ಭಾರಿ ಕಡಿತ: ಕಂಪನಿಯಿಂದ ₹ 7,807 ಕೋಟಿ ವಸೂಲಿ ಮಾಡಲು ಎಸ್ಬಿಐ ನೇತೃತ್ವದಲ್ಲಿ ಸಾಲದಾತರು ಎನ್ಸಿಎಲ್ಟಿ ಅಡಿ ದಿವಾಳಿ ಪ್ರಕ್ರಿಯೆಗೆ ಚಾಲನೆ ನೀಡಿದ್ದವು. ಆದರೆ, ಪುನಶ್ಚೇತನ ಯೋಜನೆಯಡಿ ಸಾಲದಾತರಿಗೆ ₹ 380 ಕೋಟಿ ಮಾತ್ರ ಸಿಗಲಿದೆ. ಅಂದರೆ ವಸೂಲಿ ಮಾಡಲು ಉದ್ದೇಶಿಸಿದ ಮೊತ್ತದಲ್ಲಿ ಶೇ 95ರಷ್ಟು ಕಡಿತ ಆದಂತಾಗಿದೆ.