<p class="title"><strong>ನವದೆಹಲಿ (ಪಿಟಿಐ): </strong>ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರೆಲ್ಲ ತಮ್ಮ ಪ್ಯಾನ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಮಾರ್ಚ್ ಅಂತ್ಯದೊಳಗೆ ಜೋಡಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಬುಧವಾರ ಸೂಚಿಸಿದೆ.</p>.<p class="title">ಇದನ್ನು ಮಾಡದೆ ಇದ್ದರೆ, ಅಂತಹ ಹೂಡಿಕೆದಾರರನ್ನು ಕೆವೈಸಿ ಪೂರ್ಣಗೊಳಿಸದವರು ಎಂದು ಪರಿಗಣಿಸಲಾಗುತ್ತದೆ. ಅವರು ಆಧಾರ್ ಹಾಗೂ ಪ್ಯಾನ್ ಸಂಖ್ಯೆ ಜೋಡಿಸುವವರೆಗೆ ಅವರ ವಹಿವಾಟುಗಳ ಮೇಲೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಸೆಬಿ ಹೇಳಿದೆ.</p>.<p class="title">ಆಧಾರ್ ಜೊತೆ ಜೋಡಣೆ ಆಗದೆ ಇದ್ದರೆ ಪ್ಯಾನ್ ಸಂಖ್ಯೆಯು 2023ರ ಮಾರ್ಚ್ 31ರ ನಂತರ ನಿಷ್ಕ್ರಿಯವಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿಯು (ಸಿಬಿಡಿಟಿ) ಹಿಂದಿನ ವರ್ಷದ ಮಾರ್ಚ್ನಲ್ಲಿ ಹೇಳಿತ್ತು.</p>.<p class="title"><a href="https://www.prajavani.net/karnataka-news/allegations-on-delhi-karnataka-sangh-1021752.html" itemprop="url">ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಹೆಸರಲ್ಲಿ ಕಲಾವಿದರಿಂದ ಹಣ ಸಂಗ್ರಹ: ಆರೋಪ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ (ಪಿಟಿಐ): </strong>ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರೆಲ್ಲ ತಮ್ಮ ಪ್ಯಾನ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಮಾರ್ಚ್ ಅಂತ್ಯದೊಳಗೆ ಜೋಡಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಬುಧವಾರ ಸೂಚಿಸಿದೆ.</p>.<p class="title">ಇದನ್ನು ಮಾಡದೆ ಇದ್ದರೆ, ಅಂತಹ ಹೂಡಿಕೆದಾರರನ್ನು ಕೆವೈಸಿ ಪೂರ್ಣಗೊಳಿಸದವರು ಎಂದು ಪರಿಗಣಿಸಲಾಗುತ್ತದೆ. ಅವರು ಆಧಾರ್ ಹಾಗೂ ಪ್ಯಾನ್ ಸಂಖ್ಯೆ ಜೋಡಿಸುವವರೆಗೆ ಅವರ ವಹಿವಾಟುಗಳ ಮೇಲೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಸೆಬಿ ಹೇಳಿದೆ.</p>.<p class="title">ಆಧಾರ್ ಜೊತೆ ಜೋಡಣೆ ಆಗದೆ ಇದ್ದರೆ ಪ್ಯಾನ್ ಸಂಖ್ಯೆಯು 2023ರ ಮಾರ್ಚ್ 31ರ ನಂತರ ನಿಷ್ಕ್ರಿಯವಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿಯು (ಸಿಬಿಡಿಟಿ) ಹಿಂದಿನ ವರ್ಷದ ಮಾರ್ಚ್ನಲ್ಲಿ ಹೇಳಿತ್ತು.</p>.<p class="title"><a href="https://www.prajavani.net/karnataka-news/allegations-on-delhi-karnataka-sangh-1021752.html" itemprop="url">ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಹೆಸರಲ್ಲಿ ಕಲಾವಿದರಿಂದ ಹಣ ಸಂಗ್ರಹ: ಆರೋಪ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>