ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಎಲ್ಲಾ ತಾಲ್ಲೂಕುಗಳಿಗೂ ಅಕ್ಕ ಪಡೆ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳಕರ

Women Safety Initiative: ಮಹಿಳೆಯರ ರಕ್ಷಣೆಗೆ ಆರಂಭಿಸಿದ ‘ಅಕ್ಕ ಪಡೆ’ಯನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.
Last Updated 17 ಫೆಬ್ರುವರಿ 2026, 18:41 IST
ಎಲ್ಲಾ ತಾಲ್ಲೂಕುಗಳಿಗೂ ಅಕ್ಕ ಪಡೆ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳಕರ

ತುಮಕೂರು: ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್‌ ಮೂಲದ ಲೈನ್‌ಮ್ಯಾನ್‌ ಸಾವು

Bescom Negligence: ಶೆಟ್ಟಿಕೆರೆ ಹೋಬಳಿಯ ವಡೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ವಿದ್ಯುತ್‌ ಕಂಬದಿಂದ ಬಿದ್ದು ಲೈನ್‌ಮ್ಯಾನ್‌ ಹನುಮಂತ ಜಾಲಿಕಟ್ಟೆ ಮೃತಪಟ್ಟಿದ್ದಾರೆ. ವಿದ್ಯುತ್‌ ಕಂಬದ ಮೇಲೆ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕೆಳಗಡೆ ಬಿದ್ದಿದ್ದಾರೆ.
Last Updated 17 ಫೆಬ್ರುವರಿ 2026, 12:46 IST
ತುಮಕೂರು: ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್‌ ಮೂಲದ ಲೈನ್‌ಮ್ಯಾನ್‌ ಸಾವು

ಬೈಲಹೊಂಗಲ | ರಾಜ್ಯ ಸರ್ಕಾರದಿಂದ ಉತ್ತಮ ವೈದ್ಯಕೀಯ ಸೇವೆ: ಸಚಿವ ದಿನೇಶ ಗುಂಡುರಾವ್‌

Bailhongal Hospital: ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಸಚಿವ ದಿನೇಶ ಗುಂಡುರಾವ್ ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ₹300 ಕೋಟಿ ಅನುದಾನ ನೀಡಲಾಗಿದೆ ಎಂದು ಅವರು ತಿಳಿಸಿದರು.
Last Updated 17 ಫೆಬ್ರುವರಿ 2026, 7:06 IST
ಬೈಲಹೊಂಗಲ | ರಾಜ್ಯ ಸರ್ಕಾರದಿಂದ ಉತ್ತಮ ವೈದ್ಯಕೀಯ ಸೇವೆ: ಸಚಿವ ದಿನೇಶ ಗುಂಡುರಾವ್‌

ಖಾನಾಪುರ ಕ್ಷೇತ್ರಕ್ಕೆ 500 ಕೋಟಿ ಅನುದಾನ: ಡಾ.ಅಂಜಲಿ ನಿಂಬಾಳಕರ

Khanapur News: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಖಾನಾಪುರ ವಿಧಾನಸಭಾ ಕ್ಷೇತ್ರಕ್ಕೆ ₹500 ಕೋಟಿ ಅನುದಾನ ಹರಿದು ಬಂದಿದೆ ಎಂದು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳಕರ ತಿಳಿಸಿದ್ದಾರೆ.
Last Updated 17 ಫೆಬ್ರುವರಿ 2026, 7:05 IST
ಖಾನಾಪುರ ಕ್ಷೇತ್ರಕ್ಕೆ 500 ಕೋಟಿ ಅನುದಾನ: ಡಾ.ಅಂಜಲಿ ನಿಂಬಾಳಕರ

ಅಥಣಿ: ಮಾನಸಿಕ ಅಸ್ವಸ್ಥನಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದ ಹಿರೇಮನಿ

Humanity in Athani: ಅಥಣಿಯಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ನಿಜಪ್ಪ ಹಿರೇಮನಿ ದಂಪತಿ ತಮ್ಮ ವೃದ್ಧಾಶ್ರಮದಲ್ಲಿ ಆಶ್ರಯ ನೀಡಿ, ಆರೈಕೆ ಮಾಡಿ ಬಳಿಕ ಕುಟುಂಬದವರೊಂದಿಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Last Updated 17 ಫೆಬ್ರುವರಿ 2026, 7:04 IST
ಅಥಣಿ: ಮಾನಸಿಕ ಅಸ್ವಸ್ಥನಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದ ಹಿರೇಮನಿ

ಬೇಸಿಗೆಯಲ್ಲಿ ಸಮರ್ಥವಾಗಿ ನೀರು ಪೂರೈಸಿ: ಅಧಿಕಾರಿಗಳಿಗೆ ಪ್ರಕಾಶ ಹುಕ್ಕೇರಿ ಸೂಚನೆ

Chikkodi Water Supply: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಚಿಕ್ಕೋಡಿಯಲ್ಲಿ ಸೂಚಿಸಿದರು.
Last Updated 17 ಫೆಬ್ರುವರಿ 2026, 7:04 IST
ಬೇಸಿಗೆಯಲ್ಲಿ ಸಮರ್ಥವಾಗಿ ನೀರು ಪೂರೈಸಿ: ಅಧಿಕಾರಿಗಳಿಗೆ ಪ್ರಕಾಶ ಹುಕ್ಕೇರಿ ಸೂಚನೆ

ಬೆಳಗಾವಿ | ಶ್ರಮ, ನಿಷ್ಠೆಗೆ ಮತ್ತೊಂದು ಹೆಸರೇ ಬಂಜಾರರು: ಲಕ್ಷ್ಮೀ ಹೆಬ್ಬಾಳಕರ್‌

Sevalal Jayanti Belagavi: ಬಂಜಾರ ಸಮುದಾಯದವರು ಸ್ವಾಭಿಮಾನಿಗಳು ಮತ್ತು ಪರಿಶ್ರಮಕ್ಕೆ ಹೆಸರಾದವರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದರು. ಬೆಳಗಾವಿಯ ಲಮಾಣಿ ತಾಂಡಾದಲ್ಲಿ ನಡೆದ ಸೇವಾಲಾಲ್ ಜಯಂತಿಯಲ್ಲಿ ಅವರು ಮಾತನಾಡಿದರು.
Last Updated 17 ಫೆಬ್ರುವರಿ 2026, 7:02 IST
ಬೆಳಗಾವಿ | ಶ್ರಮ, ನಿಷ್ಠೆಗೆ ಮತ್ತೊಂದು ಹೆಸರೇ ಬಂಜಾರರು: ಲಕ್ಷ್ಮೀ ಹೆಬ್ಬಾಳಕರ್‌
ADVERTISEMENT

ಇ–ಆಸ್ತಿ ದಾಖಲೆ ನೀಡಲು ಬೆಳಗಾವಿ ಪಾಲಿಕೆ ಆವರಣದಲ್ಲಿ ಕೈಗಾರಿಕೋದ್ಯಮಿಗಳಿಂದ ಧರಣಿ

Belagavi Corporation: ಆಟೊ ನಗರದ ಕೈಗಾರಿಕೋದ್ಯಮಿಗಳು ಇ-ಆಸ್ತಿ (e-property) ದಾಖಲೆ ವಿಳಂಬ ಖಂಡಿಸಿ ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಸಾಲ ಪಡೆಯಲು ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
Last Updated 17 ಫೆಬ್ರುವರಿ 2026, 7:02 IST
ಇ–ಆಸ್ತಿ ದಾಖಲೆ ನೀಡಲು ಬೆಳಗಾವಿ ಪಾಲಿಕೆ ಆವರಣದಲ್ಲಿ ಕೈಗಾರಿಕೋದ್ಯಮಿಗಳಿಂದ ಧರಣಿ

ಹುಕ್ಕೇರಿ: ಸಾಮೂಹಿಕ ಶಿವಮಂತ್ರ ಜಪ

Hukkeri News: ಹುಕ್ಕೇರಿಯ ಹಳ್ಳದಕೇರಿಯ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಾಮೂಹಿಕ 'ಓಂ ನಮಃ ಶಿವಾಯ' ಮಂತ್ರ ಜಪ ಮತ್ತು ಭಜನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.
Last Updated 17 ಫೆಬ್ರುವರಿ 2026, 7:01 IST
ಹುಕ್ಕೇರಿ: ಸಾಮೂಹಿಕ ಶಿವಮಂತ್ರ ಜಪ

ರಾಮದುರ್ಗ | ನೆರೆ ಸಂತ್ರಸ್ತರಿಗೆ ‘ತೆರವು’ ತಂದಿಟ್ಟ ಸಂಕಟ!

ತಗಡಿನ ಶೆಡ್‌ ತೆರವುಗೊಳಿಸುವಂತೆ ತೋಟಗಾರಿಕೆ ಇಲಾಖೆ ಪಟ್ಟು, ಸಂತ್ರಸ್ತರಿಗೆ ಮುಂದೆ ವಾಸಕ್ಕೆಲ್ಲಿ ಜಾಗ ಎಂಬ ಇಕ್ಕಟ್ಟು
Last Updated 16 ಫೆಬ್ರುವರಿ 2026, 21:34 IST
ರಾಮದುರ್ಗ | ನೆರೆ ಸಂತ್ರಸ್ತರಿಗೆ ‘ತೆರವು’ ತಂದಿಟ್ಟ ಸಂಕಟ!
ADVERTISEMENT
ADVERTISEMENT
ADVERTISEMENT