ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ರಾಮದುರ್ಗ: ಪ್ರವಾಸೋದ್ಯಮಕ್ಕೆ ಕಾದ ‘ಕೊಳ್ಳಗಳ ನಾಡು’

Karnataka Tourism: ಕೊಳ್ಳಗಳ ನಾಡು ಎಂದು ಖ್ಯಾತ ರಾಮದುರ್ಗ ತಾಲ್ಲೂಕಿನ ಪ್ರವಾಸಿ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕೊರತೆಯಿಂದ ಕೆಲವು ತಾಣಗಳು ಮುಚ್ಚಿಹೋಗುವ ಆತಂಕ ಮನೆ ಮಾಡಿದೆ. ತಾಲ್ಲೂಕಿನಲ್ಲಿ ೮ ಕೊಳ್ಳಗಳು ಇವೆ.
Last Updated 2 ಫೆಬ್ರುವರಿ 2026, 5:27 IST
ರಾಮದುರ್ಗ: ಪ್ರವಾಸೋದ್ಯಮಕ್ಕೆ ಕಾದ ‘ಕೊಳ್ಳಗಳ ನಾಡು’

ಹುಕ್ಕೇರಿ: ಸಂಭ್ರಮದಿಂದ ಜರುಗಿದ ಬನಶಂಕರಿ ಉತ್ಸವ

Hukkeri Festival: ಪಟ್ಟಣದ ಹಳ್ಳದಕೇರಿಯಲ್ಲಿನ ನೇಕಾರ ಗಲ್ಲಿಯ ಬನಶಂಕರಿದೇವಿಯ 13ನೇ ವರ್ಷದ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. ಮುಂಜಾನೆ ಅರ್ಚಕ ರುದ್ರಯ್ಯ ಇಟಗಿ ಅವರಿಂದ ಅಭಿಷೇಕ, ಮಹಾ ಆರತಿ, ಮಂಗಳಾರತಿ ನಡೆಯಿತು.
Last Updated 2 ಫೆಬ್ರುವರಿ 2026, 5:26 IST
ಹುಕ್ಕೇರಿ: ಸಂಭ್ರಮದಿಂದ ಜರುಗಿದ ಬನಶಂಕರಿ ಉತ್ಸವ

ಹಂದಿಗುಂದ | ಸಮಾನತೆಗಾಗಿ ಕ್ರಾಂತಿಗಿಳಿದ ವಚನಕಾರ್ತಿಯರು: ಪ್ರೊ.ವಿಜಯಾ ಕೋರಿಶೆಟ್ಟಿ

Women Empowerment: 12ನೇ ಶತಮಾನದಲ್ಲಿ ಸಮಾಜವು ಜಾತಿ ಭೇದ, ವರ್ಣ ವ್ಯವಸ್ಥೆ ಮತ್ತು ಮಹಿಳೆಯರ ದಮನದಿಂದ ಬಳಲುತ್ತಿತ್ತು. ಅಂದಿನ ವಚನಕಾರ್ತಿಯರು ಸಮಾನತೆ, ಸ್ವಾತಂತ್ರ್ಯಕ್ಕೆ ಕ್ರಾಂತಿಗಿಳಿದರು ಎಂದು ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
Last Updated 2 ಫೆಬ್ರುವರಿ 2026, 5:24 IST
ಹಂದಿಗುಂದ | ಸಮಾನತೆಗಾಗಿ ಕ್ರಾಂತಿಗಿಳಿದ ವಚನಕಾರ್ತಿಯರು: ಪ್ರೊ.ವಿಜಯಾ ಕೋರಿಶೆಟ್ಟಿ

ವಿಕಸಿತ ಭಾರತ ನಿರ್ಮಾಣಕ್ಕೆ ಪೂರಕ: ಮಹಾಂತೇಶ ಕವಟಗಿಮಠ

Viksit Bharat Budget: ವಿಕಸಿತ ಭಾರತ ನಿರ್ಮಾಣದ ಗುರಿಗೆ ಪೂರಕವಾದ ಬಜೆಟ್‌ ಇದಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು. ಕೇಂದ್ರ ಸರ್ಕಾರವು ಈ ಬಜೆಟ್‌ ಮೂಲಕ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಮತ್ತು ಶಿಕ್ಷಣವನ್ನು ಔದ್ಯೋಗಿಕರಣದತ್ತ ಕೊಂಡೊಯ್ದಿದೆ.
Last Updated 2 ಫೆಬ್ರುವರಿ 2026, 5:23 IST
ವಿಕಸಿತ ಭಾರತ ನಿರ್ಮಾಣಕ್ಕೆ ಪೂರಕ: ಮಹಾಂತೇಶ ಕವಟಗಿಮಠ

ಬೆಳಗಾವಿ | ವಾಹನಗಳ ಕಳ್ಳತನ: ಒಬ್ಬನ ಬಂಧನ

Vehicle Theft Arrest: ನಗರದ ವಿವಿಧೆಡೆ 20ಕ್ಕೂ ಅಧಿಕ ಬೈಕ್ ಕದ್ದ ಆರೋಪದಡಿ ಒಬ್ಬನನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಹುಕ್ಕೇರಿ ತಾಲ್ಲೂಕಿನ ಬೆನಕನಹೊಳಿಯ ಸಂಜು ಮೇಖಳಿ ಬಂಧಿತ. ಈತ ಕೋಟೆ ರಸ್ತೆಯಲ್ಲಿ ಮತ್ತು ಕಪಿಲೇಶ್ವರ ದೇವಸ್ಥಾನ ಬಳಿ ಕಳ್ಳತನ ಮಾಡಿದ್ದ.
Last Updated 2 ಫೆಬ್ರುವರಿ 2026, 5:22 IST
ಬೆಳಗಾವಿ | ವಾಹನಗಳ ಕಳ್ಳತನ: ಒಬ್ಬನ ಬಂಧನ

ಕಾಗವಾಡ | ರಿಕ್ಷಾ ಚಾಲಕರು ಪಟ್ಟಣದ ಕನ್ನಡಿ ಇದ್ದಂತೆ: ಚಂದ್ರಶೇಖರ ಹಲಿಂಗೆಳೆ

Public Transport Etiquette: ಪಟ್ಟಣದ ಸಂಸ್ಕಾರವನ್ನು ತಿಳಿದುಕೊಳ್ಳಬೇಕು ಎಂದರೆ ಅಲ್ಲಿಯ ರಿಕ್ಷಾ ಚಾಲಕರಿಂದ ತಿಳಿಯಬಹುದು. ಹೊರಗಿನಿಂದ ಬರುವ ಪ್ರಯಾಣಿಕರೊಂದಿಗೆ ರಿಕ್ಷಾ ಚಾಲಕರು ಸ್ನೇಹಪರವಾಗಿ ವರ್ತಿಸುವುದು ಮುಖ್ಯ ಎಂದು ಡಾ. ಚಂದ್ರಶೇಖರ ಹಲಿಂಗೆಳೆ ಹೇಳಿದರು.
Last Updated 2 ಫೆಬ್ರುವರಿ 2026, 5:19 IST
ಕಾಗವಾಡ | ರಿಕ್ಷಾ ಚಾಲಕರು ಪಟ್ಟಣದ ಕನ್ನಡಿ ಇದ್ದಂತೆ: ಚಂದ್ರಶೇಖರ ಹಲಿಂಗೆಳೆ

ಸಗುಪ್ಪಿ ಮಹಾಲಕ್ಷ್ಮೀದೇವಿ | ಫೆ. 2ರಿಂದ ಜಾತ್ರೆ: ಫೆ. 4ರಂದು ಪಲ್ಲಕ್ಕಿ, ರಥೋತ್ಸವ

Masaguppi Mahalakshmi: ಫೆ.2ರಿಂದ 4ರವರೆಗೆ ನಡೆಯುವ ಮೂಡಲಗಿ ತಾಲ್ಲೂಕಿನ ಮಸಗುಪ್ಪಿಯ ಲಕ್ಷ್ಮೀದೇವಿ ಮತ್ತು ಬಸವೇಶ್ವರ ದೇವರ ಜಾತ್ರೆಗೆ ಗ್ರಾಮವು ಅಲಂಕಾರಗೊಂಡು ತೇರು ಎಳೆಯಲು ಮತ್ತು ಪಲ್ಲಕ್ಕಿ ಸೇವೆಗೈಯಲು ಭಕ್ತರು ಸಜ್ಜಾಗಿದೆ.
Last Updated 2 ಫೆಬ್ರುವರಿ 2026, 5:19 IST
ಸಗುಪ್ಪಿ ಮಹಾಲಕ್ಷ್ಮೀದೇವಿ | ಫೆ. 2ರಿಂದ ಜಾತ್ರೆ: ಫೆ. 4ರಂದು ಪಲ್ಲಕ್ಕಿ, ರಥೋತ್ಸವ
ADVERTISEMENT

ಯಮಕನಮರಡಿಯಲ್ಲಿ 200 ಶಾಲಾ ಕೊಠಡಿ ನಿರ್ಮಾಣ: ಸತೀಶ ಜಾರಕಿಹೊಳಿ

School Infrastructure: ಮತಕ್ಷೇತ್ರದ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಅಗತ್ಯವಿರುವಲ್ಲಿ ನೂತನವಾಗಿ 200 ಶಾಲಾ ಕೊಠಡಿಗಳನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 2 ಫೆಬ್ರುವರಿ 2026, 5:17 IST
ಯಮಕನಮರಡಿಯಲ್ಲಿ 200 ಶಾಲಾ ಕೊಠಡಿ ನಿರ್ಮಾಣ: ಸತೀಶ ಜಾರಕಿಹೊಳಿ

ಕಬ್ಬೂರ | ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ: ಮಹೇಶ ಬೆಲ್ಲದ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಗ್ರಾಮೀಣ ಮಕ್ಕಳು ಮುಂದೆ ಬರಬೇಕು ಎಂದು ಶಿಕ್ಷಣ ಪ್ರೇಮಿ, ಉದ್ಯಮಿ ಮಹೇಶ ಬೆಲ್ಲದ ಹೇಳಿದರು. ಪಟ್ಟಣದ ಶ್ರೀ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಉಚಿತ ಇಂಟರಾಕ್ಟಿವ್ ಬೋರ್ಡ್ ವಿತರಿಸಲಾಯಿತು.
Last Updated 2 ಫೆಬ್ರುವರಿ 2026, 5:17 IST
ಕಬ್ಬೂರ | ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ: ಮಹೇಶ ಬೆಲ್ಲದ

ಯಲ್ಲಮ್ಮನ ಸನ್ನಿಧಿಯಲ್ಲಿ ಹುಣ್ಣಿಮೆಯ ಸಂಭ್ರಮ: ಹರಿದುಬಂದ ಭಕ್ತಸಾಗರ

Bharat Hunnime: ಉಗರಗೋಳ (ಬೆಳಗಾವಿ ಜಿಲ್ಲೆ): ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಭಾನುವಾರ ಭಾರತ ಹುಣ್ಣಿಮೆ ಜಾತ್ರೆ ಸಂಭ್ರಮ ಮನೆಮಾಡಿತು. ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ಶ್ರದ್ಧೆಯಿಂದ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿದರು.
Last Updated 1 ಫೆಬ್ರುವರಿ 2026, 21:10 IST
ಯಲ್ಲಮ್ಮನ ಸನ್ನಿಧಿಯಲ್ಲಿ ಹುಣ್ಣಿಮೆಯ ಸಂಭ್ರಮ: ಹರಿದುಬಂದ ಭಕ್ತಸಾಗರ
ADVERTISEMENT
ADVERTISEMENT
ADVERTISEMENT