ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ | ಮುಖ್ಯಮಂತ್ರಿಯಿಂದ ಸದನದ ಪಾವಿತ್ರ್ಯ ಹಾಳು: ವಿಜಯೇಂದ್ರ ಟೀಕೆ

BJP Allegation: ಬೆಳಗಾವಿ: ‘ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಲು ರಾಜ್ಯ ಸರ್ಕಾರವು ಸದನವನ್ನೇ ಬಳಸಿಕೊಳ್ಳು‌ತ್ತಿರುವುದು ಖಂಡನೀಯ. ಇದರಿಂದ ಸಿದ್ದರಾಮಯ್ಯ ಅವರೇ ಶಾಸನ ಸಭೆಯ ಪಾವಿತ್ರ್ಯ ಹಾಳು ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
Last Updated 16 ಜನವರಿ 2026, 16:34 IST
ಬೆಳಗಾವಿ | ಮುಖ್ಯಮಂತ್ರಿಯಿಂದ ಸದನದ ಪಾವಿತ್ರ್ಯ ಹಾಳು: ವಿಜಯೇಂದ್ರ ಟೀಕೆ

ಶಿವರಾಜಗೆ ‘ಕವಿ ಭೂಷಣ’ ಪ್ರಶಸ್ತಿ 

Literary Honor: ಮೂಡಲಗಿ: ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಾಗರಮುನ್ನೋಳ್ಳಿಯ ಕವಿತ್ತ ಕರ್ಮಮಣಿ ಫೌಂಡೇಶನ್‌ದಿಂದ ‘ಕವಿ ಭೂಷಣ–2026’ ಪ್ರಶಸ್ತಿಯನ್ನು ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವರಾಜ ಕಾಂಬಳೆ ಅವರಿಗೆ
Last Updated 16 ಜನವರಿ 2026, 3:12 IST
ಶಿವರಾಜಗೆ ‘ಕವಿ ಭೂಷಣ’ ಪ್ರಶಸ್ತಿ 

ಕಾಗವಾಡ: ಗಮನಸೆಳೆದ ಕುದುರೆ ಗಾಡಿ ಶರ್ಯತ್ತು, ಶ್ವಾನ ಪ್ರದರ್ಶನ

Animal Show Event: ಕಾಗವಾಡ: ತಾಲ್ಲೂಕಿನ ಐನಾಪುರ ಪಟ್ಟಣದ 56ನೇ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜೋಡು ಕುದುರೆ ಗಾಡಿ ಶರ್ಯತ್ತು ಮತ್ತು ವಿವಿಧ ಬಗೆಯ ಶ್ವಾನಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.
Last Updated 16 ಜನವರಿ 2026, 3:11 IST
ಕಾಗವಾಡ: ಗಮನಸೆಳೆದ ಕುದುರೆ ಗಾಡಿ ಶರ್ಯತ್ತು, ಶ್ವಾನ ಪ್ರದರ್ಶನ

ಗೋಕಾಕ: ಸ್ವಾಮಿ ಸಮರ್ಥ ಮಹಾರಾಜರ ಪಲ್ಲಕ್ಕಿ ಆಗಮನ

Spiritual Arrival: ಗೋಕಾಕ: ನೆರೆಯ ಮಹಾರಾಷ್ಟ್ರದ ಅಕ್ಕಲಕೋಟದಿಂದ ಸಂಜಯ ಕುಲಕರ್ಣಿ ಅವರ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ್ದ ಸ್ವಾಮಿ ಸಮರ್ಥ ಮಹಾರಾಜರ ಪಲ್ಲಕ್ಕಿಗೆ ಭಕ್ತರು ಸ್ವಾಗತಿಸಿದರು.
Last Updated 16 ಜನವರಿ 2026, 3:09 IST
ಗೋಕಾಕ: ಸ್ವಾಮಿ ಸಮರ್ಥ ಮಹಾರಾಜರ ಪಲ್ಲಕ್ಕಿ ಆಗಮನ

ರಾಷ್ಟ್ರಮಟ್ಟದ ಕೊಕ್ಕೊಗೆ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಬಾಲಕರ ತಂಡ

School Sports Event: ಮೂಡಲಗಿ: ರಾಜಸ್ಥಾನ ಕೇಕರಿ ನಗರದಲ್ಲಿ ಜ.16ರಿಂದ 21ರ ವರೆಗೆ ಜರುಗಲಿರುವ 69ನೇ ರಾಷ್ಟ್ರಮಟ್ಟದ ಶಾಲಾ ಶಿಕ್ಷಣ ಇಲಾಖೆಯ 14 ವರ್ಷ ಒಳಗಿನ ಬಾಲಕ, ಬಾಲಕಿಯರ ಕೊಕ್ಕೊ ಟೂರ್ನಿಗೆ ತಾಲ್ಲೂಕಿನ ನಾಗನೂರದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಬಾಲಕರ ತಂಡವು
Last Updated 16 ಜನವರಿ 2026, 3:09 IST
ರಾಷ್ಟ್ರಮಟ್ಟದ ಕೊಕ್ಕೊಗೆ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಬಾಲಕರ ತಂಡ

ಬೆಳಗಾವಿ ಜಿಲ್ಲೆಯಾದ್ಯಂತ ಸಂಕ್ರಾಂತಿ ಸಡಗರ

ಪ್ರೇಕ್ಷಣೀಯ ಸ್ಥಳ, ಉದ್ಯಾನ, ಗದ್ದೆಗಳಿಗೆ ಹೋಗಿ ಭೂರಿ ಭೋಜನ ಸವಿದ ಜನ
Last Updated 16 ಜನವರಿ 2026, 3:06 IST
ಬೆಳಗಾವಿ ಜಿಲ್ಲೆಯಾದ್ಯಂತ ಸಂಕ್ರಾಂತಿ ಸಡಗರ

ದೇಶನೂರಿನಲ್ಲಿ ಗುಂಪು ಘರ್ಷಣೆ: 23 ಜನರ ವಿರುದ್ಧ ದೂರು

ದೇಶನೂರಿನಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣದ ಜಗಳ ವಿಕೋಪಕ್ಕೆ
Last Updated 16 ಜನವರಿ 2026, 3:05 IST
ದೇಶನೂರಿನಲ್ಲಿ ಗುಂಪು ಘರ್ಷಣೆ: 23 ಜನರ ವಿರುದ್ಧ ದೂರು
ADVERTISEMENT

ಮುಗಳಖೋಡ: ಯಲ್ಲಾಲಿಂಗರ ಸಂಭ್ರಮ ಪಲ್ಲಕ್ಕಿ ಯತ್ಸವ

ಮುಗಳಖೋಡ: ಇಲ್ಲಿನ ಯಲ್ಲಾಲಿಂಗೇಶ್ವರ ಪ್ರಭುಗಳ 40ನೇ ಪುಣ್ಯಾರಾಧನೆ ಪ್ರಯುಕ್ತ ಕೋಳಿಗುಡ್ಡದ ಮಠದಿಂದ ಪ್ರಾರಂಭವಾದ ಪಲ್ಲಕ್ಕಿ ಉತ್ಸವ ಭಕ್ತರ ಹರ್ಷೋದ್ಗಾರದ ಮಧ್ಯೆ ಗುರುವಾರ ನಡೆಯಿತು.
Last Updated 16 ಜನವರಿ 2026, 2:58 IST
ಮುಗಳಖೋಡ: ಯಲ್ಲಾಲಿಂಗರ ಸಂಭ್ರಮ ಪಲ್ಲಕ್ಕಿ ಯತ್ಸವ

ಹಿರಿಯ ನಾಗರಿಕರ ಸಭೆ: ಸಾಧಕರಿಗೆ ಸನ್ಮಾನ

Felicitation Ceremony: ಖಾನಾಪುರ: ತಾಲ್ಲೂಕು ಹಿರಿಯ ನಾಗರಿಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಈಚೆಗೆ ಪಟ್ಟಣದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಮಹಾಂತೇಶ ಹಿರೇಮಠ ಅವರನ್ನು ಗೌರವಿಸಲಾಯಿತು.
Last Updated 16 ಜನವರಿ 2026, 2:56 IST
ಹಿರಿಯ ನಾಗರಿಕರ ಸಭೆ: ಸಾಧಕರಿಗೆ ಸನ್ಮಾನ

ಬೈಕ್‌ ಕಳವು: ಇಬ್ಬರ ಬಂಧನ

Police Investigation: ನಿಪ್ಪಾಣಿ: ಪೆಟ್ರೊಲಿಂಗ್‌ನಲ್ಲಿ ಕಾರ್ಯನಿರತ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ಅವರಿಂದ ₹1.10 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
Last Updated 16 ಜನವರಿ 2026, 2:55 IST
ಬೈಕ್‌ ಕಳವು: ಇಬ್ಬರ ಬಂಧನ
ADVERTISEMENT
ADVERTISEMENT
ADVERTISEMENT