ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!

NRIs in Oman: ಶಿಕ್ಷಣ, ಉದ್ಯೋಗ, ವ್ಯಾಪಾರ, ಟೆಕ್ ಕ್ಷೇತ್ರ ಎಂದು ವಿದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ಬದುಕು ಕಟ್ಟಿಕೊಂಡು ಅಲ್ಲಿಯೇ ನೆಲೆ ನಿಂತು ಕರ್ನಾಟಕದ ತಾಕತ್ತನ್ನು ಜಗತ್ತಿನೆದರು ತೆರೆದಿಡುತ್ತಿದ್ದಾರೆ. ಆ ಮೂಲಕ ಕನ್ನಡತನ ಪಸರಿಸುತ್ತಿದ್ದಾರೆ.
Last Updated 14 ಫೆಬ್ರುವರಿ 2026, 7:40 IST
ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!

ರಾಜ್ಯ ರಾಜಕೀಯದಲ್ಲಿ ಜೆಡಿಎಸ್‌ಗೆ ಮಹತ್ವದ ಪಾತ್ರ: ಪ್ರತಾಪರಾವ್ ಪಾಟೀಲ

Regional Party: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ವರ್ಷ ಪೂರೈಸಿರುವ ಏಕೈಕ ಪಕ್ಷವೇ ಜೆಡಿಎಸ್ ಪಕ್ಷ. ಈ ಪಕ್ಷ ಇಂದು ರಾಜ್ಯದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಹೇಳಿದರು.
Last Updated 14 ಫೆಬ್ರುವರಿ 2026, 6:15 IST
ರಾಜ್ಯ ರಾಜಕೀಯದಲ್ಲಿ ಜೆಡಿಎಸ್‌ಗೆ ಮಹತ್ವದ ಪಾತ್ರ: ಪ್ರತಾಪರಾವ್ ಪಾಟೀಲ

ಮೋದಿ ವಿರುದ್ಧ ಪೋಸ್ಟ್‌: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

Narendra Modi: ರಾಜ್ಯದ ತುಂಬೆಲ್ಲ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ನಡೆ ಖಂಡಿಸಿ ರಾಮದುರ್ಗ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
Last Updated 14 ಫೆಬ್ರುವರಿ 2026, 6:15 IST
ಮೋದಿ ವಿರುದ್ಧ ಪೋಸ್ಟ್‌: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಟಿವಿ, ಮೊಬೈಲ್‌ನಿಂದ ಮಕ್ಕಳು ದೂರವಿರಲಿ: ಚಂದ್ರಶೇಖರ ಸ್ವಾಮೀಜಿ

Child Care: ಮಕ್ಕಳು ಟಿವಿ, ಮೊಬೈಲ್‌ ನೋಡುವಲ್ಲಿ ಸಮಯ ಕಳೆಯುತ್ತಿದ್ದಾರೆ. ಟಿವಿ, ಮೊಬೈಲ್‌ ತೊರೆದು ಉತ್ತಮ ಶಿಕ್ಷಣ, ಸಂಸ್ಕಾರ ನೀಡಲು ಮುತುವರ್ಜಿ ವಹಿಸಬೇಕು ಎಂದು ಮುಳ್ಳೂರು ಮಠದ ಚಂದ್ರಶೇಖರ ಸ್ವಾಮೀಜಿ ರಾಮದುರ್ಗದ ಚಿಕ್ಕತಡಸಿ ಗ್ರಾಮದಲ್ಲಿ ತಿಳಿಸಿದರು.
Last Updated 14 ಫೆಬ್ರುವರಿ 2026, 6:15 IST
ಟಿವಿ, ಮೊಬೈಲ್‌ನಿಂದ ಮಕ್ಕಳು ದೂರವಿರಲಿ: ಚಂದ್ರಶೇಖರ ಸ್ವಾಮೀಜಿ

ನಾಡಿಗೆ ಮೂರುಸಾವಿರ ಮಠದ ಕೊಡುಗೆ ಸ್ಮರಣೀಯ: ವೀರೇಶ್ವರ ಸ್ವಾಮೀಜಿ

Bailhongal Matha: ಬೈಲಹೊಂಗಲ: ನಾಡಿಗೆ ಮೂರುಸಾವಿರ ಮಠದ ಕೊಡುಗೆ ಅಪಾರವಿದೆ ಎಂದು ದೇವರಶೀಗಿಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಹೇಳಿದರು. ನಗರದ ಮೂರುಸಾವಿರ ಮಠದಲ್ಲಿ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಮಾತನಾಡಿದರು.
Last Updated 14 ಫೆಬ್ರುವರಿ 2026, 6:15 IST
ನಾಡಿಗೆ ಮೂರುಸಾವಿರ ಮಠದ ಕೊಡುಗೆ ಸ್ಮರಣೀಯ: ವೀರೇಶ್ವರ ಸ್ವಾಮೀಜಿ

ಪಡಿತರ ವಿತರಕರ ಕಮಿಷನ್‌ ಹಣ ಬಿಡುಗಡೆಗೆ ಆಗ್ರಹ

Ration Commission: ಪಡಿತರ ವಿತರಕರ 6 ತಿಂಗಳ ಕಮಿಷನ್ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣ ಡಿ.ನಾಯ್ಕ ಹೇಳಿದರು. ಮುಂಡಗೋಡ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಅವರು ಆಗ್ರಹಿಸಿದರು.
Last Updated 14 ಫೆಬ್ರುವರಿ 2026, 6:15 IST
ಪಡಿತರ ವಿತರಕರ ಕಮಿಷನ್‌ ಹಣ ಬಿಡುಗಡೆಗೆ ಆಗ್ರಹ

ಖಾಸಗಿ ಹೂವಿನ ಮಾರುಕಟ್ಟೆ: ಶೆಟ್ಟರ್‌ ಕಿಡಿ

ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಪತ್ರ ಬರೆದು ಗಮನ ಸೆಳೆದ ಸಂಸದ
Last Updated 14 ಫೆಬ್ರುವರಿ 2026, 6:15 IST
ಖಾಸಗಿ ಹೂವಿನ ಮಾರುಕಟ್ಟೆ: ಶೆಟ್ಟರ್‌ ಕಿಡಿ
ADVERTISEMENT

ಧರ್ಮ ರಕ್ಷಣೆಗೆ ಮುಂದಾಗಿ: ಹಾರಿಕಾ ಮಂಜುನಾಥ

Sanatana Dharma: ಹಿರೇಬಾಗೇವಾಡಿ: ಪ್ರತಿಯೊಬ್ಬ ಹಿಂದೂ ಒಗ್ಗಟ್ಟಾಗುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಅವರು ಹೇಳಿದರು. ಗ್ರಾಮದಲ್ಲಿ ಗುರುವಾರ ಜರುಗಿದ ‘ವಿರಾಟ ಹಿಂದೂ ಸಮಾವೇಶ’ ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
Last Updated 14 ಫೆಬ್ರುವರಿ 2026, 6:14 IST
ಧರ್ಮ ರಕ್ಷಣೆಗೆ ಮುಂದಾಗಿ: ಹಾರಿಕಾ ಮಂಜುನಾಥ

ಅಂಗವಿಕಲರ ಸಿಟ್ಟಿಂಗ್ ಕಬಡ್ಡಿ: ಬೆಳಗಾವಿ ತಂಡ ವಿನ್ನರ್, ಹರಪನಹಳ್ಳಿ ತಂಡ ರನ್ನರ್

Hampi Utsav: ಹಂಪಿ ಉತ್ಸವದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಅಂಗವಿಕಲರ ಕಬಡ್ಡಿಯನ್ನು ವೀಕ್ಷಿಸಲು ನೂರಾರು ಜನ ಸೇರಿದ್ದರು. ಹೊಸ ಮಲಪನಗುಡಿಯ ವಿದ್ಯಾರಣ್ಯ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ನಡೆದ ಮ್ಯಾಟ್ ಸಿಟ್ಟಿಂಗ್ ಕಬಡ್ಡಿಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.
Last Updated 14 ಫೆಬ್ರುವರಿ 2026, 6:14 IST
ಅಂಗವಿಕಲರ ಸಿಟ್ಟಿಂಗ್ ಕಬಡ್ಡಿ: ಬೆಳಗಾವಿ ತಂಡ ವಿನ್ನರ್, ಹರಪನಹಳ್ಳಿ ತಂಡ ರನ್ನರ್

ಚಿಕ್ಕೋಡಿ: ಕಾಲುವೆಯಲ್ಲಿ ಮಲಗಿ ರೈತರ ಪ್ರತಿಭಟನೆ

ಚಿಕ್ಕೋಡಿ: ಕೊನೆಯ ಭಾಗಕ್ಕೆ ಬಾರದ ಕಾಲುವೆ ನೀರು
Last Updated 14 ಫೆಬ್ರುವರಿ 2026, 0:10 IST
ಚಿಕ್ಕೋಡಿ: ಕಾಲುವೆಯಲ್ಲಿ ಮಲಗಿ ರೈತರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT