ಶನಿವಾರ, 3 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

5ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಸುಮಿತ್‌ಗೆ ಪ್ರಜ್ವಲ್‌ ಮೊದಲ ಎದುರಾಳಿ

ATP Challenger: 5ರಂದು ಆರಂಭವಾಗುವ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯಲ್ಲಿ ಭಾರತ ಆಟಗಾರ ಸುಮಿತ್ ನಾಗಲ್ ಅವರು ಪ್ರಜ್ವಲ್ ದೇವ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. 19 ದೇಶಗಳ ಆಟಗಾರರು ಕಣದಲ್ಲಿದ್ದಾರೆ.
Last Updated 3 ಜನವರಿ 2026, 20:04 IST
5ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಸುಮಿತ್‌ಗೆ ಪ್ರಜ್ವಲ್‌ ಮೊದಲ ಎದುರಾಳಿ

ಪ್ರೊ ಕುಸ್ತಿ ಲೀಗ್‌: ದಾಖಲೆ ₹60 ಲಕ್ಷ ಮೌಲ್ಯ ಪಡೆದ ಜಪಾನ್‌ನ ಸುಸಾಕಿ

PWL Auction 2026: ಪ್ರೊ ಕುಸ್ತಿ ಲೀಗ್ ಹರಾಜಿನಲ್ಲಿ ಜಪಾನ್‌ನ ಯುಯಿ ಸುಸಾಕಿ ₹60 ಲಕ್ಷಕ್ಕೆ ಹರಿಯಾಣ ಥಂಡರ್ಸ್‌ ಪಾಲಾಗಿದ್ದಾರೆ. ಭಾರತದ ಅಂತಿಮ್ ಪಂಘಲ್ ₹52 ಲಕ್ಷ ಹಾಗೂ ಅಮನ್ ಸೆಹ್ರಾವತ್ ₹51 ಲಕ್ಷಕ್ಕೆ ಹರಾಜಾಗಿದ್ದಾರೆ.
Last Updated 3 ಜನವರಿ 2026, 16:19 IST
ಪ್ರೊ ಕುಸ್ತಿ ಲೀಗ್‌: ದಾಖಲೆ ₹60 ಲಕ್ಷ ಮೌಲ್ಯ ಪಡೆದ ಜಪಾನ್‌ನ ಸುಸಾಕಿ

ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್‌ ರೈಡರ್ಸ್

IPL Update: ಬಿಸಿಸಿಐ ಸೂಚನೆಯ ಮೇರೆಗೆ ಕೆಕೆಆರ್ ತಂಡವು ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಮಿನಿ ಹರಾಜಿನಲ್ಲಿ ಇವರನ್ನು 9.20 ಕೋಟಿ ರೂ.ಗೆ ಖರೀದಿಸಲಾಗಿತ್ತು.
Last Updated 3 ಜನವರಿ 2026, 15:32 IST
ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್‌ ರೈಡರ್ಸ್

ವಿಶ್ವ ಟೇಬಲ್‌ ಟೆನಿಸ್‌: ಕರ್ನಾಟಕದ ಮೂವರಿಗೆ ಕಂಚಿನ ಪದಕ

WTT Youth Contender Vadodara: ವಡೋದರದಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌ನ 13 ವರ್ಷದೊಳಗಿನ ವಿಭಾಗದಲ್ಲಿ ಕರ್ನಾಟಕದ ಸಿದ್ಧಾಂತ್ ಎಂ, ಸಾತ್ವಿಕ್ ಎಂ. ಮತ್ತು ಯುಕ್ತಾ ಹರ್ಷ ಕಂಚಿನ ಪ‍ದಕ ಗೆದ್ದಿದ್ದಾರೆ.
Last Updated 3 ಜನವರಿ 2026, 15:24 IST
ವಿಶ್ವ ಟೇಬಲ್‌ ಟೆನಿಸ್‌: ಕರ್ನಾಟಕದ ಮೂವರಿಗೆ ಕಂಚಿನ ಪದಕ

ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌: ಜೊನಾಥನ್‌ಗೆ ಮೂರು ಚಿನ್ನ

Jonathan Gavin Anthony: ಕರ್ನಾಟಕದ ಉದಯೋನ್ಮುಖ ಶೂಟರ್‌ ಜೊನಾಥನ್ ಗ್ಯಾವಿನ್ ಆಂಥೋನಿ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದರು. 16 ವರ್ಷದ ಜೊನಾಥನ್‌ ಪಾರಮ್ಯ ಮೆರೆದರು.
Last Updated 3 ಜನವರಿ 2026, 15:18 IST
ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌: ಜೊನಾಥನ್‌ಗೆ ಮೂರು ಚಿನ್ನ

ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್: ಹಿಡಿತ ಸಾಧಿಸಿದ ಗುಜರಾತ್

Cooch Behar Trophy Quarterfinal: ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದ ಮೂರನೇ ದಿನ ಗುಜರಾತ್ ತಂಡ ಕರ್ನಾಟಕದ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ. ಕರ್ನಾಟಕದ ಪರ ವರುಣ್ ಪಟೇಲ್ ಅರ್ಧ ಶತಕ ಬಾರಿಸಿದರು.
Last Updated 3 ಜನವರಿ 2026, 14:43 IST
ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್: ಹಿಡಿತ ಸಾಧಿಸಿದ ಗುಜರಾತ್

ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡಕ್ಕೆ ಮರಳಿದ ಸಿರಾಜ್

India vs New Zealand: ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ಎದುರು ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಬಿಸಿಸಿಐ ಶನಿವಾರ ತಂಡವನ್ನು ಪ್ರಕಟಿಸಿದೆ.
Last Updated 3 ಜನವರಿ 2026, 13:18 IST
ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡಕ್ಕೆ ಮರಳಿದ ಸಿರಾಜ್
ADVERTISEMENT

ವಿಜಯ್ ಹಜಾರೆ ಟ್ರೋಫಿ | ದೇವದತ್ತ ನಾಲ್ಕನೇ ಶತಕ: ಅಗ್ರಸ್ಥಾನಕ್ಕೆ ಕರ್ನಾಟಕ

ಮಯಂಕ್ ಪಡೆಯ ಅಜೇಯ ಓಟ : ಸ್ಮರಣ್, ಅಭಿನವ್ ಮಿಂಚು, ವೈಶಾಖ ನಿಖರ ದಾಳಿ
Last Updated 3 ಜನವರಿ 2026, 12:58 IST
ವಿಜಯ್ ಹಜಾರೆ ಟ್ರೋಫಿ | ದೇವದತ್ತ ನಾಲ್ಕನೇ ಶತಕ: ಅಗ್ರಸ್ಥಾನಕ್ಕೆ ಕರ್ನಾಟಕ

ಗಾಯಕವಾಡ್‌ಗೆ ನಿರಾಸೆ, ಮೂವರು ಕಂಬ್ಯಾಕ್: ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಪ್ರಕಟ

ನ್ಯೂಜಿಲೆಂಡ್ ವಿರುದ್ಧ ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಪ್ರಕಟವಾಗಿದೆ. ಗಾಯಕವಾಡ್‌ಗೆ ಅವಕಾಶ ಸಿಗದೆ ಶ್ರೇಯಸ್ ಅಯ್ಯರ್ ಸೇರಿದಂತೆ ಮೂವರು ಕಂಬ್ಯಾಕ್ ಮಾಡಿದ್ದಾರೆ. ಬುಮ್ರಾ–ಹಾರ್ದಿಕ್‌ಗೆ ವಿಶ್ರಾಂತಿ.
Last Updated 3 ಜನವರಿ 2026, 12:21 IST
ಗಾಯಕವಾಡ್‌ಗೆ ನಿರಾಸೆ, ಮೂವರು ಕಂಬ್ಯಾಕ್: ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಪ್ರಕಟ

ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್: ಮೊದಲ 62 ಬಾಲ್‌ನಲ್ಲಿ 66 ರನ್, 68 ಎಸೆತದಲ್ಲಿ ಶತಕ

Hardik Pandya Kannada news: ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ವಿರುದ್ಧ ಹಾರ್ದಿಕ್ ಪಾಂಡ್ಯ 68 ಎಸೆತಗಳಲ್ಲಿ ಶತಕ ಸೇರಿ 133 ರನ್ ಸಿಡಿಸಿ ಬರೋಡಾ ತಂಡವನ್ನು ರಕ್ಷಿಸಿದರು.
Last Updated 3 ಜನವರಿ 2026, 9:58 IST
ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್: ಮೊದಲ 62 ಬಾಲ್‌ನಲ್ಲಿ 66 ರನ್, 68 ಎಸೆತದಲ್ಲಿ ಶತಕ
ADVERTISEMENT
ADVERTISEMENT
ADVERTISEMENT