ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

28ರಿಂದ ಬೆಳವಡಿ ಮಲ್ಲಮ್ಮ ಉತ್ಸವ

Mallamma Utsava: ಫೆ.28 ಮತ್ತು ಮಾರ್ಚ್ 1ರಂದು ಬೆಳವಡಿಯ ಧೈರ್ಯಶಾಲಿ ವೀರರಾಣಿ ಮಲ್ಲಮ್ಮ ಉತ್ಸವ ಜರುಗಲಿದ್ದು, ಯುವ ಪೀಳಿಗೆಗೆ ಇತಿಹಾಸ ತಿಳಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
Last Updated 6 ಫೆಬ್ರುವರಿ 2026, 7:05 IST
28ರಿಂದ ಬೆಳವಡಿ ಮಲ್ಲಮ್ಮ ಉತ್ಸವ

ಬೆಳಗಾವಿ | ಮರಗಳ ಹನನ: ಒಬ್ಬನ ಬಂಧನ

Unauthorized Logging: ಬೆಳಗಾವಿ ಬಡಾಲ ಅಂಕಲಗಿಯಲ್ಲಿ ಅನುಮತಿ ಇಲ್ಲದೇ ಮರಗಳ ಹನನ ಪ್ರಕರಣ ಸಂಬಂಧ, ಸೌರ ಯೋಜನೆ ಅಡಿ ಮರ ಕಡಿತ ನಡೆದು, ಒಬ್ಬನನ್ನು ಪೊಲೀಸರು ಬಂಧಿಸಿದ್ದು 10 ಸಾವಿರಕ್ಕೂ ಹೆಚ್ಚು ಮರಗಳ ನಾಶದ ಆರೋಪ ಕೇಳಿಬಂದಿದೆ.
Last Updated 6 ಫೆಬ್ರುವರಿ 2026, 7:03 IST
ಬೆಳಗಾವಿ | ಮರಗಳ ಹನನ: ಒಬ್ಬನ ಬಂಧನ

ಸಂಕೇಶ್ವರ | ಪಠ್ಯದ ಅವಿಭಾಜ್ಯ ಅಂಗವಾಗಿ ಕಲೆ ಸೇರಿಸಿ: ದೀಕ್ಷಾ ಭಿಸೆ

Art Integration: ಸಂಕೇಶ್ವರದ ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆಯಲ್ಲಿ ದೀಕ್ಷಾ ಭಿಸೆ ಅವರು ಕಲೆಗೆ ಶಿಕ್ಷಣದಲ್ಲಿ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು. ಯುಗಾರಂಭ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಯಿತು.
Last Updated 6 ಫೆಬ್ರುವರಿ 2026, 7:01 IST
ಸಂಕೇಶ್ವರ | ಪಠ್ಯದ ಅವಿಭಾಜ್ಯ ಅಂಗವಾಗಿ ಕಲೆ ಸೇರಿಸಿ: ದೀಕ್ಷಾ ಭಿಸೆ

ಚಿಕ್ಕೋಡಿ | ನಿರಂತರ ಹೋರಾಟದಿಂದ ನ್ಯಾಯ ನಿಶ್ಚಿತ: ಎಸ್. ಡಿ. ಚೌಗಲಾ

Legal Battle Success: ಚಿಕ್ಕೋಡಿಯಲ್ಲಿ ನಣದಿ ಕುಟುಂಬವು 63 ವರ್ಷಗಳ ನ್ಯಾಯ ಹೋರಾಟದ ಬಳಿಕ 106 ಎಕರೆ ಜಮೀನು ಪಡೆದು ಜಯಶಾಲಿಯಾಗಿ, ನ್ಯಾಯ ಮಿಲೆಯಲು ದೃಢ ಹೋರಾಟವೇ ಮಾರ್ಗ ಎಂದು ಎಸ್.ಡಿ.ಚೌಗಲಾ ಹೇಳಿದರು.
Last Updated 6 ಫೆಬ್ರುವರಿ 2026, 7:00 IST
ಚಿಕ್ಕೋಡಿ | ನಿರಂತರ ಹೋರಾಟದಿಂದ ನ್ಯಾಯ ನಿಶ್ಚಿತ: ಎಸ್. ಡಿ. ಚೌಗಲಾ

ಅಥಣಿ | ರಾಣಿ ಚೆನ್ನಮ್ಮ‌ ವೃತ್ತದ ನಾಮಫಲಕ ತೆರವು: ಆಕ್ರೋಶ

Public Outrage: ಅಥಣಿಯಲ್ಲಿ ಗುತ್ತಿಗೆದಾರನೊಬ್ಬರು ಮುನ್ಸೂಚನೆ ಇಲ್ಲದೆ ರಾಣಿ ಚೆನ್ನಮ್ಮ ವೃತ್ತದ ನಾಮಫಲಕ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪಂಚಮಸಾಲಿ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 6 ಫೆಬ್ರುವರಿ 2026, 6:58 IST
ಅಥಣಿ | ರಾಣಿ ಚೆನ್ನಮ್ಮ‌ ವೃತ್ತದ ನಾಮಫಲಕ ತೆರವು: ಆಕ್ರೋಶ

ಬೆಳಗಾವಿ | ಸಿಗರೇಟ್‌ ಹಣ ಕೇಳಿದ್ದಕ್ಕೆ ಕೊಲೆ

Belagavi Crime: ತಾಲ್ಲೂಕಿನ ಬೋಡಕ್ಯಾನಟ್ಟಿ ಗ್ರಾಮದಲ್ಲಿ ಪಾನ್‌ಶಾಪ್‌ನಲ್ಲಿ ಸಿಗರೇಟ್ ಮತ್ತು ನೀರಿನ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕ ಯಲ್ಲಪ್ಪ ನಾಯಿಕ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
Last Updated 6 ಫೆಬ್ರುವರಿ 2026, 6:56 IST
ಬೆಳಗಾವಿ | ಸಿಗರೇಟ್‌ ಹಣ ಕೇಳಿದ್ದಕ್ಕೆ ಕೊಲೆ

ಬೆಳಗಾವಿ | ಅನುಮತಿ ಇಲ್ಲದೇ ಮರಗಳ ಹನನ: ಒಬ್ಬನ ಬಂಧನ

ಮರ ಕತ್ತರಿಸುವವರೆಗೂ ಗಮನ ಕೊಡದ ಅರಣ್ಯಾಧಿಕಾರಿಗಳು: ಸಾರ್ವಜನಿಕರ ಪ್ರಶ್ನೆ
Last Updated 5 ಫೆಬ್ರುವರಿ 2026, 16:16 IST
ಬೆಳಗಾವಿ | ಅನುಮತಿ ಇಲ್ಲದೇ ಮರಗಳ ಹನನ: ಒಬ್ಬನ ಬಂಧನ
ADVERTISEMENT

ಮದುವೆ ಆಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 30 ವರ್ಷ ಜೈಲು

Rape Conviction Verdict: ಬೆಳಗಾವಿ: ಮದುವೆ ಆಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.50 ಲಕ್ಷ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
Last Updated 5 ಫೆಬ್ರುವರಿ 2026, 15:28 IST
ಮದುವೆ ಆಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 30 ವರ್ಷ ಜೈಲು

ಬಸ್ಸಿನಲ್ಲಿ ಕಳವು: ಮಹಿಳೆಯರಿಬ್ಬರ ಬಂಧನ, ₹11 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

Jewelry Theft Belagavi: ಬೆಳಗಾವಿ: ಕೇಂದ್ರ ಬಸ್‌ ನಿಲ್ದಾಣದಲ್ಲಿ ಸರಗಳ್ಳತನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಪೊಲೀಸರು ₹11.25 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
Last Updated 5 ಫೆಬ್ರುವರಿ 2026, 15:26 IST
ಬಸ್ಸಿನಲ್ಲಿ ಕಳವು: ಮಹಿಳೆಯರಿಬ್ಬರ ಬಂಧನ, ₹11 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಫಿಕ್ಸ್ ಮಾಡಿ ಬ್ಲಾಕ್‌ಮೇಲ್! ಮೂವರ ಬಂಧನ

Blackmail Arrest Case: ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ ಖಾಸಗಿ ವಿಡಿಯೊಗಳನ್ನು ಚಿತ್ರೀಕರಿಸಿ ₹50 ಲಕ್ಷ ಬೇಡಿಕೆ ಇಟ್ಟ ಮೂವರು ಯೂಟೂಬರ್ಸ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಫೆಬ್ರುವರಿ 2026, 13:45 IST
ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಫಿಕ್ಸ್ ಮಾಡಿ ಬ್ಲಾಕ್‌ಮೇಲ್! ಮೂವರ ಬಂಧನ
ADVERTISEMENT
ADVERTISEMENT
ADVERTISEMENT