ಕಾರ್ಯಕ್ರಮದಲ್ಲಿ ನಿರ್ದೇಶಕ (ಮಾರುಕಟ್ಟೆ) ಎಂ.ಟಿ. ಕುಲಕರ್ಣಿ, ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಟಿ ಗೋಪಾಲ್, ನಿರ್ದೇಶಕರು (ಪಶು ಸಂಗೋಪನೆ) ಡಾ. ಡಿ.ಎನ್ ಹೆಗಡೆ, ಮದರ್ ಡೇರಿ ನಿರ್ದೇಶಕ ಬಿ.ವಿ ಸತ್ಯನಾರಾಯಣ್, ನಿರ್ದೇಶಕ (ಆಡಳಿತ) ಬಿ.ಎಂ.ಸುರೇಶ್ ಕುಮಾರ್, ಮತ್ತು ವಿಶೇಷ ಆತಿಥಿಯಾಗಿ ಆಹಾರ ತಜ್ಞೆ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.