ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತೆಂಗಿನ ಚಿಪ್ಪು ಧಾರಣೆ ಜಿಗಿತ; ಟನ್‌ಗೆ ₹30 ಸಾವಿರ

ಚಿಪ್ಪು ಸಿಗದೆ ಉದ್ಯಮಗಳಿಗೆ ಸಂಕಷ್ಟ
ಎ.ಎಸ್‌. ರಮೇಶ್
Published : 2 ಮೇ 2025, 23:23 IST
Last Updated : 2 ಮೇ 2025, 23:23 IST
ಫಾಲೋ ಮಾಡಿ
Comments
ತೆಂಗಿನ ಮರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಪ್ಪುಹುಳು ಬಾಧೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಇದರಿಂದ ತೆಂಗಿನ ಉತ್ಪನ್ನಗಳಿಗೆ ಬೆಲೆ ಹೆಚ್ಚಳವಾಗುತ್ತಿದೆ.
ಮಲ್ಲಿಕಾರ್ಜುನ ಎಂ.ಸಿ., ಮೇಲೇನಹಳ್ಳಿತೆಂಗು ಚಿಪ್ಪಿನ ಘಟಕದ ಮಾಲೀಕ
ನಿತ್ಯ ಕೇವಲ 2–3 ಟನ್‌ ಚಿಪ್ಪು ಸಿಗುತ್ತಿದೆ. ಅರಸೀಕೆರೆ ತಾಲ್ಲೂಕಿನಲ್ಲಿರುವ ಮೂರು ಕಾರ್ಖಾನೆಗಳು ಸ್ಥಗಿತಗೊಳ್ಳುವ ಹಂತದಲ್ಲಿವೆ. ಕೇರಳ ತಮಿಳುನಾಡಿನಲ್ಲೂ ಕೆಲವು ಕಾರ್ಖಾನೆಗಳು ನಿಂತು ಹೋಗಿವೆ
ನಟರಾಜು ಪೊನ್ನಸಮುದ್ರ, ಬೊಮ್ಮಲಿಂಗೇಶ್ವರ ಫ್ಯಾಕ್ಟರಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT