ಮಲಕಾರಿ, ಅರಣ್ಯಸಿದ್ದೇಶ್ವರ ಜಾತ್ರೆ ಸಂಪನ್ನ: ಭಂಡಾರದ ಹೊಳೆಯಲ್ಲಿ ಮಿಂದೆದ್ದ ಜನ
Belagavi Festival: ಚಿಕ್ಕೋಡಿ ತಾಲ್ಲೂಕಿನ ಕೇರೂರಿನಲ್ಲಿ ನಡೆದ ಅರಣ್ಯಸಿದ್ದೇಶ್ವರ ಮತ್ತು ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಟನ್ನುಗಟ್ಟಲೇ ಭಂಡಾರ ತೂರಿ ಸಹಸ್ರಾರು ಭಕ್ತರು ಸಂಭ್ರಮಿಸಿದರು.Last Updated 26 ಫೆಬ್ರುವರಿ 2026, 13:40 IST