ಗುರುವಾರ ಸಭೆ ಸೇರಿದ್ದ ಕಂಪನಿಯ ನಿರ್ದೇಶಕ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಸಂಸ್ಥೆಯ ಸ್ಥಾಪಕರಾಗಿದ್ದ ವಿ. ಜಿ. ಸಿದ್ಧಾರ್ಥ ಅವರು ತಮ್ಮ ಸಾವಿಗೆ ಮುಂಚೆ ಬರೆದಿರುವರು ಎನ್ನಲಾದ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆ ತಮಗೆ ಕಿರುಕುಳ ನೀಡಿತ್ತು ಎನ್ನುವುದರ ಸಾಂದರ್ಭಿಕ ಕಾರಣಗಳೇನು ಎನ್ನುವುದರ ಬಗ್ಗೆಯೂ ‘ಇವೈ’ ತನಿಖೆ ನಡೆಸಲಿದೆ.