ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ದಾಖಲೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ನಿಂದ ಸಾಲ: ಜೊಲ್ಲೆ, ಜಾರಕಿಹೊಳಿ ಜಂಟಿ ಹೇಳಿಕೆ

Cooperative Banking: ಭದ್ರವಾದ ದಾಖಲೆ ಇಲ್ಲದೆ ಯಾರಿಗೂ ಸಾಲ ಕೊಡುತ್ತಿಲ್ಲ. ಭದ್ರತೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ ಮೂಲಕ ಎಲ್ಲ ರೀತಿಯ ಸಾಲಗಳನ್ನು ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Last Updated 9 ಫೆಬ್ರುವರಿ 2026, 13:11 IST
ದಾಖಲೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ನಿಂದ ಸಾಲ: ಜೊಲ್ಲೆ, ಜಾರಕಿಹೊಳಿ ಜಂಟಿ ಹೇಳಿಕೆ

ಚಿಕ್ಕೋಡಿ | ರಸ್ತೆಗಳು ಗುಂಡಿಮಯ, ಸೇತುವೆಗಳು ಶಿಥಿಲ

ಚಿಕ್ಕೋಡಿ ಉಪವಿಭಾಗದಲ್ಲಿ ದುರಸ್ತಿ ಕಾಣದ ಹಳೆಯ ಸೇತುವೆಗಳು, ಕೆಟ್ಟ ರಸ್ತೆಗಳಲ್ಲಿ ಅಪಾಯಕಾರಿ ಸಂಚಾರ
Last Updated 9 ಫೆಬ್ರುವರಿ 2026, 6:01 IST
ಚಿಕ್ಕೋಡಿ | ರಸ್ತೆಗಳು ಗುಂಡಿಮಯ, ಸೇತುವೆಗಳು ಶಿಥಿಲ

ಬೆಳಗಾವಿ: ಸರ್ಕಾರಿ ಶಾಲೆ ಮಕ್ಕಳಿಗೆ ಬಾಕ್ಸ್‌ ಕ್ರಿಕೆಟ್‌ ಮೈದಾನ

ಪಾಳುಬಿದ್ದಿದ್ದ ಬಾಲಭವನಕ್ಕೆ ಹೊಸ ಸ್ಪರ್ಶ: ₹35 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ವ್ಯವಸ್ಥೆ
Last Updated 9 ಫೆಬ್ರುವರಿ 2026, 5:53 IST
ಬೆಳಗಾವಿ: ಸರ್ಕಾರಿ ಶಾಲೆ ಮಕ್ಕಳಿಗೆ ಬಾಕ್ಸ್‌ ಕ್ರಿಕೆಟ್‌ ಮೈದಾನ

₹ 2 ಕೋಟಿ ಮೊತ್ತದ 4 ಕಿರು ಏತ ನೀರಾವರಿ ಯೋಜನೆಗಳ ಮಂಜೂರು: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ-ಸದಲಗಾ ಕ್ಷೇತ್ರದ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳಿಗೆ 4 ಕಿರು ಏತ ನೀರಾವರಿ ಯೋಜನೆಗಳು ಮಂಜೂರಾಗಿವೆ. ಇದರಿಂದ 159 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2026, 5:47 IST
₹ 2 ಕೋಟಿ ಮೊತ್ತದ 4 ಕಿರು ಏತ 
ನೀರಾವರಿ ಯೋಜನೆಗಳ ಮಂಜೂರು: ಪ್ರಕಾಶ ಹುಕ್ಕೇರಿ

ಮಹಾಶಿವರಾತ್ರಿ: ರುದ್ರಾಕ್ಷಿಗಳ ಪ್ರದರ್ಶನ, ಮಾರಾಟ

Belagavi Rudraksha Exhibition: ಬೆಳಗಾವಿಯ ಟಿಳಕವಾಡಿಯಲ್ಲಿ ನೇಪಾಳದ ಅಪರೂಪದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭವಾಗಿದೆ. ₹4.5 ಲಕ್ಷ ಮೌಲ್ಯದ ಏಕಮುಖಿ ರುದ್ರಾಕ್ಷಿ ಇಲ್ಲಿನ ವಿಶೇಷ ಆಕರ್ಷಣೆ.
Last Updated 9 ಫೆಬ್ರುವರಿ 2026, 5:45 IST
ಮಹಾಶಿವರಾತ್ರಿ: ರುದ್ರಾಕ್ಷಿಗಳ ಪ್ರದರ್ಶನ, ಮಾರಾಟ

ಬೆಳಗಾವಿ | ಸಚಿವರ ಎದುರಲ್ಲೇ ವ್ಯಾಪಾರಿಗಳ ಜಟಾಪಟಿ !

ಬೆಳಗಾವಿ ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆ ಹಂಚಿಕೆಗಳ ವಿಚಾರವಾಗಿ ಗಲಾಟೆ
Last Updated 9 ಫೆಬ್ರುವರಿ 2026, 5:44 IST
ಬೆಳಗಾವಿ | ಸಚಿವರ ಎದುರಲ್ಲೇ ವ್ಯಾಪಾರಿಗಳ ಜಟಾಪಟಿ !

ಕಾಗವಾಡ | ಮೋಳೆ ಓಘ ಸಿದ್ದೇಶ್ವರ ಜಾತ್ರೆ ಇಂದಿನಿಂದ

ಕಾಗವಾಡ ತಾಲ್ಲೂಕಿನ ಮೋಳೆ ಗ್ರಾಮದ ಓಘ ಸಿದ್ದೇಶ್ವರ ದೇವರ 11ನೇ ಬೃಹತ್ ದನಗಳ ಜಾತ್ರೆ ಫೆ.9ರಿಂದ ಆರಂಭವಾಗಲಿದೆ. ಕುದುರೆ ಶರ್ಯತ್ತು, ಜೋಡೆತ್ತಿನ ಗಾಡಿ ಓಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 9 ಫೆಬ್ರುವರಿ 2026, 5:42 IST
ಕಾಗವಾಡ | ಮೋಳೆ ಓಘ ಸಿದ್ದೇಶ್ವರ ಜಾತ್ರೆ ಇಂದಿನಿಂದ
ADVERTISEMENT

ಹಿರೇಬಾಗೇವಾಡಿ | ಅಪಘಾತ: ಬೈಕ್ ಸವಾರ ಸಾವು

ಲಾರಿ ಹಾಯ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡ ಘಟನೆ ಭಾನುವಾರ ಸಂಜೆ ಇಲ್ಲಿನ ಬಸವನಗರದ ಪೆಟ್ರೋಲ್ ಪಂಪ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಜರುಗಿದೆ. ...
Last Updated 9 ಫೆಬ್ರುವರಿ 2026, 5:36 IST
ಹಿರೇಬಾಗೇವಾಡಿ | ಅಪಘಾತ: ಬೈಕ್ ಸವಾರ ಸಾವು

ಬೆಳಗಾವಿ | ಕ್ಷೇತ್ರದ ಅಭಿವೃದ್ಧಿಗೆ ಜೊತೆಯಾಗಿರೋಣ: ಚನ್ನರಾಜ ಹಟ್ಟಿಹೊಳಿ

Rural Development: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದು ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದರು. ಬಾಳೇಕುಂದ್ರಿ ಬಿ.ಕೆ. ಗ್ರಾಮದಲ್ಲಿ ಸಂಜೀವಿನಿ ಶೆಡ್ ಉದ್ಘಾಟನೆ.
Last Updated 9 ಫೆಬ್ರುವರಿ 2026, 5:35 IST
ಬೆಳಗಾವಿ | ಕ್ಷೇತ್ರದ ಅಭಿವೃದ್ಧಿಗೆ ಜೊತೆಯಾಗಿರೋಣ: ಚನ್ನರಾಜ ಹಟ್ಟಿಹೊಳಿ

ನಾಗರಮುನ್ನೋಳಿ| ಇಂಗ್ಲಿಷ್‌ ಭಾಷಾಜ್ಞಾನ ಬೆಳೆಸಿಕೊಳ್ಳಿ: ಮಲ್ಲಿಕಾರ್ಜುನ್ ಯರಗುದ್ರಿ

English Language Importance: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯ ಜ್ಞಾನವೂ ಅತ್ಯಗತ್ಯ ಎಂದು ಚಿಕ್ಕೋಡಿ ಡಯಟ್ ಉಪನ್ಯಾಸಕ ಮಲ್ಲಿಕಾರ್ಜುನ್ ಯರಗುದ್ರಿ ಹೇಳಿದರು. ಬೆಳಕೂಡ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಷಣ.
Last Updated 9 ಫೆಬ್ರುವರಿ 2026, 5:31 IST
ನಾಗರಮುನ್ನೋಳಿ| ಇಂಗ್ಲಿಷ್‌ ಭಾಷಾಜ್ಞಾನ ಬೆಳೆಸಿಕೊಳ್ಳಿ: ಮಲ್ಲಿಕಾರ್ಜುನ್ ಯರಗುದ್ರಿ
ADVERTISEMENT
ADVERTISEMENT
ADVERTISEMENT