ, ನಿಷ್ಠೆಗೆ ಮತ್ತೊಂದು ಹೆಸರೇ ಬಂಜಾರರು: ಲಕ್ಷ್ಮೀ ಹೆಬ್ಬಾಳಕರ್
Sevalal Jayanti Belagavi: ಬಂಜಾರ ಸಮುದಾಯದವರು ಸ್ವಾಭಿಮಾನಿಗಳು ಮತ್ತು ಪರಿಶ್ರಮಕ್ಕೆ ಹೆಸರಾದವರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದರು. ಬೆಳಗಾವಿಯ ಲಮಾಣಿ ತಾಂಡಾದಲ್ಲಿ ನಡೆದ ಸೇವಾಲಾಲ್ ಜಯಂತಿಯಲ್ಲಿ ಅವರು ಮಾತನಾಡಿದರು.Last Updated 17 ಫೆಬ್ರುವರಿ 2026, 7:02 IST