ಬುಧವಾರ, 28 ಜನವರಿ 2026
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ರಾಯಬಾಗ | ₹80 ಸಾವಿರ ಲಂಚ; ಎಸ್‌ಡಿಎ ಚಂದ್ರಶೇಖರ ಮುರಟಗಿ ಬಂಧನ

Lokayukta Action: ರಾಯಬಾಗ ಪಟ್ಟಣದ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ಚಂದ್ರಶೇಖರ ಮುರಟಗಿ ₹80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
Last Updated 27 ಜನವರಿ 2026, 23:49 IST
ರಾಯಬಾಗ | ₹80 ಸಾವಿರ ಲಂಚ; ಎಸ್‌ಡಿಎ ಚಂದ್ರಶೇಖರ ಮುರಟಗಿ ಬಂಧನ

₹400 ಕೋಟಿ ದರೋಡೆ ಪ್ರಕರಣ: ದೂರು ದಾಖಲಾಗಿಲ್ಲ, ಸುಳಿವೂ ಇಲ್ಲ

Robbery Case: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚೋರ್ಲಾ ಘಾಟ್‌ನಲ್ಲಿ ಮೂರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ₹400 ಕೋಟಿ ದರೋಡೆ ಪ್ರಕರಣ ಕುರಿತು ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲ; ಕಂಟೇನರ್‌ಗಳ ಮಾಲೀಕರು ಯಾರು, ಚಾಲಕರು ಯಾರು ಎಂಬ ಸುಳಿವೂ ಸಿಕ್ಕಿಲ್ಲ.
Last Updated 27 ಜನವರಿ 2026, 22:58 IST
₹400 ಕೋಟಿ ದರೋಡೆ ಪ್ರಕರಣ: ದೂರು ದಾಖಲಾಗಿಲ್ಲ, ಸುಳಿವೂ ಇಲ್ಲ

ಬೆಳಗಾವಿ: ಮರು ಸಮೀಕ್ಷೆಗೆ ಉತ್ತಮ ಸ್ಪಂದನೆ

2,704 ಮಾಜಿ ದೇವದಾಸಿಯರ ಮಾಹಿತಿ ಸಂಗ್ರಹ
Last Updated 27 ಜನವರಿ 2026, 4:59 IST
ಬೆಳಗಾವಿ: ಮರು ಸಮೀಕ್ಷೆಗೆ ಉತ್ತಮ ಸ್ಪಂದನೆ

ಬೆಳಗಾವಿ | ಗಮನಸೆಳೆದ ಶ್ವಾನ, ಬೆಕ್ಕುಗಳ ಪ್ರದರ್ಶನ

Animal Exhibition: ಬೆಳಗಾವಿಯ ಸರದಾರ್ಸ್‌ ಶಾಲಾ ಮೈದಾನದಲ್ಲಿ 25 ತಳಿಗಳ ಶ್ವಾನಗಳು ಮತ್ತು 9 ತಳಿಗಳ ಬೆಕ್ಕುಗಳ ಪ್ರದರ್ಶನ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Last Updated 27 ಜನವರಿ 2026, 3:10 IST
ಬೆಳಗಾವಿ | ಗಮನಸೆಳೆದ ಶ್ವಾನ, ಬೆಕ್ಕುಗಳ ಪ್ರದರ್ಶನ

ಸವದತ್ತಿ | ಯಲ್ಲಮ್ಮ ದೇವಸ್ಥಾನದ ಕಾಮಗಾರಿಗೆ ಶೀಘ್ರ ಚಾಲನೆ-ಶಾಸಕ ವಿಶ್ವಾಸ್ ವೈದ್ಯ

ಅಭಿವೃದ್ಧಿಯತ್ತ ಮುನ್ನಡೆದ ಸವದತ್ತಿ: ಶಾಸಕ ವಿಶ್ವಾಸ್ ವೈದ್ಯ
Last Updated 27 ಜನವರಿ 2026, 3:09 IST
ಸವದತ್ತಿ | ಯಲ್ಲಮ್ಮ ದೇವಸ್ಥಾನದ ಕಾಮಗಾರಿಗೆ ಶೀಘ್ರ ಚಾಲನೆ-ಶಾಸಕ ವಿಶ್ವಾಸ್ ವೈದ್ಯ

ಗೋಕಾಕ | ಚಿನ್ನಾಭರಣ, ನಗದು ಕಳವು

Gokak Crime: ಗೋಕಾಕ ತಾಲ್ಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಜನವರಿ 22ರಂದು ಕಳ್ಳರು ಮನೆ ಬಾಗಿಲು ಮುರಿದು ಒಳನುಗ್ಗಿ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ದೋಚಿದ ಪ್ರಕರಣ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Last Updated 27 ಜನವರಿ 2026, 3:08 IST
ಗೋಕಾಕ | ಚಿನ್ನಾಭರಣ, ನಗದು ಕಳವು

ಸಂವಿಧಾನದ ಆಶಯದೊಂದಿಗೆ ಸಹಬಾಳ್ವೆಯಿಂದ ಬಾಳೋಣ: ಸತೀಶ ಜಾರಕಿಹೊಳಿ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕರೆ
Last Updated 27 ಜನವರಿ 2026, 3:08 IST
ಸಂವಿಧಾನದ ಆಶಯದೊಂದಿಗೆ ಸಹಬಾಳ್ವೆಯಿಂದ ಬಾಳೋಣ: ಸತೀಶ ಜಾರಕಿಹೊಳಿ
ADVERTISEMENT

ಖಾನಾಪುರ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Flag Hoisting Events: ಗಣರಾಜ್ಯೋತ್ಸವ ಅಂಗವಾಗಿ ಖಾನಾಪುರ, ಮಂಗೇನಕೊಪ್ಪ, ನಾಗರಗಾಳಿ, ಪಾರಿಶ್ವಾಡ ಗ್ರಾಮಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಧ್ವಜಾರೋಹಣ ಮತ್ತು ಸಂಭ್ರಮದ ಆಚರಣೆಗಳು ಜರುಗಿದವು.
Last Updated 27 ಜನವರಿ 2026, 3:06 IST
ಖಾನಾಪುರ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಸವದತ್ತಿ | ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ಶರಣ: ಅಧ್ವಥ್ ವೈದ್ಯ

Ambigara Chowdayya: ಶತಮಾನಗಳ ಹಿಂದೆಯೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಚೌಡಯ್ಯನವರ ವಚನಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಕಾಂಗ್ರೆಸ್ ಮುಖಂಡ ಅಧ್ವಥ್ ವೈದ್ಯ ಹೇಳಿದರು.
Last Updated 26 ಜನವರಿ 2026, 4:45 IST
ಸವದತ್ತಿ | ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ಶರಣ: ಅಧ್ವಥ್ ವೈದ್ಯ

ಬೆಳಗಾವಿ | ಜವಾಬ್ದಾರಿಯಿಂದ ಮತ ಚಲಾಯಿಸಿ: ಸಂದೀಪ ಪಾಟೀಲ

Election Duty: ‘ಮತದಾನ ಹಕ್ಕಷ್ಟೇ ಅಲ್ಲ. ಬದಲಿಗೆ ದೇಶದ ಪ್ರಗತಿಗೆ ನಿರ್ವಹಿಸಬೇಕಾದ ಪವಿತ್ರ ಕರ್ತವ್ಯ. ನಿರ್ಣಾಯಕವಾದ ಪ್ರತಿ ಮತ ಜವಾಬ್ದಾರಿಯಿಂದ ಚಲಾಯಿಸಿ, ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು’ ಎಂದರು.
Last Updated 26 ಜನವರಿ 2026, 4:40 IST
ಬೆಳಗಾವಿ | ಜವಾಬ್ದಾರಿಯಿಂದ ಮತ ಚಲಾಯಿಸಿ: ಸಂದೀಪ ಪಾಟೀಲ
ADVERTISEMENT
ADVERTISEMENT
ADVERTISEMENT