ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ವಿಡಿಯೊ

ADVERTISEMENT

Video | ಕಾವೇರಿ ಹೋರಾಟ: ದರ್ಶನ್, ಸುದೀಪ್, ಶಿವಣ್ಣ ಅಷ್ಟೆ ನೆನಪಾಗೋದಾ?

‘ನಿಮಗೆ ಹೋರಾಟ ಅಂದ್ರೆ ಕೇವಲ ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ನೆನಪಾಗೋದಾ‘? ನಟ ದರ್ಶನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ.
Last Updated 25 ಸೆಪ್ಟೆಂಬರ್ 2023, 12:45 IST
Video | ಕಾವೇರಿ ಹೋರಾಟ: ದರ್ಶನ್, ಸುದೀಪ್, ಶಿವಣ್ಣ ಅಷ್ಟೆ ನೆನಪಾಗೋದಾ?

ಸಿನಿ ಮಾತು | ‘ಯುಐ’ ಟೀಸರ್‌ನಲ್ಲಿ ‌ಕತ್ತಲ ಲೋಕಕ್ಕೆ ಕರೆದೊಯ್ದ ಉಪೇಂದ್ರ

ರಿಯಲ್‌ಸ್ಟಾರ್‌ ಉಪೇಂದ್ರ ವಿಭಿನ್ನ ಬಗೆಯ ಸಿನಿಮಾಗಳಿಗೆ ಜನಪ್ರಿಯ. ಅವರ ಸಿನಿಮಾಗಳಲ್ಲಿ ಪ್ರೇಕ್ಷಕರ ಬುದ್ಧಿಗೆ ಕಸರತ್ತು ನೀಡುವ ಅಂಶಗಳಿರುತ್ತವೆ. ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 21 ಸೆಪ್ಟೆಂಬರ್ 2023, 23:30 IST
ಸಿನಿ ಮಾತು | ‘ಯುಐ’ ಟೀಸರ್‌ನಲ್ಲಿ ‌ಕತ್ತಲ ಲೋಕಕ್ಕೆ ಕರೆದೊಯ್ದ ಉಪೇಂದ್ರ

Video | ಕಾವೇರಿಗಾಗಿ ಧ್ವನಿ ಎತ್ತಿದ ಶಿವಣ್ಣ–ದರ್ಶನ್‌ –ಸುದೀಪ್‌

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ರೈತರು ಕಂಗಾಲಾಗಿದ್ದಾರೆ. ಇದರ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 21 ಸೆಪ್ಟೆಂಬರ್ 2023, 3:26 IST
Video | ಕಾವೇರಿಗಾಗಿ ಧ್ವನಿ ಎತ್ತಿದ ಶಿವಣ್ಣ–ದರ್ಶನ್‌ –ಸುದೀಪ್‌

ಸಿನಿಮಾತು ವಿಡಿಯೊ: ಕಾಟೇರ ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್

ಸಿನಿಮಾತು
Last Updated 16 ಸೆಪ್ಟೆಂಬರ್ 2023, 7:04 IST
ಸಿನಿಮಾತು ವಿಡಿಯೊ: ಕಾಟೇರ ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್

Prajavani Celebrity Live | ಟೋಬಿ ಹುಡುಗಿ ‘ಚೈತ್ರಾ‘ ಪರ್ವಕಾಲ

ಟೋಬಿ ಚಿತ್ರ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಚೈತ್ರ ಜೆ ಆಚಾರ್‌ ಟೋಬಿ ಚಿತ್ರದಲ್ಲಿ ನಟಿಸಿದ್ದಾರೆ ಅವರ ಅಭಿನಯಕ್ಕೆ ಜನರು ಸೈ ಎಂದಿದ್ದಾರೆ.
Last Updated 27 ಆಗಸ್ಟ್ 2023, 6:27 IST
Prajavani Celebrity Live | ಟೋಬಿ ಹುಡುಗಿ ‘ಚೈತ್ರಾ‘ ಪರ್ವಕಾಲ

ಸಿನಿ ಮಾತು: ಡಾಲಿ ಕೈಯಲ್ಲಿ ಸಾಲು, ಸಾಲು ಸಿನಿಮಾಗಳು

ಸಿನಿ ಮಾತು: ಡಾಲಿ ಕೈಯಲ್ಲಿ ಸಾಲು, ಸಾಲು ಸಿನಿಮಾಗಳು
Last Updated 25 ಆಗಸ್ಟ್ 2023, 4:15 IST
 ಸಿನಿ ಮಾತು: ಡಾಲಿ ಕೈಯಲ್ಲಿ ಸಾಲು, ಸಾಲು ಸಿನಿಮಾಗಳು

ಉತ್ತರ ಕರ್ನಾಟಕ ಮಂದಿ ಸ್ಯಾಂಡಲ್‌ವುಡ್‌ನಲ್ಲಿ ಎದುರಿಸೋ ಸವಾಲುಗಳೇನು?

ಕ್ರೇತ್ರಪತಿ ಚಿತ್ರದ ಮೂಲಕ ಮತ್ತೊಮ್ಮೆ ಜನರನ್ನು ರಂಜಿಸುವುದಕ್ಕೆ ನವೀನ್‌ ಶಂಕರ್‌ ಬಂದಿದ್ದಾರೆ. ಆ.18ಕ್ಕೆ ಕ್ಷೇತ್ರಪತಿ ಚಿತ್ರ ರಿಲೀಸ್‌ ಆಗಿದ್ದು, ಬಾಕ್ಸ್‌ ಆಫಿಸ್‌ನಲ್ಲಿ ಈ ಚಿತ್ರ ಒಳ್ಳೆಯ ಕಲೆಕ್ಷನ್‌ ಮಾಡುವುದರಲ್ಲಿ ಸಂದೇಹವಿಲ್ಲ
Last Updated 18 ಆಗಸ್ಟ್ 2023, 11:27 IST
ಉತ್ತರ ಕರ್ನಾಟಕ ಮಂದಿ ಸ್ಯಾಂಡಲ್‌ವುಡ್‌ನಲ್ಲಿ ಎದುರಿಸೋ ಸವಾಲುಗಳೇನು?
ADVERTISEMENT

ಸಿನಿ ಮಾತು | ದೀಪಾವಳಿಗೆ ಬರ್ತಾನಾ ‘ಭೀಮ’?

‘ಸಲಗ’ ಸಿನಿಮಾ ಬಳಿಕ ದುನಿಯಾ ವಿಜಯ್‌ ಆ್ಯಕ್ಷನ್‌ ಕಟ್‌ ಹೇಳಿರೋ ಸಿನಿಮಾ ‘ಭೀಮ’ ರಿಲೀಸ್‌ಗೆ ಸಜ್ಜಾಗ್ತಿದೆ. ನವೆಂಬರ್‌ನಲ್ಲಿ ಸಿನಿಮಾ ರಿಲೀಸ್‌ಗೆ ಪ್ಲ್ಯಾನ್‌ ಮಾಡಿಕೊಂಡಿರೋ ಟೀಮ್‌ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.
Last Updated 18 ಆಗಸ್ಟ್ 2023, 5:28 IST
ಸಿನಿ ಮಾತು | ದೀಪಾವಳಿಗೆ ಬರ್ತಾನಾ ‘ಭೀಮ’?

Video | ದೀಪಾವಳಿಗೆ ಬರ್ತಾನಾ ‘ಭೀಮ’?

‘ಸಲಗ’ ಸಿನಿಮಾ ಬಳಿಕ ದುನಿಯಾ ವಿಜಯ್‌ ಆ್ಯಕ್ಷನ್‌ ಕಟ್‌ ಹೇಳಿರೋ ಸಿನಿಮಾ ‘ಭೀಮ’ ರಿಲೀಸ್‌ಗೆ ಸಜ್ಜಾಗ್ತಿದೆ. ನವೆಂಬರ್‌ನಲ್ಲಿ ಸಿನಿಮಾ ರಿಲೀಸ್‌ಗೆ ಪ್ಲ್ಯಾನ್‌ ಮಾಡಿಕೊಂಡಿರೋ ಟೀಮ್‌ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.
Last Updated 17 ಆಗಸ್ಟ್ 2023, 23:30 IST
Video | ದೀಪಾವಳಿಗೆ ಬರ್ತಾನಾ ‘ಭೀಮ’?

Video | ಅಟ್ರಾಸಿಟಿ ಪ್ರಕರಣ: ನಟ ಉಪೇಂದ್ರಗೆ ಮತ್ತೆ ರಿಲೀಫ್

ಚಿತ್ರನಟ ಉಪೇಂದ್ರ ವಿರುದ್ಧದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ. ಪ್ರಾಸಿಕ್ಯೂಷನ್ ಪರವಾಗಿ ಎಸ್‌ಪಿಪಿ ಬೆಳ್ಳಿಯಪ್ಪ ಉಪೇಂದ್ರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿದರು
Last Updated 17 ಆಗಸ್ಟ್ 2023, 14:39 IST
Video | ಅಟ್ರಾಸಿಟಿ ಪ್ರಕರಣ: ನಟ ಉಪೇಂದ್ರಗೆ ಮತ್ತೆ ರಿಲೀಫ್
ADVERTISEMENT