ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ವಿಡಿಯೊ

ADVERTISEMENT

Video | ನಟ ಶ್ರೀ ಮುರಳಿ ಕಾಲಿಗೆ ಗಾಯ: ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

ಮೈಸೂರಿನಲ್ಲಿ ನಟ ಶ್ರೀಮುರಳಿ ನಟನೆಯ ಹೊಂಬಾಳೆ ಫಿಲಂಸ್‌ ನಿರ್ಮಾಣದ ಬಘೀರ ಚಿತ್ರದ ಫೈಟ್ ಸೀನ್ ಚಿತ್ರೀಕರಣದ ವೇಳೆ ಶ್ರೀ ಮುರುಳಿ ಎಡಗಾಲಿಗೆ ಪೆಟ್ಟಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 22 ಏಪ್ರಿಲ್ 2024, 11:24 IST
Video | ನಟ ಶ್ರೀ ಮುರಳಿ ಕಾಲಿಗೆ ಗಾಯ: ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

Video | ‘ಕೋಟಿ’ಗಾಗಿ ಧನಂಜಯ ಪರದಾಟ

ಡಾಲಿ ಧನಂಜಯ ಯಾಕಿನ್ನು ಹೊಸ ಸಿನಿಮಾ ಅನೌನ್ಸ್‌ ಮಾಡಿಲ್ಲ ಎನ್ನುತ್ತಿರುವಾಗಲೇ ಅವರ ಸಿನಿಮಾವೊಂದು ಸದ್ದು, ಗದ್ದಲವಿಲ್ಲದೆ ಶೂಟಿಂಗ್‌ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ. ಯಾವುದು ಆ ಸಿನಿಮಾ ಅನ್ನೋದಕ್ಕೆ ಈ ಸ್ಟೋರಿ ನೋಡಿ...
Last Updated 19 ಏಪ್ರಿಲ್ 2024, 2:30 IST
Video | ‘ಕೋಟಿ’ಗಾಗಿ ಧನಂಜಯ ಪರದಾಟ

VIDEO | ದ್ವಾರಕೀಶ್‌ ಅಂತ್ಯಕ್ರಿಯೆ; ಕಂಬನಿ ಮಿಡಿದ ಕನ್ನಡ ಚಿತ್ರರಂಗ

ಹೃದಯಾಘಾತದಿಂದ ನಿಧನರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್‌ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ ರುದ್ರಭೂಮಿಯಲ್ಲಿ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಪೊಲೀಸ್‌ ಗೌರವದೊಂದಿಗೆ ನೆರವೇರಿದೆ.
Last Updated 17 ಏಪ್ರಿಲ್ 2024, 11:20 IST
VIDEO | ದ್ವಾರಕೀಶ್‌ ಅಂತ್ಯಕ್ರಿಯೆ; ಕಂಬನಿ ಮಿಡಿದ ಕನ್ನಡ ಚಿತ್ರರಂಗ

Video | ‘ಆಪ್ತಮಿತ್ರ’ ವಿಷ್ಣುವರ್ಧನ್ ಬಗ್ಗೆ ಏನು ಹೇಳಿದ್ದರು ‘ಪ್ರಚಂಡ ಕುಳ್ಳ’?

ಕನ್ನಡ ಚಿತ್ರರಂಗದ ಹೀರೊ–ಹಾಸ್ಯನಟ ಜೋಡಿಗಳಲ್ಲಿ ಮುಖ್ಯವಾದದ್ದು ವಿಷ್ಣುವರ್ಧನ್‌–ದ್ವಾರಕೀಶ್‌ ಜೋಡಿ. ಸೋಲು ಎದುರಾದ ಸಂದರ್ಭದಲ್ಲಿ ‘ಆಪ್ತ ಮಿತ್ರ’ ಹೆಗಲಾಗಿ ನಿಂತಿದ್ದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು ದ್ವಾರಕೀಶ್.
Last Updated 16 ಏಪ್ರಿಲ್ 2024, 14:11 IST
Video | ‘ಆಪ್ತಮಿತ್ರ’ ವಿಷ್ಣುವರ್ಧನ್ ಬಗ್ಗೆ ಏನು ಹೇಳಿದ್ದರು ‘ಪ್ರಚಂಡ ಕುಳ್ಳ’?

Video | ನಾನು ‘ಹೀರೊ’ ಆಗಿದ್ದೇಕೆ?: ಏನು ಹೇಳಿದ್ದರು ದ್ವಾರಕೀಶ್?

ಚಂದನವನದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಚಿತ್ರರಂಗದಲ್ಲಿ ಹಲವು ಪ್ರಯೋಗಗಳನ್ನು ಮಾಡಿದವರು. ಸ್ವತಃ ನಾಯಕರಾಗಿ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದು ಏಕೆ ಎಂಬುದನ್ನು ಸೊಗಸಾಗಿ ವಿವರಿಸಿದ್ದರು ‘ಕುಳ್ಳ ಏಜೆಂಟ್‌’.
Last Updated 16 ಏಪ್ರಿಲ್ 2024, 13:54 IST
Video | ನಾನು ‘ಹೀರೊ’ ಆಗಿದ್ದೇಕೆ?: ಏನು ಹೇಳಿದ್ದರು ದ್ವಾರಕೀಶ್?

Video | ಹಾಸ್ಯನಟನಿಂದ ನಿರ್ಮಾಪಕನಾಗಿ ದ್ವಾರಕೀಶ್ ಬೆಳೆದಿದ್ದು ಹೇಗೆ ?

ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ತಮ್ಮದೇ ಛಾಪು ಮೂಡಿಸಿದ್ದ ದ್ವಾರಕೀಶ್‌, ನಿರ್ಮಾಪಕರಾಗಿ ಮಹೋನ್ನತ ಚಿತ್ರಗಳನ್ನು ಚಂದನವನಕ್ಕೆ ಕಾಣಿಕೆಯಾಗಿ ನೀಡಿದ್ದರು. ನಿರ್ಮಾಪಕರಾಗಿ ಅವರು ಎದುರಿಸಿದ್ದ ಸವಾಲುಗಳನ್ನು ಅವರೇ ಒಮ್ಮೆ ಹೇಳಿಕೊಂಡಿದ್ದರು.
Last Updated 16 ಏಪ್ರಿಲ್ 2024, 13:06 IST
Video | ಹಾಸ್ಯನಟನಿಂದ ನಿರ್ಮಾಪಕನಾಗಿ ದ್ವಾರಕೀಶ್ ಬೆಳೆದಿದ್ದು ಹೇಗೆ ?

Video |‘ಕನ್ನಡದ ಕುಳ್ಳ’ ದ್ವಾರಕೀಶ್‌ ನಿಧನ: ಚಂದನವನದ ಪ್ರಚಂಡ ಸಾಹಸಿ ಕಣ್ಮರೆ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಬೆಂಗಳೂರಿನಲ್ಲಿ ಏ.16ರಂದು ನಿಧನರಾದರು. 82ನೇ ವಯಸ್ಸಿನ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
Last Updated 16 ಏಪ್ರಿಲ್ 2024, 10:36 IST
Video |‘ಕನ್ನಡದ ಕುಳ್ಳ’ ದ್ವಾರಕೀಶ್‌ ನಿಧನ: ಚಂದನವನದ ಪ್ರಚಂಡ ಸಾಹಸಿ ಕಣ್ಮರೆ
ADVERTISEMENT

ಸಿನಿ ಮಾತು | ಏ.15ರಿಂದ ‘ಕಾಂತಾರ’ ಪ್ರೀಕ್ವೆಲ್‌

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ–ಒಂದು ದಂತಕಥೆ’ಯ ಪ್ರೀಕ್ವೆಲ್‌ ಶೂಟಿಂಗ್‌ ಏ.15ರಿಂದ ಆರಂಭವಾಗಲಿದೆ. ಇದಕ್ಕಾಗಿ ರಿಷಬ್‌ ಸ್ವಂತ ಊರಿನಲ್ಲಿ ಬೃಹತ್ ಸೆಟ್ ಗಳನ್ನು ನಿರ್ಮಿಸಲಾಗಿದೆ
Last Updated 12 ಏಪ್ರಿಲ್ 2024, 0:30 IST
ಸಿನಿ ಮಾತು | ಏ.15ರಿಂದ ‘ಕಾಂತಾರ’ ಪ್ರೀಕ್ವೆಲ್‌

ಇದು ನೀನಾಸಂ ಸತೀಶ್‌ ‘ಮ್ಯಾಟ್ನಿ’ ಶೋ!

Sathish Ninasam :2 ವರ್ಷಗಳ ನಂತರ ನೀನಾಸಂ ಸತೀಶ್‌ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಈ ಸಲ ಅವರು ‘ಮ್ಯಾಟ್ನಿ’ ಶೋ ಆಯ್ದುಕೊಂಡಿದ್ದಾರೆ. ಏನಿದು ಮ್ಯಾಟ್ನಿ ಶೋ, ಇದ್ರ ಹಿಂದಿನ ಕಥೆಯೇನು ಎಂಬಿತ್ಯಾದಿ ಡೀಟೇಲ್ಸ್‌ಗಾಗಿ ಈ ಸ್ಟೋರಿ ನೋಡಿ.
Last Updated 5 ಏಪ್ರಿಲ್ 2024, 6:01 IST
ಇದು ನೀನಾಸಂ ಸತೀಶ್‌ ‘ಮ್ಯಾಟ್ನಿ’ ಶೋ!

Interview | ಸಿನಿಮಾಗಿಂತ ಜೀವನ ಮುಖ್ಯ: ನಟ ಸತೀಶ್‌ ನೀನಾಸಂ

ಲೂಸಿಯಾ ಸಿನಿಮಾ ಖ್ಯಾತಿಯ ನಟ ಸತೀಶ್‌ ನೀನಾಸಂ ಹಾಗು ರಚಿತಾ ರಾಮ್ ಜೋಡಿಯ 'ಮ್ಯಾಟ್ನಿ' ಚಿತ್ರವು ಬಿಡುಗಡೆಗೆ ತಯಾರಾಗಿದೆ. ಈ ಚಿತ್ರದ ಬಗ್ಗೆ ತಮ್ಮ ಸಿನಿ ಜರ್ನಿ ಬಗ್ಗೆ ಸತೀಶ್‌ ನೀನಾಸಂ ಮಾತನಾಡಿದ್ದು ಹೀಗೆ…
Last Updated 2 ಏಪ್ರಿಲ್ 2024, 13:34 IST
Interview | ಸಿನಿಮಾಗಿಂತ ಜೀವನ ಮುಖ್ಯ: ನಟ ಸತೀಶ್‌ ನೀನಾಸಂ
ADVERTISEMENT