ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ | ಕಬ್ಬಿಗೆ ₹5,500 ದರ: ಕಾಲಾವಕಾಶ ಕೇಳಿದ ಸಿ.ಎಂ

ಕಬ್ಬಿಗೆ ಸಕ್ಕರೆ ಕಾರ್ಖಾನೆಯವರು ₹3,500, ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ₹1,000 ಸೇರಿಸಿ ಒಟ್ಟು ₹5,500 ದರ ನೀಡಬೇಕು’ ಎಂದು ಆಗ್ರಹಿಸಿ, ಇಲ್ಲಿನ ರೈತರು ಗುರುವಾರ ಬೃಹತ್‌ ಪ್ರತಿಭಟನೆ ಮಾಡಿದರು.  ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಸು ಕಾಲಾವಕಾಶ ಕೇಳಿದ್ದರಿಂದ ಪ್ರತಿಭಟನೆ ಹಿಂಪಡೆದರು.
Last Updated 12 ಡಿಸೆಂಬರ್ 2025, 0:09 IST
ಬೆಳಗಾವಿ | ಕಬ್ಬಿಗೆ ₹5,500 ದರ: ಕಾಲಾವಕಾಶ ಕೇಳಿದ ಸಿ.ಎಂ

ಬೆಳಗಾವಿ ಅಧಿವೇಶನ: ಪ್ರತ್ಯೇಕ ರಾಜ್ಯದ ಕೂಗೆಬ್ಬಿಸಿದ ಕಾಂಗ್ರೆಸ್ ಶಾಸಕ ರಾಜು ಕಾಗೆ

North Karnataka Neglect: ‘ಯಾವುದೇ ಸಂಘ– ಸಂಸ್ಥೆಗಳು, ಸಂಘಟನೆಗಳು ಮತ್ತು ಯಾರು ಏನೇ ಹೇಳಲಿ, ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಹೋರಾಟ ಮಾಡುತ್ತೇನೆ’ ಎಂದು ಕಾಂಗ್ರೆಸ್‌ನ ರಾಜು ಕಾಗೆ ಹೇಳಿದರು.
Last Updated 11 ಡಿಸೆಂಬರ್ 2025, 22:32 IST
ಬೆಳಗಾವಿ ಅಧಿವೇಶನ: ಪ್ರತ್ಯೇಕ ರಾಜ್ಯದ ಕೂಗೆಬ್ಬಿಸಿದ ಕಾಂಗ್ರೆಸ್ ಶಾಸಕ ರಾಜು ಕಾಗೆ

ಯಾರು ಏನೇ ಹೇಳಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು: ಕಾಗೆ

‘ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ’ * ಪ್ರತಿಯೊಂದಕ್ಕೂ ನಾವು ಬೆಂಗಳೂರಿಗೆ ಹೋಗುವುದಕ್ಕೆ ಆಗುವುದಿಲ್ಲ’
Last Updated 11 ಡಿಸೆಂಬರ್ 2025, 16:03 IST
ಯಾರು ಏನೇ ಹೇಳಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು: ಕಾಗೆ

ಎಲ್ಲರೂ ಒಂದಾಗಿ ವೀರಶೈವ ಲಿಂಗಾಯತ ಸಮುದಾಯ ಮುನ್ನಡೆಸಬೇಕಿದೆ: ಈಶ್ವರ ಖಂಡ್ರೆ

Community Leadership Call: ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ ಉದ್ಘಾಟನೆ ವೇಳೆ ಈಶ್ವರ ಖಂಡ್ರೆ ಸಮುದಾಯ ಸಂಘಟನೆ ಅಗತ್ಯವಿದೆ ಎಂದು ಕರೆ ನೀಡಿ, ಸಮಾಜಕ್ಕೆ ಮಠ–ಮಾನ್ಯಗಳು ಮತ್ತು ಸಂಸ್ಥೆಗಳ ಕೊಡುಗೆ ಉಲ್ಲೇಖಿಸಿದರು.
Last Updated 11 ಡಿಸೆಂಬರ್ 2025, 15:44 IST
ಎಲ್ಲರೂ ಒಂದಾಗಿ ವೀರಶೈವ ಲಿಂಗಾಯತ ಸಮುದಾಯ ಮುನ್ನಡೆಸಬೇಕಿದೆ: ಈಶ್ವರ ಖಂಡ್ರೆ

ಚಿನ್ನಿ ದಾಂಡು,ಗಾಲಿ ಓಟದಲ್ಲಿ ಪಾಲ್ಗೊಂಡು ಬಾಲ್ಯದ ದಿನಗಳನ್ನು ನೆನೆದ ಖಾದರ್‌,ಸವದಿ

Traditional Sports Meet: ಬೆಳಗಾವಿ ಟಿಳಕವಾಡಿಯ ಲೇಲೇ ಮೈದಾನದಲ್ಲಿ ನಡೆದ ಸಾಂಪ್ರದಾಯಿಕ ಕ್ರೀಡಾಕೂಟದಲ್ಲಿ ಯು.ಟಿ. ಖಾದರ್ ಮತ್ತು ಸಿದ್ದು ಸವದಿ ಚಿನ್ನಿ ದಾಂಡು, ಗಾಲಿ ಓಟ ಸೇರಿದಂತೆ ಹಲವಾರು ಆಟಗಳಲ್ಲಿ ಭಾಗವಹಿಸಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.
Last Updated 11 ಡಿಸೆಂಬರ್ 2025, 13:48 IST
ಚಿನ್ನಿ ದಾಂಡು,ಗಾಲಿ ಓಟದಲ್ಲಿ ಪಾಲ್ಗೊಂಡು ಬಾಲ್ಯದ ದಿನಗಳನ್ನು ನೆನೆದ ಖಾದರ್‌,ಸವದಿ

ಬೆಳಗಾವಿ ಜಿಲ್ಲಾವಿಭಜನೆ ಬಗ್ಗೆ ನಮ್ಮನ್ನೂ ವಿಶ್ವಾಸಕ್ಕೆ ತಗೊಳಿ:ಕನ್ನಡ ಹೋರಾಟಗಾರರು

ಬೆಳಗಾವಿ ಜಿಲ್ಲೆ ವಿಭಜನೆ ಕುರಿತ ಚರ್ಚೆಯಲ್ಲಿ ಕನ್ನಡ ಸಂಘಟನೆಗಳಿಗೂ ಅವಕಾಶ ನೀಡಬೇಕು, ಇಲ್ಲದಿದ್ದರೆ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಹೋರಾಟಗಾರರು ಸಮಾಲೋಚನೆ ಸಭೆಯಲ್ಲಿ ಎಚ್ಚರಿಸಿದರು.
Last Updated 11 ಡಿಸೆಂಬರ್ 2025, 13:36 IST
ಬೆಳಗಾವಿ ಜಿಲ್ಲಾವಿಭಜನೆ ಬಗ್ಗೆ ನಮ್ಮನ್ನೂ ವಿಶ್ವಾಸಕ್ಕೆ ತಗೊಳಿ:ಕನ್ನಡ ಹೋರಾಟಗಾರರು

ಬೆಳಗಾವಿ: ಸಿ.ಎಂ ಭೇಟಿಗೆ ತೆರಳಿದ ರೈತ ಮುಖಂಡರು, ಇತ್ತ ಮುಂದುವರಿದ ಪ್ರತಿಭಟನೆ

Sugarcane Price Demand: ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹৫,৫০০ ದರ, ಡಿಜಿಟಲ್ ತೂಕದ ಯಂತ್ರ ಅಳವಡಿಕೆ, 12 ತಾಸು ತ್ರಿಫೇಸ್ ವಿದ್ಯುತ್, ಕೃಷಿ ಕಾಯ್ದೆಗಳ ಹಿಂಪಡೆದು ಸೇರಿದಂತೆ ರೈತರು ವಿವಿಧ ಬೇಡಿಕೆಗಳಿಗಾಗಿ ಅಲಾರವಾಡ ಸೇತುವೆ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
Last Updated 11 ಡಿಸೆಂಬರ್ 2025, 12:25 IST
ಬೆಳಗಾವಿ: ಸಿ.ಎಂ ಭೇಟಿಗೆ ತೆರಳಿದ ರೈತ ಮುಖಂಡರು, ಇತ್ತ ಮುಂದುವರಿದ ಪ್ರತಿಭಟನೆ
ADVERTISEMENT

ಟನ್ ಕಬ್ಬಿಗೆ ₹3,500 ಬೆಲೆ ನಿಗದಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ರೈತ ಪ್ರದರ್ಶನ

Sugarcane Price: ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಲಾರವಾಡ ಸೇತುವೆ ಬಳಿ ರೈತರು ಗುರುವಾರ ಪ್ರತಿಭಟನೆ ಆರಂಭಿಸಿದ್ದಾರೆ
Last Updated 11 ಡಿಸೆಂಬರ್ 2025, 10:19 IST
ಟನ್ ಕಬ್ಬಿಗೆ ₹3,500 ಬೆಲೆ ನಿಗದಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ರೈತ ಪ್ರದರ್ಶನ

ಬೆಳಗಾವಿ: ‘ಅಹಿಂದ’ ನಾಯಕರ ‘ಡಿನ್ನರ್‌ ಪಾರ್ಟಿ’

Political Strategy: ಮುಖ್ಯಮಂತ್ರಿ ಕುರ್ಚಿ ಕದನದ ನಡುವೆ ಸಿಎಂ ಸಿದ್ದರಾಮಯ್ಯ ಆಪ್ತರು ಬೆಳಗಾವಿಯಲ್ಲಿ ಡಿನ್ನರ್‌ ಪಾರ್ಟಿ ನಡೆಸಿದ್ದು, ಇದರ ಬೆನ್ನಲ್ಲೇ ರಾಜಕೀಯ ಚರ್ಚೆಗಳಿಗೆ ಇನ್ನಷ್ಟು ಬಣ್ಣ ಸೇರ್ಪಡೆಗೊಂಡಿದೆ.
Last Updated 11 ಡಿಸೆಂಬರ್ 2025, 4:10 IST
ಬೆಳಗಾವಿ: ‘ಅಹಿಂದ’ ನಾಯಕರ ‘ಡಿನ್ನರ್‌ ಪಾರ್ಟಿ’

ಮೀಸಲಾತಿ ಹೋರಾಟ: ಸ್ವಾಮೀಜಿ ಸೇರಿ ಎಲ್ಲರ ವಶ

Reservation Agitation: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಮುತ್ತಿಗೆ ನಡೆಸಲು ಹೊರಟ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಯಕರು ಬುಧವಾರ ಪೊಲೀಸರು ವಶಕ್ಕೆ ಪಡೆದರು.
Last Updated 11 ಡಿಸೆಂಬರ್ 2025, 4:05 IST
ಮೀಸಲಾತಿ ಹೋರಾಟ: ಸ್ವಾಮೀಜಿ ಸೇರಿ ಎಲ್ಲರ ವಶ
ADVERTISEMENT
ADVERTISEMENT
ADVERTISEMENT