ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಮಲಕಾರಿ, ಅರಣ್ಯಸಿದ್ದೇಶ್ವರ ಜಾತ್ರೆ ಸಂಪನ್ನ: ಭಂಡಾರದ ಹೊಳೆಯಲ್ಲಿ ಮಿಂದೆದ್ದ ಜನ

Belagavi Festival: ಚಿಕ್ಕೋಡಿ ತಾಲ್ಲೂಕಿನ ಕೇರೂರಿನಲ್ಲಿ ನಡೆದ ಅರಣ್ಯಸಿದ್ದೇಶ್ವರ ಮತ್ತು ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಟನ್ನುಗಟ್ಟಲೇ ಭಂಡಾರ ತೂರಿ ಸಹಸ್ರಾರು ಭಕ್ತರು ಸಂಭ್ರಮಿಸಿದರು.
Last Updated 26 ಫೆಬ್ರುವರಿ 2026, 13:40 IST
ಮಲಕಾರಿ, ಅರಣ್ಯಸಿದ್ದೇಶ್ವರ ಜಾತ್ರೆ ಸಂಪನ್ನ: ಭಂಡಾರದ ಹೊಳೆಯಲ್ಲಿ ಮಿಂದೆದ್ದ ಜನ

₹200 ಕೋಟಿ ಬೆಲೆಬಾಳುವ ಸರ್ಕಾರಿ ಜಮೀನು ಕಬಳಿಕೆ: ಲೋಕಾಯುಕ್ತಕ್ಕೆ ದೂರು

ನಕಲಿ ದಾಖಲೆ ಸೃಷ್ಟಿಸಿ 5.34 ಎಕರೆ ಜಮೀನು ಖಾಸಗಿಯವರ ಪಾಲಿಕೆ
Last Updated 26 ಫೆಬ್ರುವರಿ 2026, 5:14 IST
₹200 ಕೋಟಿ ಬೆಲೆಬಾಳುವ ಸರ್ಕಾರಿ ಜಮೀನು ಕಬಳಿಕೆ: ಲೋಕಾಯುಕ್ತಕ್ಕೆ ದೂರು

ಬೆಳಗಾವಿ: ಪ್ರಭಾಕರ ಕೋರೆಗೆ ವಿದ್ಯಾ ವಾರೇಣ್ಯ ಪ್ರಶಸ್ತಿ ಪ್ರದಾನ

Vidya Varenya Award: ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನ ಡಾ.ಬಾಬು ರಾಜೇಂದ್ರ ಪ್ರಸಾದ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ದಲ್ಲಿ ಈಚೆಗೆ ಜರುಗಿದ ವ್ಯಾಪ್ಸ್‌ ಅಕ್ಷಯ ಫೌಂಡೇಷನ್‌ ಟ್ರಸ್ಟ್‌ ಬೆಳ್ಳಿಹಬ್ಬದಲ್ಲಿ ಪ್ರಭಾಕರ ಕೋರೆ ಅವರಿಗೆ ಪ್ರಶಸ್ತಿ ನೀಡಲಾಯಿತು.
Last Updated 26 ಫೆಬ್ರುವರಿ 2026, 5:12 IST
ಬೆಳಗಾವಿ: ಪ್ರಭಾಕರ ಕೋರೆಗೆ ವಿದ್ಯಾ ವಾರೇಣ್ಯ ಪ್ರಶಸ್ತಿ ಪ್ರದಾನ

ಸಂಕೇಶ್ವರ | ಮಾರಣಾಂತಿಕ ಹಲ್ಲೆ: 7 ಜನರ ಬಂಧನ

Sankeshwar Police: ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಂಕೇಶ್ವರ ಪೊಲೀಸರು 7 ಜನ ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರಿಂದ ಒಂದು ತಲವಾರ, 3 ಮೊಬೈಲ್‌ ಹಾಗೂ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.
Last Updated 26 ಫೆಬ್ರುವರಿ 2026, 5:12 IST
ಸಂಕೇಶ್ವರ | ಮಾರಣಾಂತಿಕ ಹಲ್ಲೆ: 7 ಜನರ ಬಂಧನ

ರಾಯಬಾಗ: ತಾಲ್ಲೂಕು ಆಸ್ಪತ್ರೆಗೆ ಬಂದ ‘ನಗು ಮಗು’ ವಾಹನ

Raibag Hospital: ರಾಯಬಾಗ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಂದಿರು ಮತ್ತು ಶಿಶುಗಳಿಗೆ ಅಗತ್ಯವಿದ್ದ ‘ನಗು ಮಗು’ ವಾಹನ ಸೌಲಭ್ಯ ಕೊರತೆಯ ಬಗ್ಗೆ ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಮೂರು ವರ್ಷಗಳ ಬಳಿಕ ವಾಹನ ಬಂದಿದೆ.
Last Updated 26 ಫೆಬ್ರುವರಿ 2026, 5:12 IST
ರಾಯಬಾಗ: ತಾಲ್ಲೂಕು ಆಸ್ಪತ್ರೆಗೆ ಬಂದ ‘ನಗು ಮಗು’ ವಾಹನ

ಮುನವಳ್ಳಿ: ಕನಕ ಮಹಾಲಕ್ಷ್ಮೀದೇವಿ ಜಾತ್ರೆ

Kanak Mahalakshmi Fair: ಮುನವಳ್ಳಿ: ಯಕ್ಕೇರಿಯ ಕರಿಯಮ್ಮ ನಗರದಲ್ಲಿ ವರವಿ ಕನಕ ಮಹಾಲಕ್ಷ್ಮೀದೇವಿ ದೇವಸ್ಥಾನದ 7ನೇ ವಾರ್ಷಿಕ ಜಾತ್ರಾ ಮಹೋತ್ಸವ ಫೆ.27ರಿಂದ ಮಾರ್ಚ್‌ 1ರ ವರೆಗೆ ನಡೆಯಲಿದೆ. ಫೆ.27ರಂದು ಯಾಗಶಾಲೆ ಸಿದ್ದತೆ ಹಾಗೂ ಕಲಶ ಸ್ಥಾಪನೆ ಮಾಡಲಾಗುತ್ತದೆ.
Last Updated 26 ಫೆಬ್ರುವರಿ 2026, 5:12 IST
ಮುನವಳ್ಳಿ: ಕನಕ ಮಹಾಲಕ್ಷ್ಮೀದೇವಿ ಜಾತ್ರೆ

ನೀರಾವರಿ ಯೋಜನೆಗಳಿಗೆ ಅನುದಾನಕ್ಕೆ ಪ್ರಯತ್ನ: ಶಾಸಕ ದುರ್ಯೋಧನ ಐಹೊಳೆ

Raybag Irrigation: ‘ಕರಗಾಂವ, ಬೆಂಡವಾಡ ಹಾಗೂ ಜೈ ಹನುಮಾನ, ಶಿವಶಕ್ತಿ ಏತ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಮೂಲಕ ರಾಯಬಾಗ ಮತಕ್ಷೇತ್ರ ಹಸಿರಾಗಿಸುತ್ತೇನೆ’ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.
Last Updated 26 ಫೆಬ್ರುವರಿ 2026, 5:12 IST
ನೀರಾವರಿ ಯೋಜನೆಗಳಿಗೆ ಅನುದಾನಕ್ಕೆ ಪ್ರಯತ್ನ: ಶಾಸಕ ದುರ್ಯೋಧನ ಐಹೊಳೆ
ADVERTISEMENT

ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿ: ಶಾಸಕ ರಾಜು ಕಾಗೆ

Raju Kage: ಕಾಗವಾಡ: ‘ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ತಂಟೆ ತಕರಾರು ಮಾಡದೆ ಗ್ರಾಮಗಳ ಅಭಿವೃದ್ಧಿ ಸಹಕಾರ ನೀಡಬೇಕು’ ಎಂದು ಶಾಸಕ ರಾಜು ಕಾಗೆ ಹೇಳಿದರು. ಮಂಗಸೂಳಿಯಲ್ಲಿ ₹2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
Last Updated 26 ಫೆಬ್ರುವರಿ 2026, 5:12 IST
ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿ: ಶಾಸಕ ರಾಜು ಕಾಗೆ

ಕನಸು ನನಸಾಗಿಸಿಕೊಳ್ಳಲು ಪ್ರಯತ್ನಿಸಿ: ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ

Career Guidance: ಮುನವಳ್ಳಿ: ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಉನ್ನತ ಅಧ್ಯಯನದ ಆಯ್ಕೆಯನ್ನು ಮಾಡಿಕೊಂಡಾಗ ವಿದ್ಯಾರ್ಥಿಗಳ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಹಾಯಕ ಆಗುತ್ತದೆ ಎಂದು ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ ಹೇಳಿದರು.
Last Updated 26 ಫೆಬ್ರುವರಿ 2026, 5:12 IST
ಕನಸು ನನಸಾಗಿಸಿಕೊಳ್ಳಲು ಪ್ರಯತ್ನಿಸಿ: ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ

ಕೊಕ್ಕೊ: ಬೆಳಗಾವಿ ಬಿ.ಕೆ. ಕಾಲೇಜು ಪ್ರಥಮ

Women Kho Kho: ಸವದತ್ತಿ: ಕೆಎಲ್‌ಇ ಸಂಸ್ಥೆಯ ಇಲ್ಲಿನ ಬೆಳ್ಳುಬ್ಬಿ ಕಾಲೇಜು ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳಿಂದ ಜರುಗಿದ ಏಕ ವಲಯ ಅಂತರ್ ಕಾಲೇಜುಗಳ ಎರಡು ದಿನಗಳ ಮಹಿಳೆಯರ ಕೊಕ್ಕೊ ಪಂದ್ಯಾವಳಿಯಲ್ಲಿ ಬಿ.ಕೆ. ಕಾಲೇಜು ಪ್ರಥಮ ಸ್ಥಾನ ಪಡೆದಿದೆ.
Last Updated 26 ಫೆಬ್ರುವರಿ 2026, 5:11 IST
ಕೊಕ್ಕೊ: ಬೆಳಗಾವಿ ಬಿ.ಕೆ. ಕಾಲೇಜು ಪ್ರಥಮ
ADVERTISEMENT
ADVERTISEMENT
ADVERTISEMENT