‘ಅರ್ಥ ವ್ಯವಸ್ಥೆಯ ಪುನಶ್ಚೇತನದ ಸ್ಥಿತಿಯು ಈಗಲೂ ಬಹಳ ನಾಜೂಕಾಗಿಯೇ ಇದೆ. ಅಬಕಾರಿ ಸುಂಕ ಹೆಚ್ಚಳ ಮಾಡದಿರಲು ಕೇಂದ್ರವು ಪ್ರಯತ್ನಿಸಬಹುದು. ಆದರೆ, ಕೋವಿಡ್ನಿಂದಾದ ನಷ್ಟ ಪರಿಹಾರಕ್ಕೆ ಇನ್ನೊಂದು ಪ್ಯಾಕೇಜ್ ನೀಡಲೇಬೇಕು ಎಂಬ ಸ್ಥಿತಿ ನಿರ್ಮಾಣವಾದರೆ ಸುಂಕ ಹೆಚ್ಚಳ ಅನಿವಾರ್ಯ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.