ಶುಕ್ರವಾರ, 7 ನವೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ | ಕಬ್ಬಿಗೆ ದರ, ಪ್ರತಿಭಟನೆ: ಹೋರಾಟಗಾರರು ಪೊಲೀಸ್‌ ವಶಕ್ಕೆ

Sugarcane Price Protest: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ, ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
Last Updated 7 ನವೆಂಬರ್ 2025, 9:46 IST
ಬೆಳಗಾವಿ | ಕಬ್ಬಿಗೆ ದರ, ಪ್ರತಿಭಟನೆ: ಹೋರಾಟಗಾರರು ಪೊಲೀಸ್‌ ವಶಕ್ಕೆ

ಈಜು: ಆರ್ಯನ್ ಪಾಟೀಲ ರಾಷ್ಟ್ರಮಟ್ಟಕ್ಕೆ ಆಯ್ಕೆ

Aryan Patil ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 7 ನವೆಂಬರ್ 2025, 2:26 IST
ಈಜು: ಆರ್ಯನ್ ಪಾಟೀಲ ರಾಷ್ಟ್ರಮಟ್ಟಕ್ಕೆ ಆಯ್ಕೆ

ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿ: ಡಿ.ವೀರೇಂದ್ರ ಹೆಗ್ಗಡೆ

D. Virendra Heggade ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮಹಾವೀರ ನಿಲಜಗಿ ಅವರನ್ನು ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಸತ್ಕರಿಸಿದ ಕುರಿತು
Last Updated 7 ನವೆಂಬರ್ 2025, 2:25 IST
ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿ: ಡಿ.ವೀರೇಂದ್ರ ಹೆಗ್ಗಡೆ

ಕಾಗವಾಡ: ಬಂಜೆತನ ನಿವಾರಣೆ ಶಿಬಿರ 9ಕ್ಕೆ

Kagawada ಸಚೀನ ಆಸ್ಪತ್ರೆಯಲ್ಲಿ ದಿ.9 ರಂದು ಬಂಜೆತನ ನಿವಾರಣೆ ಉಪಚಾರ ಶಿಬಿರ( ಜಾಹೀರಾತುದಾರರ ಸುದ್ದಿ ಫೋಟೋ ಸಹಿತ ಪ್ರಕಟಿಸಲು ಕೋರಿಕೆ)
Last Updated 7 ನವೆಂಬರ್ 2025, 2:24 IST
ಕಾಗವಾಡ: ಬಂಜೆತನ ನಿವಾರಣೆ ಶಿಬಿರ 9ಕ್ಕೆ

ಮೂಡಲಗಿ: ರೈತರ ಹೋರಾಟಕ್ಕೆ ವಿದ್ಯಾರ್ಥಿ ಸೈನ್ಯದ ಬಲ

ಎಂಟನೇ ದಿನ ಮತ್ತಷ್ಟು ಉಗ್ರ ಸ್ವರೂಪ ತಾಳಿದ ರೈತರ ಹೋರಾಟ, ಕನ್ಹೇರಿ, ಮುಗಳಖೋಡ ಸೇರಿ ಹಲವು ಶ್ರೀಗಳ ಬೆಂಬಲ
Last Updated 7 ನವೆಂಬರ್ 2025, 2:23 IST
ಮೂಡಲಗಿ: ರೈತರ ಹೋರಾಟಕ್ಕೆ ವಿದ್ಯಾರ್ಥಿ ಸೈನ್ಯದ ಬಲ

ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

Belagavi Inspector Transfer: ಕರ್ನಾಟಕ ರಾಜ್ಯೋತ್ಸವದ ದಿನವೇ MES ಮುಖಂಡ ಶುಭಂ ಶೆಳಕೆ ಜತೆ ಸೆಲ್ಫಿ ತೆಗೆದುಕೊಂಡ ಮಾಳಮಾರುತಿ ಠಾಣೆಯ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಅವರನ್ನು ಯಾವುದೇ ಸ್ಥಳಕ್ಕೆ ನಿಯೋಜನೆ ಇಲ್ಲದೆ ವರ್ಗಾವಣೆ ಮಾಡಲಾಗಿದೆ.
Last Updated 7 ನವೆಂಬರ್ 2025, 2:18 IST
ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

ಉತ್ತರದಲ್ಲಿ ಹಬ್ಬಿದ ಕಬ್ಬಿನ ‘ಕಿಚ್ಚು’: ಟನ್‌ಗೆ ₹3,500 ದರ ನಿಗದಿಗೆ ಒತ್ತಾಯ

Farmers Protest: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಗಳಿಗೂ ಹೋರಾಟ ಹಬ್ಬಿದೆ.
Last Updated 6 ನವೆಂಬರ್ 2025, 20:52 IST
ಉತ್ತರದಲ್ಲಿ ಹಬ್ಬಿದ ಕಬ್ಬಿನ ‘ಕಿಚ್ಚು’: ಟನ್‌ಗೆ ₹3,500 ದರ ನಿಗದಿಗೆ ಒತ್ತಾಯ
ADVERTISEMENT

ಕಬ್ಬು | ಗುರ್ಲಾಪುರದಲ್ಲಿ ಧರಣಿ ಮುಂದುವರಿಕೆ: ಸರ್ಕಾರಕ್ಕೆ ಮತ್ತೆರಡು ದಿನ ಗಡುವು

, ಸಚಿವ ಶಿವಾನಂದ ಪಾಟೀಲ ಕೋರಿಕೆಗೆ ಒಪ್ಪಿದ ರೈತರು
Last Updated 6 ನವೆಂಬರ್ 2025, 20:01 IST
ಕಬ್ಬು | ಗುರ್ಲಾಪುರದಲ್ಲಿ ಧರಣಿ ಮುಂದುವರಿಕೆ: ಸರ್ಕಾರಕ್ಕೆ ಮತ್ತೆರಡು ದಿನ ಗಡುವು

ಕಬ್ಬು ದರ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ಶಿವಾನಂದ ಪಾಟೀಲ

Sugarcane MSP: ಕಬ್ಬು ದರ ನಿಗದಿ ಮಾಡುವ ಅಧಿಕಾರ ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರದ ಕೈಯಲ್ಲಿದೆ. ಆದರೂ ರೈತರಿಗೆ ಸಹಾಯ ಮಾಡಲು ನಮ್ಮ ಸರ್ಕಾರ ಯತ್ನಿಸುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 6 ನವೆಂಬರ್ 2025, 13:05 IST
ಕಬ್ಬು ದರ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ಶಿವಾನಂದ ಪಾಟೀಲ

ಗುರ್ಲಾಪುರ: 8ನೇ ದಿನಕ್ಕೆ ಕಾಲಿಟ್ಟ ಧರಣಿ; ಸಕ್ಕರೆ ಸಚಿವರ ಅಣುಕು ಶವಯಾತ್ರೆ

Belagavi Farmers Protest: ಮೂಡಲಗಿ ತಾಲ್ಲೂಕಿನ ಗುರ್ಲಾಪುರದಲ್ಲಿ ಕಬ್ಬಿಗೆ ₹3,500 ದರ ನೀಡಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 6 ನವೆಂಬರ್ 2025, 9:13 IST
ಗುರ್ಲಾಪುರ: 8ನೇ ದಿನಕ್ಕೆ ಕಾಲಿಟ್ಟ ಧರಣಿ; ಸಕ್ಕರೆ ಸಚಿವರ ಅಣುಕು ಶವಯಾತ್ರೆ
ADVERTISEMENT
ADVERTISEMENT
ADVERTISEMENT