ನವದೆಹಲಿ: ‘ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಮಾರಾಟ ಮಾಡಲುಸದ್ಯದ ಆರ್ಥಿಕ ಸ್ಥಿತಿ ಪೂರಕವಾಗಿಲ್ಲ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ
‘ಕಚ್ಚಾ ತೈಲ ದರ ಏರಿಳಿತ ಕಾಣುತ್ತಿದೆ. ವಿನಿಮಯ ದರದಲ್ಲಿಯೂ ವ್ಯತ್ಯಯ ಕಂಡುಬರುತ್ತಿದೆ. ಹೀಗಿರುವಾಗ ಹೂಡಿಕೆದಾರರನ್ನು ಆಕರ್ಷಿಸುವುದು ಕಷ್ಟ’ ಎಂದು ಅವರು ಸಂಸತ್ಗೆ ಮಾಹಿತಿ ನೀಡಿದ್ದಾರೆ.
ಹಿಂದಿನ ವರ್ಷ, ಸಂಸ್ಥೆಯನ್ನು ಮಾರಾಟ ಮಾಡುವ ಪ್ರಯತ್ನ ಫಲ ನೀಡಿರಲಿಲ್ಲ.