ಶನಿವಾರ, 24 ಜನವರಿ 2026
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಕೋರೆ ಬಿಟ್ಟ ಕುರ್ಚಿ ಯಾರ ಪಾಲಿಗೆ?

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಪ್ರಭಾಕರ ಕೋರೆ: ಜಿಲ್ಲೆಯಲ್ಲಿ ತೀವ್ರ ಚರ್ಚೆ
Last Updated 24 ಜನವರಿ 2026, 2:40 IST
ಕೋರೆ ಬಿಟ್ಟ ಕುರ್ಚಿ ಯಾರ ಪಾಲಿಗೆ?

ಕಿತ್ತೂರು ಚನ್ನಮ್ಮನ ಅದ್ಧೂರಿ ಲಿಂಗೈಕ್ಯ ಜ್ಯೋತಿ ಯಾತ್ರೆ ಫೆ.2ರಂದು

Kittur Event 2026: ‘ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೊತ್ಸವ ಸಮಿತಿ ವತಿಯಿಂದ ಫೆ.2ರಂದು ವೀರರಾಣಿ ಕಿತ್ತೂರು ಚನ್ನಮ್ಮನ ಐದನೇ ವರ್ಷದ ಲಿಂಗೈಕ್ಯ ಜ್ಯೋತಿ ಯಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗುವುದು' ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 24 ಜನವರಿ 2026, 2:38 IST
ಕಿತ್ತೂರು ಚನ್ನಮ್ಮನ ಅದ್ಧೂರಿ ಲಿಂಗೈಕ್ಯ ಜ್ಯೋತಿ ಯಾತ್ರೆ ಫೆ.2ರಂದು

ಗ್ರಂಥಾಲಯ, ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಸಜ್ಜು

Indira Canteen Launch: ಪಟ್ಟಣದಲ್ಲಿ ₹40 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಗ್ರಂಥಾಲಯ, ಬಿಇಒ ಕಚೇರಿ ಆವರಣ ಹಾಗೂ ಹೆಸ್ಕಾಂ ಕಚೇರಿ ಆವರಣದಲ್ಲಿರುವ ಎರಡು ಇಂದಿರಾ ಕ್ಯಾಂಟಿನ್ ಜ.26ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೆ ಸಿದ್ಧಗೊಂಡಿವೆ.
Last Updated 24 ಜನವರಿ 2026, 2:37 IST
ಗ್ರಂಥಾಲಯ, ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಸಜ್ಜು

ಹಾಸ್ಟೆಲ್‌ ಮಕ್ಕಳ ಸುರಕ್ಷತೆಗೆ ತಾಕೀತು

ಜಿಲ್ಲೆಯ ವಾರ್ಡನ್‌ಗಳ ಸಭೆಯಲ್ಲಿ ಸಿಇಒ ರಾಹುಲ್‌ ಶಿಂಧೆ ಸೂಚನೆ
Last Updated 24 ಜನವರಿ 2026, 2:36 IST
ಹಾಸ್ಟೆಲ್‌ ಮಕ್ಕಳ ಸುರಕ್ಷತೆಗೆ ತಾಕೀತು

ಬೆಳ್ಳಿಹಬ್ಬ ಬಂದರೂ ಬಾರದ ಸೌಲಭ್ಯ!

25 ವಸಂತ ಕಂಡ ಚಿಕ್ಕೋಡಿ ಡಿಡಿಪಿಐ ಕಚೇರಿ, ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ನೂತನ ಕಟ್ಟಡ
Last Updated 24 ಜನವರಿ 2026, 2:35 IST
ಬೆಳ್ಳಿಹಬ್ಬ ಬಂದರೂ ಬಾರದ ಸೌಲಭ್ಯ!

ಕೆಎಲ್‌ಇ ಆಡಳಿತ ಮಂಡಳಿ: ಕಾರ್ಯಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಕೋರೆ

KLE Society Election: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 42 ವರ್ಷಗಳಿಂದ ದಾಖಲೆ ಆಡಳಿತ ನಡೆಸಿದ ಪ್ರಭಾಕರ ಕೋರೆ ಅವರು ಕಾರ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಎಲ್ಲ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 24 ಜನವರಿ 2026, 2:34 IST
ಕೆಎಲ್‌ಇ ಆಡಳಿತ ಮಂಡಳಿ: ಕಾರ್ಯಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಕೋರೆ

‘ಪರಸಗಡ ನಾಟಕೋತ್ಸವ’ ಇಂದಿನಿಂದ

Drama Events Karnataka: ನವದೆಹಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಗಳಿಂದ ಜ. 24ರಿಂದ ಫೆ. 2ರವರೆಗೆ ಸಂಜೆ 7 ಗಂಟೆಗೆ ಪರಸಗಡ ನಾಟಕೋತ್ಸವ ಜರುಗಲಿದೆ.
Last Updated 24 ಜನವರಿ 2026, 2:33 IST
‘ಪರಸಗಡ ನಾಟಕೋತ್ಸವ’ ಇಂದಿನಿಂದ
ADVERTISEMENT

ಗೋಮಟೇಶ ವಿದ್ಯಾಪೀಠ: ವೃಷಭ ಉತ್ತರಾಧಿಕಾರಿ

ಬೆಳಗಾವಿ: ಇಲ್ಲಿಯ ಗೋಮಟೇಶ ವಿದ್ಯಾಪೀಠ ಮತ್ತು ಜೈನ ಗುರುಕುಲ ಟ್ರಸ್ಟ್‌ ಸಂಸ್ಥೆಯ ನೂತನ ಉತ್ತರಾಧಿಕಾರಿಯಾಗಿ ವೃಷಭ ಸಂಜಯ ಪಾಟೀಲ ಅವರ ಪದಗ್ರಹಣ ಸಮಾರಂಭ ಶುಕ್ರವಾರ ನಡೆಯಿತು.
Last Updated 24 ಜನವರಿ 2026, 2:30 IST
ಗೋಮಟೇಶ ವಿದ್ಯಾಪೀಠ: ವೃಷಭ ಉತ್ತರಾಧಿಕಾರಿ

ಮೈಕ್ರೊ ಫನಾನ್ಸ್‌ ಕಿರುಕುಳ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

Microfinance Suicide Protest: ಮೈಕ್ರೊ ಫೈನಾನ್ಸ್‌ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಬೈಲಹೊಂಗಲದ ಮಹಿಳೆಯ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಮತ್ತು ಕಿರುಕುಳ ನೀಡುವ ಫೈನಾನ್ಸ್‌ಗಳ ಪರವಾನಗಿ ರದ್ದುಪಡಿಸಬೇಕು ಎಂದು ಪ್ರತಿಭಟನೆ ನಡೆಯಿತು.
Last Updated 23 ಜನವರಿ 2026, 8:24 IST
ಮೈಕ್ರೊ ಫನಾನ್ಸ್‌ ಕಿರುಕುಳ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

ಬೋಧನೆ, ಶೋಧನೆಗೆ ಗ್ರಂಥಾಲಯ ಅಗತ್ಯ: ಪ್ರೊ.ಎಸ್.ವಿದ್ಯಾಶಂಕರ

ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
Last Updated 23 ಜನವರಿ 2026, 8:24 IST
ಬೋಧನೆ, ಶೋಧನೆಗೆ ಗ್ರಂಥಾಲಯ ಅಗತ್ಯ: ಪ್ರೊ.ಎಸ್.ವಿದ್ಯಾಶಂಕರ
ADVERTISEMENT
ADVERTISEMENT
ADVERTISEMENT