ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ ಪಾಲಿಕೆ ಆಸ್ತಿ: ಮಾಹಿತಿ ನೀಡುವಲ್ಲಿ ವಿಳಂಬ ಎಂದು ಸದಸ್ಯರ ಅಸಮಾಧಾನ

ಪಾಲಿಕೆ ಪರಿಷತ್‌ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸದಸ್ಯರು
Last Updated 13 ಜನವರಿ 2026, 3:02 IST
ಬೆಳಗಾವಿ ಪಾಲಿಕೆ ಆಸ್ತಿ: ಮಾಹಿತಿ ನೀಡುವಲ್ಲಿ ವಿಳಂಬ ಎಂದು ಸದಸ್ಯರ ಅಸಮಾಧಾನ

ಜನವರಿ 31ರಂದು ಹುಕ್ಕೇರಿಯಲ್ಲಿ ‘ವಿಶಾಲ ಹಿಂದೂ ಸಮ್ಮೇಳನ’

Hukkeri ಹುಕ್ಕೇರಿ ಪಿಕಾರ್ಡ್ ಬ್ಯಾಂಕಿನಲ್ಲಿ ಸೋಮವಾರ ಜರುಗಿದ ‘ವಿಶಾಲ ಹಿಂದೂ ಸಮ್ಮೇಳನ’ಆಯೋಜನೆ ಕುರಿತು ಜರುಗಿದ ಪೂರ್ವಭಾವಿ ಸಭೆ ಕುರಿತು
Last Updated 13 ಜನವರಿ 2026, 3:00 IST
ಜನವರಿ 31ರಂದು ಹುಕ್ಕೇರಿಯಲ್ಲಿ ‘ವಿಶಾಲ ಹಿಂದೂ ಸಮ್ಮೇಳನ’

ಹೊಟ್ಟೆ ಹಸಿವಿಗಿಂತ ಆತ್ಮದ ಹಸಿವು ಮುಖ್ಯ: ಉಪನ್ಯಾಸಕ ಪ್ರಕಾಶ ಕಮತಿ

ಹೊಟ್ಟೆ ಹಸಿವು ವ್ಯಕ್ತಿಯನ್ನು ಜೀವಂತವಾಗಿ ಇರಿಸಿದರೆ, ಆತ್ಮದ ಹಸಿವು ವ್ಯಕ್ತಿಯನ್ನು ಅಮರರನ್ನಾಗಿಸುತ್ತದೆ. ಹಾಗಾಗಿ ಹೊಟ್ಟೆ ಹಸಿವಿಗಿಂತ ಆತ್ಮದ ಹಸಿವು ಮುಖ್ಯ’ ಎಂದು ಉಪನ್ಯಾಸಕ ಪ್ರಕಾಶ ಕಮತಿ ಅಭಿಪ್ರಾಯಪಟ್ಟರು.
Last Updated 13 ಜನವರಿ 2026, 2:59 IST
ಹೊಟ್ಟೆ ಹಸಿವಿಗಿಂತ ಆತ್ಮದ ಹಸಿವು ಮುಖ್ಯ: ಉಪನ್ಯಾಸಕ ಪ್ರಕಾಶ ಕಮತಿ

ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರೆ ಇಂದಿನಿಂದ

Ammanagi Mallikarjuna ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರೆ ಜ. 13 ರಿಂದ 17ರ ವರೆಗೆ ಜರುಗುವ ಕುರಿತು
Last Updated 13 ಜನವರಿ 2026, 2:58 IST
ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರೆ ಇಂದಿನಿಂದ

ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ದಿನಗೂಲಿ ನೌಕರನ ಸಾವು

Sugar Factory ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾಖರ್ಾನೆಯಲ್ಲಿ ದಿನಗೂಲಿ ನೌಕರನ ಸಾವು
Last Updated 13 ಜನವರಿ 2026, 2:55 IST
ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ದಿನಗೂಲಿ ನೌಕರನ ಸಾವು

ಹಿರೇಬಾಗೇವಾಡಿ ಬಳಿ ಬೀದಿ ನಾಯಿಗಳ ಶೆಡ್‌: ವಿರೋಧ

Stray dog ​​shed ಬೆಳಗಾವಿ ನಗರದ ಬೀದಿನಾಯಿಗಳನ್ನು ಬಿಡಲು, ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನ ಗುಡ್ಡದಲ್ಲಿ ಶೆಡ್‌ ನಿರ್ಮಾಣ ಮಾಡಲಾಗುತ್ತಿದೆ.
Last Updated 13 ಜನವರಿ 2026, 2:54 IST
ಹಿರೇಬಾಗೇವಾಡಿ ಬಳಿ ಬೀದಿ ನಾಯಿಗಳ ಶೆಡ್‌: ವಿರೋಧ

ಜ.26ರಂದು ಬೆಳಗಾವಿಯಲ್ಲಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ

Belagavi Dog and Cat Show "ಬೆಳಗಾವಿ ಶ್ವಾನ (ನಾಯಿ) ಮತ್ತು ಬೆಕ್ಕುಗಳ ಪ್ರದರ್ಶನ-2026"ನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.
Last Updated 13 ಜನವರಿ 2026, 2:52 IST
ಜ.26ರಂದು ಬೆಳಗಾವಿಯಲ್ಲಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ
ADVERTISEMENT

ಸಂಗೊಳ್ಳಿ ರಾಯಣ್ಣ ಉತ್ಸವ: ಕ್ರಾಂತಿ ನೆಲದ ಹಿರಿಮೆ ಸಾರಿದ ಕಲಾಮೇಳ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ: ಎರಡು ದಿನ ಗ್ರಾಮದಲ್ಲಿ ಹಬ್ಬದ ವಾತಾವರಣ
Last Updated 13 ಜನವರಿ 2026, 2:50 IST
ಸಂಗೊಳ್ಳಿ ರಾಯಣ್ಣ ಉತ್ಸವ: ಕ್ರಾಂತಿ ನೆಲದ ಹಿರಿಮೆ ಸಾರಿದ ಕಲಾಮೇಳ

ಜೀವಂತವಿರುವಾಗಲೇ ಮರಣ ಪ್ರಮಾಣಪತ್ರ ನೀಡಿದ ವಿ.ಎ: ದಾಖಲೆ ಹಿಡಿದುಕೊಂಡು ರೈತನ ಪರದಾಟ

Belagavi News: ಬೆಳಗಾವಿ: ರೈತ ಬದುಕಿದ್ದಾಗಲೇ, ‘ನಿಧನರಾಗಿದ್ದಾರೆ’ ಎಂದು ದೃಢೀಕರಿಸಿ ಗ್ರಾಮ ಲೆಕ್ಕಾಧಿಕಾರಿ ಯಡವಟ್ಟು ಮಾಡಿದ್ದಾರೆ. ‘ನಾನು ಸತ್ತಿಲ್ಲ, ಬದುಕಿದ್ದೇನೆ’ ಎಂಬ ಅರ್ಜಿ ಹಿಡಿದು ರೈತ ಕಚೇರಿಗಳಿಗೆ ಅಲೆಯುವಂತಾಗಿದೆ.
Last Updated 12 ಜನವರಿ 2026, 17:54 IST
ಜೀವಂತವಿರುವಾಗಲೇ ಮರಣ ಪ್ರಮಾಣಪತ್ರ ನೀಡಿದ ವಿ.ಎ: ದಾಖಲೆ ಹಿಡಿದುಕೊಂಡು ರೈತನ ಪರದಾಟ

ಬೆಳಗಾವಿ | ‘ಜನಪದ ಸೊಗಡು ಮರೆಯಾಗದಿರಲಿ’

Folk Traditions: ‘ಆಧುನಿಕ ಜೀವನ ಕ್ರಮವು ಜನಪದ ಜೀವನದ ಸೊಗಡನ್ನು ನಾಶಮಾಡುತ್ತಿವೆ. ಕನ್ನಡ ಜಾನಪದ ಪರಿಷತ್ ಈ ರೀತಿಯ ಕಾರ್ಯಕ್ರಮಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ’ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಪ್ರೊ.ಕೆ.ಎಸ್.ಕೌಜಲಗಿ ಹೇಳಿದರು.
Last Updated 12 ಜನವರಿ 2026, 5:51 IST
ಬೆಳಗಾವಿ | ‘ಜನಪದ ಸೊಗಡು ಮರೆಯಾಗದಿರಲಿ’
ADVERTISEMENT
ADVERTISEMENT
ADVERTISEMENT