ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಬಿಎಲ್: ಅಮೃತ ಸಮೃದ್ಧಿ ಯೋಜನೆ

Last Updated 14 ಆಗಸ್ಟ್ 2022, 18:23 IST
ಅಕ್ಷರ ಗಾತ್ರ

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ಣಾಟಕ ಬ್ಯಾಂಕ್, ‘ಕೆಬಿಎಲ್- ಅಮೃತ ಸಮೃದ್ಧಿ’ ಎಂಬ ಠೇವಣಿ ಯೋಜನೆಯನ್ನು ಘೋಷಿಸಿದೆ.

ಇದು 75 ವಾರಗಳ (525 ದಿನಗಳು) ಠೇವಣಿ ಯೋಜನೆಯಾಗಿದ್ದು, ವಾರ್ಷಿಕ ಶೇಕಡ 6.1ರಷ್ಟು ಬಡ್ಡಿ ಇರುತ್ತದೆ ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

‘ಕೆಬಿಎಲ್- ಅಮೃತ ಸಮೃದ್ಧಿ’ ಯೋಜನೆಯನ್ನು ಬಿಡುಗಡೆ ಮಾಡಿದ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಅವರು, ‘ಕರ್ಣಾಟಕ ಬ್ಯಾಂಕ್ ದೇಶಭಕ್ತಿಯ ಸಮೃದ್ಧ ಪರಂಪರೆ ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುತ್ತಾ ಅದರ ಪೋಷಣೆಗೆಮುಂಚೂಣಿಯಲ್ಲಿರುತ್ತದೆ. ಸೀಮಿತ ಅವಧಿಗಾಗಿ ಇರುವ ಈ ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಗ್ರಾಹಕರು ಪಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT