ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಕಮ್ಮಿನ್ಸ್‌ ಮರಳದಿದ್ದರೆ ಪ್ಲಾನ್ ಬಿ; ಆ್ಯಷಸ್ ಸರಣಿಗೆ ಸ್ಮಿತ್ ನಾಯಕ: ಬೈಲಿ

Steve Smith Captaincy: ಪ್ಯಾಟ್ ಕಮಿನ್ಸ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳದಿದ್ದರೆ ಸ್ಟೀವ್ ಸ್ಮಿತ್ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
Last Updated 18 ಅಕ್ಟೋಬರ್ 2025, 6:16 IST
ಕಮ್ಮಿನ್ಸ್‌ ಮರಳದಿದ್ದರೆ ಪ್ಲಾನ್ ಬಿ; ಆ್ಯಷಸ್ ಸರಣಿಗೆ ಸ್ಮಿತ್ ನಾಯಕ: ಬೈಲಿ

ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

Afghan Cricket News: ಪಾಕಿಸ್ತಾನದ ದಾಳಿಯಲ್ಲಿ ಮೂವರು ಅಫ್ಗಾನ್ ಕ್ರಿಕೆಟರ್‌ಗಳು ಮತ್ತು ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಅಫ್ಗಾನಿಸ್ತಾನ ಪಾಕ್‌, ಶ್ರೀಲಂಕಾ ತಂಡಗಳ ತ್ರಿಕೋನ ಟಿ20ಐ ಸರಣಿಯಿಂದ ಹಿಂದೆ ಸರಿಯಿತು ಎಂದು ಎಸಿಬಿ ಪ್ರಕಟಿಸಿದೆ.
Last Updated 18 ಅಕ್ಟೋಬರ್ 2025, 5:28 IST
ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

ಲಂಕಾ ಮೇಲೆ ಹರಿಣಗಳ ಸವಾರಿ: ಮಳೆಯಿಂದಾಗಿ 20–20 ಓವರ್‌ಗಳಿಗೆ ಆಟ ಮೊಟಕು

ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರ ಮಳೆಯಿಂದ ಅಡಚಣೆ ಉಂಟಾದ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯವನ್ನು ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ (ಡಿಎಲ್‌ಎಸ್) ಆತಿಥೇಯ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತು.
Last Updated 17 ಅಕ್ಟೋಬರ್ 2025, 22:03 IST
ಲಂಕಾ ಮೇಲೆ ಹರಿಣಗಳ ಸವಾರಿ: ಮಳೆಯಿಂದಾಗಿ 20–20 ಓವರ್‌ಗಳಿಗೆ ಆಟ ಮೊಟಕು

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ | ಪ್ರಖರ್‌ ದ್ವಿಶತಕ: ಕರ್ನಾಟಕ ಬೃಹತ್‌ ಮೊತ್ತ

ಪ್ರಖರ್‌ ಚತುರ್ವೇದಿ (225;368ಎ, 4x31, 6x3) ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡವು ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರೈಲ್ವೇಸ್‌ ತಂಡದ (ಆರ್‌ಎಸ್‌ಪಿಬಿ) ವಿರುದ್ಧ ಬೃಹತ್‌ ಮೊದಲ ಕಲೆಹಾಕಿದೆ.
Last Updated 17 ಅಕ್ಟೋಬರ್ 2025, 19:38 IST
ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ | ಪ್ರಖರ್‌ ದ್ವಿಶತಕ: ಕರ್ನಾಟಕ ಬೃಹತ್‌ ಮೊತ್ತ

ಸುಲ್ತಾನ್ ಆಫ್ ಜೋಹರ್ ಕಪ್ ಜೂನಿಯರ್‌ ಹಾಕಿ: ಭಾರತ ಫೈನಲ್‌ಗೆ

ಮಲೇಷ್ಯಾ ವಿರುದ್ಧ ಗೆಲುವು
Last Updated 17 ಅಕ್ಟೋಬರ್ 2025, 19:36 IST
ಸುಲ್ತಾನ್ ಆಫ್ ಜೋಹರ್ ಕಪ್ ಜೂನಿಯರ್‌ ಹಾಕಿ: ಭಾರತ ಫೈನಲ್‌ಗೆ

ಏಷ್ಯನ್‌ ಕಪ್‌: ಭಾರತ ಅರ್ಹತೆ

ಭಾರತ ವನಿತೆಯರ ತಂಡವು ಶುಕ್ರವಾರ 2–1 ಗೋಲುಗಳಿಂದ ಉಜ್ಬೇಕಿಸ್ತಾನ ತಂಡವನ್ನು ಮಣಿಸಿ, ಎಎಫ್‌ಸಿ 17 ವರ್ಷದೊಳಗಿನವರ ಏಷ್ಯನ್ ಕಪ್‌ ಟೂರ್ನಿಗೆ ಮೊದಲ ಬಾರಿ ಅರ್ಹತೆ ಪಡೆಯಿತು.
Last Updated 17 ಅಕ್ಟೋಬರ್ 2025, 19:36 IST
ಏಷ್ಯನ್‌ ಕಪ್‌: ಭಾರತ ಅರ್ಹತೆ

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್: ಪ್ರಶಸ್ತಿ ಸುತ್ತಿಗೆ ಆರವ್‌–ಯಶಸ್‌ ಲಗ್ಗೆ

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 17 ಅಕ್ಟೋಬರ್ 2025, 19:33 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್: ಪ್ರಶಸ್ತಿ ಸುತ್ತಿಗೆ ಆರವ್‌–ಯಶಸ್‌ ಲಗ್ಗೆ
ADVERTISEMENT

ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌: ಪದಕ ಖಚಿತಪಡಿಸಿಕೊಂಡ ತನ್ವಿ

ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌: ಉನ್ನತಿ ಹೂಡಾಗೆ ನಿರಾಸೆ
Last Updated 17 ಅಕ್ಟೋಬರ್ 2025, 19:28 IST
ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌: ಪದಕ ಖಚಿತಪಡಿಸಿಕೊಂಡ ತನ್ವಿ

ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

BCCIನಿತೀಶ್ ಆರ್ಯ ಅರ್ಧಶತಕ ಮತ್ತು ಕುಲದೀಪ್ ಸಿಂಗ್ ಪುರೋಹಿತ್ ಅವರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಛತ್ತೀಸಗಡ ಕ್ರಿಕೆಟ್ ಸಂಸ್ಥೆ ಎದುರು 15 ರನ್‌ಗಳಿಂದ ಜಯಿಸಿತು.
Last Updated 17 ಅಕ್ಟೋಬರ್ 2025, 19:25 IST
ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

ಪ್ರೊ ಕಬಡ್ಡಿ ಲೀಗ್‌: ಪಟ್ನಾ ಗೆಲುವಿನಲ್ಲಿ ಮಿಂಚಿದ ಅಯಾನ್

ಡೆಲ್ಲಿಗೆ ಮಣಿದ ತಲೈವಾಸ್
Last Updated 17 ಅಕ್ಟೋಬರ್ 2025, 19:23 IST
ಪ್ರೊ ಕಬಡ್ಡಿ ಲೀಗ್‌: ಪಟ್ನಾ ಗೆಲುವಿನಲ್ಲಿ ಮಿಂಚಿದ ಅಯಾನ್
ADVERTISEMENT
ADVERTISEMENT
ADVERTISEMENT