ಗುರುವಾರ, 30 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬಿಜೆಪಿ ನಿತೀಶ್‌ ಕುಮಾರ್‌ರನ್ನು ಸಿಎಂ ಆಗಿ ಮುಂದುವರಿಯಲು ಬಿಡಲ್ಲ: ಅಖಿಲೇಶ್

Akhilesh Yadav: ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಬಿಜೆಪಿ ಕೇವಲ ಚುನಾವಣೆಗೆ ಬಳಸಿಕೊಳ್ಳುತ್ತಿದೆ, ಆದರೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
Last Updated 30 ಅಕ್ಟೋಬರ್ 2025, 12:29 IST
ಬಿಜೆಪಿ ನಿತೀಶ್‌ ಕುಮಾರ್‌ರನ್ನು ಸಿಎಂ ಆಗಿ ಮುಂದುವರಿಯಲು ಬಿಡಲ್ಲ: ಅಖಿಲೇಶ್

ಮುಂಬೈ: ಬೇಡಿಕೆಗಳನ್ನು ಮುಂದಿಟ್ಟು 20 ಮಕ್ಕಳ ಒತ್ತೆ ಇರಿಸಿಕೊಂಡಿದ್ದ ಆರೋಪಿ ಸೆರೆ

ಮುಂಬೈನ ಪೊವೈ ಪ್ರದೇಶದಲ್ಲಿರುವ ರಾ ಸ್ಟುಡಿಯೊದಲ್ಲಿ ಹಲವು ಮಕ್ಕಳನ್ನು ಒತ್ತೆಯಿರಿಸಿಕೊಂಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 30 ಅಕ್ಟೋಬರ್ 2025, 11:34 IST
ಮುಂಬೈ: ಬೇಡಿಕೆಗಳನ್ನು ಮುಂದಿಟ್ಟು 20 ಮಕ್ಕಳ ಒತ್ತೆ ಇರಿಸಿಕೊಂಡಿದ್ದ ಆರೋಪಿ ಸೆರೆ

ಗುರುವಾಯೂರು ದೇಗುಲದ ‘ಉದಯಾಸ್ತಮಾನ ಪೂಜೆ’ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್

Temple Tradition: ಕೇರಳದ ಗುರುವಾಯೂರು ಕೃಷ್ಣ ದೇಗುಲದಲ್ಲಿ ಏಕಾದಶಿಯಂದು ನಡೆಯುವ ಸಂಪ್ರದಾಯಬದ್ಧ ‘ಉದಯಾಸ್ತಮಾನ ಪೂಜೆ’ ಕೈಬಿಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪೂಜೆ 1972ರಿಂದ ನಿರಂತರವಾಗಿ ನಡೆಯುತ್ತಿದೆ.
Last Updated 30 ಅಕ್ಟೋಬರ್ 2025, 10:58 IST
ಗುರುವಾಯೂರು ದೇಗುಲದ ‘ಉದಯಾಸ್ತಮಾನ ಪೂಜೆ’ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್

ಹಸುವನ್ನು 'ರಾಷ್ಟ್ರೀಯ ತಾಯಿ' ಎಂದು ಘೋಷಿಸಿ: 'ಗೋ ರಕ್ಷಾ ಆಂದೋಲನ' ಒತ್ತಾಯ

ಗೋವನ್ನು 'ರಾಷ್ಟ್ರೀಯ ತಾಯಿ' ಎಂದು ಘೋಷಿಸಬೇಕು ಎಂದು 'ಗೋ ರಕ್ಷಾ ಆಂದೋಲನ' ಸಂಘಟನೆ ಗುರುವಾರ ಒತ್ತಾಯಿಸಿದೆ.
Last Updated 30 ಅಕ್ಟೋಬರ್ 2025, 10:55 IST
ಹಸುವನ್ನು 'ರಾಷ್ಟ್ರೀಯ ತಾಯಿ' ಎಂದು ಘೋಷಿಸಿ: 'ಗೋ ರಕ್ಷಾ ಆಂದೋಲನ' ಒತ್ತಾಯ

ಯುದ್ಧ ನಿಲ್ಲಿಸಿದೆ ಎಂಬ ಟ್ರಂಪ್ ಹೇಳಿಕೆ ವಿರೋಧಿಸುವ ಧೈರ್ಯ ಮೋದಿಗಿಲ್ಲ: ರಾಹುಲ್

Modi Trump Remarks: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದೆ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಎದುರಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಗಿಲ್ಲ ಎಂದು ರಾಹುಲ್ ಗಾಂಧಿ ಬಿಹಾರ ಚುನಾವಣಾ ರ್‍ಯಾಲಿಯಲ್ಲಿ ಆರೋಪಿಸಿದ್ದಾರೆ.
Last Updated 30 ಅಕ್ಟೋಬರ್ 2025, 10:40 IST
ಯುದ್ಧ ನಿಲ್ಲಿಸಿದೆ ಎಂಬ ಟ್ರಂಪ್ ಹೇಳಿಕೆ ವಿರೋಧಿಸುವ ಧೈರ್ಯ ಮೋದಿಗಿಲ್ಲ: ರಾಹುಲ್

ಭಾರತದಲ್ಲಿ ತಯಾರಾದ ಹೊಸ ಪೀಳಿಗೆಯ ಹೃದಯ ಸ್ಟೆಂಟ್‌ಗೆ ಜಾಗತಿಕ ಮನ್ನಣೆ

Medical Innovation: ದೆಹಲಿಯ ಬಾತ್ರಾ ಆಸ್ಪತ್ರೆಯ ಡಾ. ಉಪೇಂದ್ರ ಕೌಲ್ ಅವರ ನೇತೃತ್ವದಲ್ಲಿ ನಡೆದ ಟುಕ್ಸೆಡೊ-2 ಪ್ರಯೋಗದಲ್ಲಿ, ಭಾರತದಲ್ಲಿ ತಯಾರಾದ ಸುಪ್ರಾಫ್ಲೆಕ್ಸ್ ಕ್ರೂಜ್ ಹೃದಯ ಸ್ಟೆಂಟ್ ಅಮೆರಿಕನ್ ಕ್ಸಿಯೆನ್ಸ್ ಸ್ಟೆಂಟ್‌ಗಿಂತ ಉತ್ತಮ ಫಲಿತಾಂಶ ತೋರಿಸಿದೆ.
Last Updated 30 ಅಕ್ಟೋಬರ್ 2025, 10:02 IST
ಭಾರತದಲ್ಲಿ ತಯಾರಾದ ಹೊಸ ಪೀಳಿಗೆಯ ಹೃದಯ ಸ್ಟೆಂಟ್‌ಗೆ ಜಾಗತಿಕ ಮನ್ನಣೆ

ಕೇರಳ: ಪತ್ನಿಗೆ ದೆವ್ವ ಹಿಡಿದಿದೆ ಎಂದು ಬಿಸಿ ಸಾಂಬಾರ್ ಸುರಿದ ಪತಿ

Domestic Violence: ಕೇರಳದ ಕೊಲ್ಲಮ್‌ ಜಿಲ್ಲೆಯಲ್ಲಿ ಪತ್ನಿಯ ಮೇಲೆ ವ್ಯಕ್ತಿಯೊಬ್ಬ ಬಿಸಿ ಮೀನಿನ ಸಾಂಬಾರ್‌ ಸುರಿದಿರುವ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ.
Last Updated 30 ಅಕ್ಟೋಬರ್ 2025, 9:25 IST
ಕೇರಳ: ಪತ್ನಿಗೆ ದೆವ್ವ ಹಿಡಿದಿದೆ ಎಂದು ಬಿಸಿ ಸಾಂಬಾರ್ ಸುರಿದ ಪತಿ
ADVERTISEMENT

ಜಾರ್ಖಂಡ್‌ನಲ್ಲಿ ಬಾಂಬ್ ಸ್ಟೋಟ: ಗಾಯಗೊಂಡಿದ್ದ CRPF ಇನ್ಸ್‌ಪೆಕ್ಟರ್‌ ಸಾವು

CRPF Inspector Death: ಜಾರ್ಖಂಡ್‌ನಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಕಚ್ಚಾ ಬಾಂಬ್ ಸ್ಟೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಸಿಆರ್‌ಪಿಎಫ್‌ ಇನ್ಸ್‌ಪೆಕ್ಟರ್‌ ಗುರುವಾರ ಇಲ್ಲಿನ ಏಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 30 ಅಕ್ಟೋಬರ್ 2025, 7:44 IST
ಜಾರ್ಖಂಡ್‌ನಲ್ಲಿ ಬಾಂಬ್ ಸ್ಟೋಟ: ಗಾಯಗೊಂಡಿದ್ದ CRPF ಇನ್ಸ್‌ಪೆಕ್ಟರ್‌ ಸಾವು

ಇಲ್ಲಿ ಸ್ವತಂತ್ರವಾಗಿದ್ದೇನೆ, ಭಾರತ ಬಿಟ್ಟು ಹೋಗಲ್ಲ: ಶೇಖ್‌ ಹಸೀನಾ

Sheikh Hasina: ದೆಹಲಿಯಲ್ಲಿ ಸ್ವತಂತ್ರವಾಗಿ ತಿರುಗಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಉಳಿಯುವ ಯೋಜನೆಯಿದೆ’ ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಹೇಳಿದ್ದಾರೆ.
Last Updated 30 ಅಕ್ಟೋಬರ್ 2025, 6:53 IST
ಇಲ್ಲಿ ಸ್ವತಂತ್ರವಾಗಿದ್ದೇನೆ, ಭಾರತ ಬಿಟ್ಟು ಹೋಗಲ್ಲ: ಶೇಖ್‌ ಹಸೀನಾ

ಮೊಂಥಾ: ಆಂಧ್ರದಲ್ಲಿ ಮೂಲಸೌಕರ್ಯ ಪುನರ್‌ಸ್ಥಾಪಿಸಲು 11 ಸಾವಿರ ಸಿಬ್ಬಂದಿ ನಿಯೋಜನೆ

ಮೊಂಥಾ ಚಂಡಮಾರುತದ ತೀವ್ರತೆ ತಗ್ಗಿದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಮತ್ತು ಹಾನಿಗೊಳಗಾದ ಮೂಲಸೌಕರ್ಯ ಪುನರ್‌ಸ್ಥಾಪಿಸಲು ಆಂಧ್ರ ಪ್ರದೇಶದಲ್ಲಿ 11,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ
Last Updated 30 ಅಕ್ಟೋಬರ್ 2025, 5:19 IST
ಮೊಂಥಾ: ಆಂಧ್ರದಲ್ಲಿ ಮೂಲಸೌಕರ್ಯ ಪುನರ್‌ಸ್ಥಾಪಿಸಲು 11 ಸಾವಿರ ಸಿಬ್ಬಂದಿ ನಿಯೋಜನೆ
ADVERTISEMENT
ADVERTISEMENT
ADVERTISEMENT