ಶನಿವಾರ, 24 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

IND vs NZ 2nd T20I Highlights: ಇಶಾನ್-ಸೂರ್ಯ ಅಬ್ಬರ; ದಾಖಲೆ ಬರೆದ ಭಾರತ

IND vs NZ 2ndT20I Ishan Surya: ಎಡಗೈ ಬ್ಯಾಟರ್ ಇಶಾನ್ ಕಿಶನ್ (76) ಮತ್ತು ನಾಯಕ ಸೂರ್ಯಕುಮಾರ್ ಯಾದವ್ (82*) ಅಮೋಘ ಆಟದ ನೆರವಿನಿಂದ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.
Last Updated 24 ಜನವರಿ 2026, 2:15 IST
IND vs NZ 2nd T20I Highlights: ಇಶಾನ್-ಸೂರ್ಯ ಅಬ್ಬರ; ದಾಖಲೆ ಬರೆದ ಭಾರತ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಪ್ರಿಕ್ವಾರ್ಟರ್‌ ಫೈನಲ್‌ಗೆ ಅಲ್ಕರಾಜ್ ಲಗ್ಗೆ

ಸಬಲೆಂಕಾ, ಮೆಡ್ವೆಡೇವ್‌ಗೆ ಪ್ರಯಾಸದ ಜಯ
Last Updated 23 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಪ್ರಿಕ್ವಾರ್ಟರ್‌ ಫೈನಲ್‌ಗೆ ಅಲ್ಕರಾಜ್ ಲಗ್ಗೆ

ರಣಜಿ ಟ್ರೋಫಿ: ಫಾಲೋ ಆನ್ ತಪ್ಪಿಸಲು ಅನೀಶ್ ಹೋರಾಟ

ಮುನ್ನಡೆಯ ವಿಶ್ವಾಸದಲ್ಲಿ ಮಧ್ಯಪ್ರದೇಶ: ಸಾರಾಂಶ್ ಜೈನ್ ಪರಿಣಾಮಕಾರಿ ದಾಳಿ
Last Updated 23 ಜನವರಿ 2026, 23:30 IST
ರಣಜಿ ಟ್ರೋಫಿ: ಫಾಲೋ ಆನ್ ತಪ್ಪಿಸಲು ಅನೀಶ್ ಹೋರಾಟ

ಡಿಆರ್‌ಸಿ ಮೊರೆಹೋದ ಹತಾಶ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ

ಬದಲಿ ತಂಡವಾಗಿ ಸ್ಕಾಟ್ಲೆಂಡ್‌: ಇಂದು ಪ್ರಕಟಿಸುವ ಸಾಧ್ಯತೆ
Last Updated 23 ಜನವರಿ 2026, 23:30 IST
ಡಿಆರ್‌ಸಿ ಮೊರೆಹೋದ ಹತಾಶ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ

ಆರ್‌ಸಿಬಿ–ಡಿಸಿ ಪಂದ್ಯ ಇಂದು: ಸ್ಮೃತಿ ಮಂದಾನ ಪಡೆ ಗೆದ್ದರೆ ನೇರ ಫೈನಲ್‌ಗೆ

ಜೆಮಿಮಾ ಪಡೆಗೆ ಒತ್ತಡ
Last Updated 23 ಜನವರಿ 2026, 23:30 IST
ಆರ್‌ಸಿಬಿ–ಡಿಸಿ ಪಂದ್ಯ ಇಂದು: ಸ್ಮೃತಿ ಮಂದಾನ ಪಡೆ ಗೆದ್ದರೆ ನೇರ ಫೈನಲ್‌ಗೆ

ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿ: ಸಿಂಧು, ಲಕ್ಷ್ಯ ಪರಾಭವ

Badminton Defeat: ಜಕಾರ್ತಾ: ಭಾರತದ ಅಗ್ರ ಷಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್ 500 ಟೂರ್ನಿಯಲ್ಲಿ ನೇರ ಆಟಗಳ ಸೋಲನುಭವಿಸಿದರು.
Last Updated 23 ಜನವರಿ 2026, 23:14 IST
ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿ: ಸಿಂಧು, ಲಕ್ಷ್ಯ ಪರಾಭವ

IND vs NZ | ಇಶಾನ್–ಸೂರ್ಯ ಅಬ್ಬರ: ದಾಖಲೆ ವೇಗದಲ್ಲಿ ಗೆದ್ದ ಭಾರತ

T20 Match Update: ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ (76; 32ಎ, 4x11, 6x4) ಮೂರನೇ ಕ್ರಮಾಂಕದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದರು. ನಾಯಕ ಸೂರ್ಯಕುಮಾರ್ ಯಾದವ್‌ (ಔಟಾಗದೇ 82;37ಎ, 4x9, 6x4) ದೀರ್ಘಕಾಲದ ನಂತರ ಸ್ಮರಣೀಯ ಇನಿಂಗ್ಸ್‌ ಆಡಿದರು.
Last Updated 23 ಜನವರಿ 2026, 17:54 IST
IND vs NZ | ಇಶಾನ್–ಸೂರ್ಯ ಅಬ್ಬರ: ದಾಖಲೆ ವೇಗದಲ್ಲಿ ಗೆದ್ದ ಭಾರತ
ADVERTISEMENT

ಎಚ್‌ಐಎಲ್: ತೂಫಾನ್ಸ್‌ಗೆ ಮಣಿದ ಎಚ್‌ಐಎಲ್‌

Hockey India League: ಭುವನೇಶ್ವರ: ಶಿಲಾನಂದ್ ಲಾಕ್ ಅವರ ಎರಡು ಗೋಲುಗಳ ನೆರವಿನಿಂದ ಹೈದರಾಬಾದ್ ತೂಫಾನ್ಸ್ ತಂಡವು ಎಚ್‌ಐಎಲ್‌ ಎಲಿಮಿನೇಟರ್‌ ಪಂದ್ಯದಲ್ಲಿ 2–0 ಗೋಲುಗಳಿಂದ ಗೆದ್ದು ಕ್ವಾಲಿಫೈಯರ್ 2ಗೆ ಅರ್ಹತೆ ಗಳಿಸಿದೆ.
Last Updated 23 ಜನವರಿ 2026, 15:55 IST
ಎಚ್‌ಐಎಲ್: ತೂಫಾನ್ಸ್‌ಗೆ ಮಣಿದ ಎಚ್‌ಐಎಲ್‌

ರಣಜಿ ಟ್ರೋಫಿ: ಎರಡನೇ ದಿನವೇ ಗೆದ್ದ ಸೌರಾಷ್ಟ್ರ

Saurashtra vs Punjab: ರಾಜ್‌ಕೋಟ್: ಎರಡು ದಿನಗಳಲ್ಲಿ ಮುಗಿದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡವು ಪಂಜಾಬ್ ವಿರುದ್ಧ 194 ರನ್‌ಗಳಿಂದ ಗೆಲುವು ಸಾಧಿಸಿದೆ. ಪಾರ್ಥ್ ಬೂತ್ ಮತ್ತು ಧರ್ಮೇಂದ್ರ ಜಡೇಜಾ ಅವರ ಸ್ಪಿನ್ ದಾಳಿ ಪಂಜಾಬ್ ಅನ್ನು ಸೆಳೆದುಕೊಂಡಿತು.
Last Updated 23 ಜನವರಿ 2026, 15:53 IST
ರಣಜಿ ಟ್ರೋಫಿ: ಎರಡನೇ ದಿನವೇ ಗೆದ್ದ ಸೌರಾಷ್ಟ್ರ

ಸಿ.ಕೆ.ನಾಯ್ದು ಟ್ರೋಫಿ: ಕಾರ್ತಿಕೇಯ ಅಜೇಯ ಶತಕ

ಬೃಹತ್‌ ಮೊತ್ತದತ್ತ ಕರ್ನಾಟಕ
Last Updated 23 ಜನವರಿ 2026, 15:40 IST
ಸಿ.ಕೆ.ನಾಯ್ದು ಟ್ರೋಫಿ: ಕಾರ್ತಿಕೇಯ ಅಜೇಯ ಶತಕ
ADVERTISEMENT
ADVERTISEMENT
ADVERTISEMENT