‘ಪಕ್ಷವೊಂದರ ರಾಜಕೀಯ ಮತ್ತು ಸಾಮಾಜಿಕ ಅಜೆಂಡಾ ಯಾವಾಗ ಚೆನ್ನಾಗಿ ಕೆಲಸ ಮಾಡುತ್ತದೆ ಎಂದರೆ, ಆ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣತರು ಜೊತೆಯಲ್ಲಿದ್ದಾಗ. ಆ ಕೆಲಸ ಈಗಾಗಲೇ ಚೆನ್ನಾಗಿ ಆಗಿದೆ. ಆದರೆ, ಆರ್ಥಿಕತೆ ಕುರಿತ ಸೂಕ್ತ ಕಾರ್ಯ ಸೂಚಿ ಅಜೆಂಡಾಗಳು ಇಲ್ಲದಾಗ ಮತ್ತು ರಾಜ್ಯ ಮತ್ತು ರಾಷ್ಟ್ರದ ಆರ್ಥಿಕತೆ ಬಗ್ಗೆ ವ್ಯತ್ಯಾಸಗಳು ತಿಳಿಯದವರು ಇದ್ದಾಗ ಆರ್ಥಿಕ ಸುಧಾರಣೆ ಕಷ್ಟ ಸಾಧ್ಯ,’ ಎಂದೂ ರಘುರಾಮ್ ರಾಜನ್ ಅವರು ತಮ್ಮ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.