ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಪಾಕ್ ಆಟಗಾರರ ಕೈಕುಲುಕದ ಸೂರ್ಯ ಪಡೆ: ಕಾವೇರಿದ ಹಸ್ತಲಾಘವದ ಚರ್ಚೆ

Cricket Sportsmanship: ಭಾರತ-ಪಾಕ್ ಪಂದ್ಯದಲ್ಲಿ ನಾಯಕರು ಕೈಕುಲುಕದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸೂರ್ಯಕುಮಾರ್ ಪಡೆ ಈ ನಿರ್ಧಾರವನ್ನು ಪಹಲ್ಗಾಮ್ ಉಗ್ರ ದಾಳಿಯ ವಿರುದ್ಧ ಖಂಡನೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
Last Updated 15 ಸೆಪ್ಟೆಂಬರ್ 2025, 23:30 IST
ಪಾಕ್ ಆಟಗಾರರ ಕೈಕುಲುಕದ ಸೂರ್ಯ ಪಡೆ: ಕಾವೇರಿದ ಹಸ್ತಲಾಘವದ ಚರ್ಚೆ

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ; ಗುಜರಾತ್ ಜೈಂಟ್ಸ್‌ಗೆ ಐದನೇ ಸೋಲು

Kabaddi Thriller: ಹರಿಯಾಣ ಸ್ಟೀಲರ್ಸ್ ತಂಡವು 40–37 ಅಂತರದಿಂದ ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿತು. ಶಿವಂ ಪತಾರೆ ಸೂಪರ್ ಟೆನ್ ಹೊಡೆದು ಮಿಂಚಿದರು; ಡಿಫೆಂಡರ್‌ಗಳು 17 ಟ್ಯಾಕಲ್ ಪಾಯಿಂಟ್ಸ್ ಕಲೆ ಹಾಕಿದರು.
Last Updated 15 ಸೆಪ್ಟೆಂಬರ್ 2025, 23:30 IST
ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ; ಗುಜರಾತ್ ಜೈಂಟ್ಸ್‌ಗೆ ಐದನೇ ಸೋಲು

ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಸ್ಟೇಡಿಯಂ: ರಾಜ್ಯ ಸರ್ಕಾರಕ್ಕೆ ಪ್ರಸ್ತಾವ

ಸುಮಾರು 100 ಎಕರೆ ಜಾಗದಲ್ಲಿ ಕ್ರೀಡಾ ಹಬ್‌ ನಿರ್ಮಾಣ
Last Updated 15 ಸೆಪ್ಟೆಂಬರ್ 2025, 23:28 IST
ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಸ್ಟೇಡಿಯಂ: ರಾಜ್ಯ ಸರ್ಕಾರಕ್ಕೆ ಪ್ರಸ್ತಾವ

ರಜತ್ ಪಾಟೀದಾರ್ ಬಳಗದ ಜಯಭೇರಿ: ಕೇಂದ್ರ ವಲಯಕ್ಕೆ 11 ವರ್ಷಗಳ ನಂತರ ದುಲೀಪ್ ಟ್ರೋಫಿ

Domestic Cricket: ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಕೇಂದ್ರ ವಲಯ ಆರು ವಿಕೆಟ್ ಅಂತರದ ಜಯ ಗಳಿಸಿ ದುಲೀಪ್ ಟ್ರೋಫಿ ಗೆದ್ದುಕೊಂಡಿತು.
Last Updated 15 ಸೆಪ್ಟೆಂಬರ್ 2025, 19:30 IST
ರಜತ್ ಪಾಟೀದಾರ್ ಬಳಗದ ಜಯಭೇರಿ: ಕೇಂದ್ರ ವಲಯಕ್ಕೆ 11 ವರ್ಷಗಳ ನಂತರ ದುಲೀಪ್ ಟ್ರೋಫಿ

ಪ್ರೊ ಕಬಡ್ಡಿ: ಕನ್ನಡಿಗ ಗಣೇಶ್ ಆಟಕ್ಕೆ ಒಲಿದ ಜಯ; ಬುಲ್ಸ್‌ಗೆ ಸತತ 4ನೇ ಗೆಲುವು

Kabaddi League: ಕನ್ನಡಿಗ ಗಣೇಶ್ ಹನುಮಂತಗೋಲು ಕೊನೆಯ ರೇಡ್‌ನಲ್ಲಿ ಮೂರು ಪಾಯಿಂಟ್ಸ್ ಪಡೆದು ಬೆಂಗಳೂರು ಬುಲ್ಸ್ ತಂಡಕ್ಕೆ ತೆಲುಗು ಟೈಟನ್ಸ್ ವಿರುದ್ಧ 34–32 ಅಂತರದ ರೋಚಕ ಗೆಲುವು ತಂದುಕೊಟ್ಟರು; ಇದು ಬುಲ್ಸ್‌ಗೆ ಸತತ ನಾಲ್ಕನೇ ಜಯ.
Last Updated 15 ಸೆಪ್ಟೆಂಬರ್ 2025, 19:30 IST
ಪ್ರೊ ಕಬಡ್ಡಿ: ಕನ್ನಡಿಗ ಗಣೇಶ್ ಆಟಕ್ಕೆ ಒಲಿದ ಜಯ; ಬುಲ್ಸ್‌ಗೆ ಸತತ 4ನೇ ಗೆಲುವು

Asia Cup: ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡದ ಬಗ್ಗೆ ಗಂಗೂಲಿ ಹೇಳಿದ್ದೇನು?

Sourav Ganguly Statement: ಪಾಕ್ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಹಸ್ತಲಾಘವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗಂಗೂಲಿ, ‘ಭಯೋತ್ಪಾದನೆ ಎಲ್ಲೆಡೆ ನಿಲ್ಲಬೇಕು’ಎಂದರು. ಕ್ರೀಡೆ ನಿಲ್ಲಬಾರದು, ಪ್ರತಿಯೊಬ್ಬರಿಗೂ ತಮ್ಮ ಕಥೆ ಇದೆ ಎಂದೂ ಹೇಳಿದರು.
Last Updated 15 ಸೆಪ್ಟೆಂಬರ್ 2025, 16:44 IST
Asia Cup: ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡದ ಬಗ್ಗೆ ಗಂಗೂಲಿ ಹೇಳಿದ್ದೇನು?

ವೈಶಾಲಿಗೆ ಗ್ರ್ಯಾಂಡ್‌ ಸ್ವಿಸ್‌ ಚೆಸ್ ಕಿರೀಟ

ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ಗೆ ಅರ್ಹತೆ
Last Updated 15 ಸೆಪ್ಟೆಂಬರ್ 2025, 16:18 IST
ವೈಶಾಲಿಗೆ ಗ್ರ್ಯಾಂಡ್‌ ಸ್ವಿಸ್‌ ಚೆಸ್ ಕಿರೀಟ
ADVERTISEMENT

Asia Cup: ಒಮನ್ ವಿರುದ್ಧ 42 ರನ್ ಗೆಲುವು ದಾಖಲಿಸಿದ ಯುಎಇ

UAE vs Oman T20: ಅಬುಧಾಬಿಯಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಒಮನ್ ವಿರುದ್ಧ ಯುಎಇ 42 ರನ್‌ಗಳ ಗೆಲುವು ದಾಖಲಿಸಿದೆ. ಯುಎಇ 172 ರನ್ ಪೇರಿಸಿ, ಒಮನ್ ಅನ್ನು 130 ರನ್‌ಗಳಿಗೆ ಆಲೌಟ್ ಮಾಡಿತು.
Last Updated 15 ಸೆಪ್ಟೆಂಬರ್ 2025, 16:00 IST
Asia Cup: ಒಮನ್ ವಿರುದ್ಧ 42 ರನ್ ಗೆಲುವು ದಾಖಲಿಸಿದ ಯುಎಇ

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೇರಲು ಶ್ರೀಶಂಕರ್‌, ಪಾರುಲ್‌ ವಿಫಲ

World Athletics Championship: ಭಾರತದ ಲಾಂಗ್‌ಜಂಪ್ ತಾರೆ ಮುರಳಿ ಶ್ರೀಶಂಕರ್ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು.
Last Updated 15 ಸೆಪ್ಟೆಂಬರ್ 2025, 15:49 IST
ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೇರಲು ಶ್ರೀಶಂಕರ್‌, ಪಾರುಲ್‌ ವಿಫಲ

ಚೀನಾ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯಸೇನ್, ಸಾತ್ವಿಕ್‌-ಚಿರಾಗ್ ಮೇಲೆ ನಿರೀಕ್ಷೆ

China Badminton Masters: ಹಾಂಗ್‌ಕಾಂಗ್‌ ಓಪನ್‌ನಲ್ಲಿ ಫೈನಲ್ ತಲುಪಿದ್ದ ಲಕ್ಷ್ಯ ಸೇನ್ ಅವರು ಮಂಗಳವಾರ ಆರಂಭವಾಗುವ ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹೊಸ ಉತ್ಸಾಹದಿಂದ ಕಣಕ್ಕಿಳಿಯಲಿದ್ದಾರೆ.
Last Updated 15 ಸೆಪ್ಟೆಂಬರ್ 2025, 13:43 IST
ಚೀನಾ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯಸೇನ್, ಸಾತ್ವಿಕ್‌-ಚಿರಾಗ್ ಮೇಲೆ ನಿರೀಕ್ಷೆ
ADVERTISEMENT
ADVERTISEMENT
ADVERTISEMENT