ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಳಗಾವಿ (ಜಿಲ್ಲೆ)

ADVERTISEMENT

ಐನಾಪೂರ ಜಾತ್ರೆ,ಕೃಷಿ ಮೇಳಕ್ಕೆ ಚಾಲನೆ

Agriculture Expo: ಕಾಗವಾಡ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಐನಾಪೂರದಲ್ಲಿ ನಡೆದ ಜಾತ್ರೆಯ ಅಂಗವಾಗಿ ಬೃಹತ್ ಕೃಷಿ ಮೇಳಕ್ಕೆ ಚಾಲನೆ ನೀಡಲಾಯಿತು. ರೈತಾಪಿ ವರ್ಗಕ್ಕೆ ಆಧುನಿಕ ಕೃಷಿ ಪರಿಚಯಿಸು ಉದ್ದೇಶದ ಈ ಮೇಳವನ್ನು ರಾಹುಲ ಜಾರಕಿಹೊಳಿ ಉದ್ಘಾಟಿಸಿದರು
Last Updated 15 ಜನವರಿ 2026, 7:43 IST
ಐನಾಪೂರ ಜಾತ್ರೆ,ಕೃಷಿ ಮೇಳಕ್ಕೆ ಚಾಲನೆ

ವಿವಿಧ ಕಾಮಗಾರಿಗಳಿಗೆ ₹ 7.27 ಕೋಟಿ ಅನುದಾನ

Development Projects: ಸದಲಗಾ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಹಾಗೂ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ₹7.27 ಕೋಟಿ ಅನುದಾನ ಮಂಜೂರಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
Last Updated 15 ಜನವರಿ 2026, 4:08 IST
ವಿವಿಧ ಕಾಮಗಾರಿಗಳಿಗೆ ₹ 7.27 ಕೋಟಿ ಅನುದಾನ

ಬೆಳಗಾವಿ ಪೊಲೀಸರ ಕಾರ್ಯಾಚರಣೆ: ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿದ್ದ ಮೂವರ ರಕ್ಷಣೆ

ಬೆಳಗಾವಿ: ಸೈಭರ್‌ ಅಪರಾಧ ಮಾಡಿಸುವ ಉದ್ದೇಶದಿಂದ ಕಾಂಬೋಡಿಯಾ ದೇಶದಲ್ಲಿ ಒತ್ತೆ ಆಳಾಗಿ ಇರಿಸಿಕೊಂಡಿದ್ದ ಮೂವರನ್ನು ಬೆಳಗಾವಿಯ ಸೈಬರ್‌ ಅಪರಾಧ ವಿಭಾಗದ ಪೊಲೀಸರು ರಕ್ಷಿಸಿ ಕರೆತಂದಿದ್ದಾರೆ.
Last Updated 15 ಜನವರಿ 2026, 4:07 IST
ಬೆಳಗಾವಿ ಪೊಲೀಸರ ಕಾರ್ಯಾಚರಣೆ: ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿದ್ದ ಮೂವರ ರಕ್ಷಣೆ

ರಾಣಿ ಚನ್ನಮ್ಮ ವಿ.ವಿಗೆ ಬೇಕಾಬಿಟ್ಟಿ ಮಾರ್ಗ: ರೈತರಿಗೆ ಸಂಕಷ್ಟ

ಹಳೆಯ ರಸ್ತೆ ಬಿಟ್ಟು ಬೇರೆಡೆ ಕಾಮಗಾರಿ, ಸ್ಥಳಕ್ಕೆ ಬಂದು ನೋಡದ ವಿ.ವಿ ಕುಲಪತಿ
Last Updated 15 ಜನವರಿ 2026, 4:07 IST
ರಾಣಿ ಚನ್ನಮ್ಮ ವಿ.ವಿಗೆ ಬೇಕಾಬಿಟ್ಟಿ ಮಾರ್ಗ: ರೈತರಿಗೆ ಸಂಕಷ್ಟ

ನಿಪ್ಪಾಣಿ | ₹37 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ವಶ: ಐವರು ಆರೋಪಿಗಳ ಬಂಧನ

Rental Fraud Case: ನಿಪ್ಪಾಣಿಯಲ್ಲಿ ರೈತರಿಂದ ಬಾಡಿಗೆಗೆ ಪಡೆದು ಮರಳಿ ನೀಡದೆ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ ₹37 ಲಕ್ಷ ಮೌಲ್ಯದ 8 ಟ್ರ್ಯಾಕ್ಟರ್‌ಗಳನ್ನು ವಶಪಡಿಸಿದ್ದಾರೆ.
Last Updated 15 ಜನವರಿ 2026, 4:06 IST
ನಿಪ್ಪಾಣಿ | ₹37 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ವಶ: ಐವರು ಆರೋಪಿಗಳ ಬಂಧನ

ಚಿನ್ನಾಭರಣ, ಹಣ ಕಳವು: ಮಹಿಳೆ ಬಂಧನ

Bus Station Theft: ಬೆಳಗಾವಿಯ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಚಿನ್ನದ ಮಂಗಳಸೂತ್ರ ಮತ್ತು ನಗದು ಕದ್ದ ಪ್ರಕರಣದಲ್ಲಿ ಮಹಿಳಾ ಶಾಲಾ ಮುಖ್ಯಶಿಕ್ಷಕಿ ಬಂಧಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 4:06 IST
ಚಿನ್ನಾಭರಣ, ಹಣ ಕಳವು: ಮಹಿಳೆ ಬಂಧನ

ಎಂ.ಕೆ.ಹುಬ್ಬಳ್ಳಿ: ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

Legal Awareness: ಎಂ.ಕೆ.ಹುಬ್ಬಳ್ಳಿಯಲ್ಲಿ ಬಾಲ್ಯ ವಿವಾಹ ತಡೆಗೆ ನ್ಯಾಯ ಸೇವಾ ಸಮಿತಿ ಹಾಗೂ ತಾಲ್ಲೂಕು ಪಂಚಾಯಿತಿಯ ಸಹಯೋಗದಿಂದ ಜಾಗೃತಿ ಕಾರ್ಯಕ್ರಮ ನಡೆಸಿ ಜನರಿಗೆ ಸಹಾಯವಾಣಿ ಮಾಹಿತಿ ನೀಡಲಾಯಿತು.
Last Updated 15 ಜನವರಿ 2026, 4:06 IST
ಎಂ.ಕೆ.ಹುಬ್ಬಳ್ಳಿ: ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ
ADVERTISEMENT

ಬೆಳಗಾವಿ | ನರೇಗಾ: ಕಾರ್ಮಿಕರ ಕೂಲಿ ₹9.34 ಕೋಟಿ ಬಾಕಿ

ಇದಲ್ಲದೆ ₹37.19 ಕೋಟಿ ಸಾಮಗ್ರಿ ವೆಚ್ಚವೂ ಬಾಕಿ, ಸಾಮಗ್ರಿ ಪೂರೈಕೆದಾರರ ಅಲೆದಾಟ
Last Updated 15 ಜನವರಿ 2026, 4:05 IST
ಬೆಳಗಾವಿ | ನರೇಗಾ: ಕಾರ್ಮಿಕರ ಕೂಲಿ  ₹9.34 ಕೋಟಿ ಬಾಕಿ

ಚಿಕ್ಕೋಡಿ | 2 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

Child Safety Concern: ಚಿಕ್ಕೋಡಿಯಲ್ಲಿ 2 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆಗೆ ಪುರಸಭೆಯ ನಿರ್ಲಕ್ಷ್ಯ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದೆ.
Last Updated 15 ಜನವರಿ 2026, 4:00 IST
ಚಿಕ್ಕೋಡಿ | 2 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

ಸವದತ್ತಿ | ದಾಖಲೆಯಲ್ಲಿ ರೈತನ ‘ಸಾವು’; ಗ್ರಾಮ ಲೆಕ್ಕಾಧಿಕಾರಿ ಅಮಾನತು

Village Accountant Suspension: ಬೆಳಗಾವಿ: ರೈತ ಬದುಕಿದ್ದಾಗಲೇ ಸತ್ತಿರುವುದಾಗಿ ದಾಖಲೆ ಸೃಷ್ಟಿಸಿ, ದೃಢೀಕರಿಸಿದ ಆರೋಪದ ಮೇಲೆ ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮ ಲೆಕ್ಕಾಧಿಕಾರಿ ನೀಲಾ ಮುರಗೋಡ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 14 ಜನವರಿ 2026, 17:32 IST
ಸವದತ್ತಿ | ದಾಖಲೆಯಲ್ಲಿ ರೈತನ ‘ಸಾವು’; ಗ್ರಾಮ ಲೆಕ್ಕಾಧಿಕಾರಿ ಅಮಾನತು
ADVERTISEMENT
ADVERTISEMENT
ADVERTISEMENT