ನಷ್ಟದ ಸುಳಿಗೆ ಸಿಲುಕಿ ಬಾಗಿಲು ಹಾಕಿದ, ದಿವಾಳಿ ಎದ್ದ, ಲೈಸೆನ್ಸ್ ರದ್ದಾದ ಬ್ಯಾಂಕ್ಗಳಲ್ಲಿ ವ್ಯಕ್ತಿಗಳು ಇರಿಸಿದ ಠೇವಣಿ ಮೊತ್ತವು ₹ 1 ಲಕ್ಷಕ್ಕಿಂತ ಹೆಚ್ಚಿಗೆ ಇದ್ದರೂ ಇಲ್ಲಿಯವರೆಗೆ ₹ 1 ಲಕ್ಷದವರೆಗೆ ಮಾತ್ರ ವಿಮೆ ದೊರೆಯುತ್ತಿತ್ತು. ಇನ್ನು ಮುಂದೆ ಇದು ₹ 5 ಲಕ್ಷದವರೆಗೆ ದೊರೆಯಲಿದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.