ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

Web Exclusive: ಉತ್ತರ ಕರ್ನಾಟಕದಲ್ಲಿ ಪ್ರಭಾಕರ ‘ಪ್ರಭಾವಳಿ’

Padma Award 2026: ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಕೆಎಲ್‌ಇ ಅಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, 42 ವರ್ಷಗಳಿಂದ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Last Updated 3 ಫೆಬ್ರುವರಿ 2026, 16:07 IST
Web Exclusive: ಉತ್ತರ ಕರ್ನಾಟಕದಲ್ಲಿ ಪ್ರಭಾಕರ ‘ಪ್ರಭಾವಳಿ’

ಮೀನುಗಾರರ ಬಲವರ್ಧನೆಗೆ ಕ್ರಮ: ಸಚಿವ ಸತೀಶ ಜಾರಕಿಹೊಳಿ

ಯಮಕನಮರಡಿಯಲ್ಲಿ ಮಾತು ನೀಡಿದ ಸಚಿವ ಸತೀಶ ಜಾರಕಿಹೊಳಿ, ಮೀನುಗಾರರ ಆರ್ಥಿಕ ಬಲವರ್ಧನೆಗೆ ಸರ್ಕಾರಿ ಯೋಜನೆಗಳು, ಸಾಲ ಸೌಲಭ್ಯ, ತರಬೇತಿ ಹಾಗೂ ಮನೆಗಳ ವಿತರಣೆ ಬಗ್ಗೆ ಮಾಹಿತಿ ನೀಡಿದರು.
Last Updated 3 ಫೆಬ್ರುವರಿ 2026, 6:28 IST
ಮೀನುಗಾರರ ಬಲವರ್ಧನೆಗೆ ಕ್ರಮ: ಸಚಿವ ಸತೀಶ ಜಾರಕಿಹೊಳಿ

ಚಿಕ್ಕೋಡಿ: ವಿರಾಟ ಹಿಂದೂ ಸಮ್ಮೇಳನ ಯಶಸ್ವಿ

ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದ ವಿರಾಟ ಹಿಂದೂ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು. ನಂದು ಗಾಯಕವಾಡ, ಶಾಸಕಿ ಶಶಿಕಲಾ ಜೊಲ್ಲೆ, ಹಾಗೂ ವಿವಿಧ ಸ್ವಾಮೀಜಿಗಳು ರಾಷ್ಟ್ರ, ಸಂಸ್ಕೃತಿ ಮತ್ತು ಹಿಂದೂ ಧರ್ಮದ ಕುರಿತು ಉದ್ದೇಶಪೂರ್ವಕ ಭಾಷಣ ನೀಡಿದರು.
Last Updated 3 ಫೆಬ್ರುವರಿ 2026, 6:27 IST
ಚಿಕ್ಕೋಡಿ: ವಿರಾಟ ಹಿಂದೂ ಸಮ್ಮೇಳನ ಯಶಸ್ವಿ

ಗೋಕಾಕ: ಕರ್ನಾಟಕ ರತ್ನ ಪುನೀತ್‌ ರಾಜಕುಮಾರ ಪ್ರತಿಮೆ ಅನಾವರಣ

ಗೋಕಾಕದ ಲಕ್ಷ್ಮೀ ಚಿತ್ರಮಂದಿರ ಎದುರು ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ನಿರ್ಮಿತ ಪ್ರತಿಮೆಯನ್ನು ನಟ ವಿನಯ್ ರಾಜಕುಮಾರ್ ಅನಾವರಣಗೊಳಿಸಿದರು. ಸಾವಿರಾರು ಅಭಿಮಾನಿಗಳು, ಜಾರಕಿಹೊಳಿ ಬಂಧುಗಳು ಮತ್ತು ಸ್ಥಳೀಯ ಗಣ್ಯರು ಪಾಲ್ಗೊಂಡರು.
Last Updated 3 ಫೆಬ್ರುವರಿ 2026, 6:27 IST
ಗೋಕಾಕ: ಕರ್ನಾಟಕ ರತ್ನ ಪುನೀತ್‌ ರಾಜಕುಮಾರ ಪ್ರತಿಮೆ ಅನಾವರಣ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಅಂದು ಆರು, ಇಂದು ನಾಲ್ಕು ಚಿನ್ನದ ಪದಕ

ವಿಟಿಯು ಘಟಿಕೋತ್ಸವ; ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡ ಶಿವಮೊಗ್ಗದ ಪಾರ್ವತಿ
Last Updated 3 ಫೆಬ್ರುವರಿ 2026, 6:27 IST
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಅಂದು ಆರು, ಇಂದು ನಾಲ್ಕು ಚಿನ್ನದ ಪದಕ

ಆವಿಷ್ಕಾರಗಳು ಸಮಸ್ಯೆಗೆ ಪರಿಹಾರವಾಗಲಿ: ನೌಕಾ ನೆಲೆ ಅಧಿಕಾರಿ ವಿಕ್ರಂ ಮೆನನ್

ವಿಟಿಯು ಘಟಿಕೋತ್ಸವದಲ್ಲಿ ನೌಕಾ ಅಧಿಕಾರಿ ವಿಕ್ರಂ ಮೆನನ್ ಮಾತನಾಡಿ, ಎಂಜಿನಿಯರಿಂಗ್ ಆವಿಷ್ಕಾರಗಳು ಜನರ ಸಮಸ್ಯೆಗಳಿಗೆ ಪರಿಹಾರವಾಗಬೇಕೆಂದು ಸಲಹೆ ನೀಡಿದರು. ತಂತ್ರಜ್ಞಾನ, ಸಂಶೋಧನೆ ಹಾಗೂ ನಾವೀನ್ಯತೆ ಕುರಿತ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 3 ಫೆಬ್ರುವರಿ 2026, 6:27 IST
ಆವಿಷ್ಕಾರಗಳು ಸಮಸ್ಯೆಗೆ ಪರಿಹಾರವಾಗಲಿ: ನೌಕಾ ನೆಲೆ ಅಧಿಕಾರಿ ವಿಕ್ರಂ ಮೆನನ್

ರಾಮದುರ್ಗ: ಪ್ರವಾಸೋದ್ಯಮಕ್ಕೆ ಕಾದ ‘ಕೊಳ್ಳಗಳ ನಾಡು’

Karnataka Tourism: ಕೊಳ್ಳಗಳ ನಾಡು ಎಂದು ಖ್ಯಾತ ರಾಮದುರ್ಗ ತಾಲ್ಲೂಕಿನ ಪ್ರವಾಸಿ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕೊರತೆಯಿಂದ ಕೆಲವು ತಾಣಗಳು ಮುಚ್ಚಿಹೋಗುವ ಆತಂಕ ಮನೆ ಮಾಡಿದೆ. ತಾಲ್ಲೂಕಿನಲ್ಲಿ ೮ ಕೊಳ್ಳಗಳು ಇವೆ.
Last Updated 2 ಫೆಬ್ರುವರಿ 2026, 5:27 IST
ರಾಮದುರ್ಗ: ಪ್ರವಾಸೋದ್ಯಮಕ್ಕೆ ಕಾದ ‘ಕೊಳ್ಳಗಳ ನಾಡು’
ADVERTISEMENT

ಹುಕ್ಕೇರಿ: ಸಂಭ್ರಮದಿಂದ ಜರುಗಿದ ಬನಶಂಕರಿ ಉತ್ಸವ

Hukkeri Festival: ಪಟ್ಟಣದ ಹಳ್ಳದಕೇರಿಯಲ್ಲಿನ ನೇಕಾರ ಗಲ್ಲಿಯ ಬನಶಂಕರಿದೇವಿಯ 13ನೇ ವರ್ಷದ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. ಮುಂಜಾನೆ ಅರ್ಚಕ ರುದ್ರಯ್ಯ ಇಟಗಿ ಅವರಿಂದ ಅಭಿಷೇಕ, ಮಹಾ ಆರತಿ, ಮಂಗಳಾರತಿ ನಡೆಯಿತು.
Last Updated 2 ಫೆಬ್ರುವರಿ 2026, 5:26 IST
ಹುಕ್ಕೇರಿ: ಸಂಭ್ರಮದಿಂದ ಜರುಗಿದ ಬನಶಂಕರಿ ಉತ್ಸವ

ಹಂದಿಗುಂದ | ಸಮಾನತೆಗಾಗಿ ಕ್ರಾಂತಿಗಿಳಿದ ವಚನಕಾರ್ತಿಯರು: ಪ್ರೊ.ವಿಜಯಾ ಕೋರಿಶೆಟ್ಟಿ

Women Empowerment: 12ನೇ ಶತಮಾನದಲ್ಲಿ ಸಮಾಜವು ಜಾತಿ ಭೇದ, ವರ್ಣ ವ್ಯವಸ್ಥೆ ಮತ್ತು ಮಹಿಳೆಯರ ದಮನದಿಂದ ಬಳಲುತ್ತಿತ್ತು. ಅಂದಿನ ವಚನಕಾರ್ತಿಯರು ಸಮಾನತೆ, ಸ್ವಾತಂತ್ರ್ಯಕ್ಕೆ ಕ್ರಾಂತಿಗಿಳಿದರು ಎಂದು ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
Last Updated 2 ಫೆಬ್ರುವರಿ 2026, 5:24 IST
ಹಂದಿಗುಂದ | ಸಮಾನತೆಗಾಗಿ ಕ್ರಾಂತಿಗಿಳಿದ ವಚನಕಾರ್ತಿಯರು: ಪ್ರೊ.ವಿಜಯಾ ಕೋರಿಶೆಟ್ಟಿ

ವಿಕಸಿತ ಭಾರತ ನಿರ್ಮಾಣಕ್ಕೆ ಪೂರಕ: ಮಹಾಂತೇಶ ಕವಟಗಿಮಠ

Viksit Bharat Budget: ವಿಕಸಿತ ಭಾರತ ನಿರ್ಮಾಣದ ಗುರಿಗೆ ಪೂರಕವಾದ ಬಜೆಟ್‌ ಇದಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು. ಕೇಂದ್ರ ಸರ್ಕಾರವು ಈ ಬಜೆಟ್‌ ಮೂಲಕ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಮತ್ತು ಶಿಕ್ಷಣವನ್ನು ಔದ್ಯೋಗಿಕರಣದತ್ತ ಕೊಂಡೊಯ್ದಿದೆ.
Last Updated 2 ಫೆಬ್ರುವರಿ 2026, 5:23 IST
ವಿಕಸಿತ ಭಾರತ ನಿರ್ಮಾಣಕ್ಕೆ ಪೂರಕ: ಮಹಾಂತೇಶ ಕವಟಗಿಮಠ
ADVERTISEMENT
ADVERTISEMENT
ADVERTISEMENT