ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

ಎಟಿಎಸ್‌ ಅಟ್ಯಾಕರ್ಸ್‌ ತಂಡಕ್ಕೆ ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟ್ರೋಫಿ

ATS Attackers: ಬೆಂಗಳೂರು: ಟೂರ್ನಿಯಲ್ಲಿ ಸಾಂಘಿಕ ಆಟ ಪ್ರದರ್ಶಿಸಿದ ಎಟಿಎಸ್‌ ಅಟ್ಯಾಕರ್ಸ್‌ ತಂಡವು 2026ರ ಚೊಚ್ಚಲ ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟ್ರೋಫಿಯನ್ನು ಗೆದ್ದುಕೊಂಡಿತು.
Last Updated 23 ಫೆಬ್ರುವರಿ 2026, 0:14 IST
ಎಟಿಎಸ್‌ ಅಟ್ಯಾಕರ್ಸ್‌ ತಂಡಕ್ಕೆ ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟ್ರೋಫಿ

ಕರ್ನಾಟಕಕ್ಕೆ 9ನೇ ರಣಜಿ ಕಿರೀಟ: ವಿನಯ್ ವಿಶ್ವಾಸ

Vinay Kumar: ಸತತ ಎರಡು ಬಾರಿ ರಣಜಿ ಟ್ರೋಫಿ ಜಯಿಸಿದ ನಾಯಕನೆಂಬ ದಾಖಲೆ ಹೊಂದಿರುವ ಕರ್ನಾಟಕ ಕ್ರಿಕೆಟ್ ತಂಡದ ಏಕೈಕ ನಾಯಕನೆಂಬ ಹೆಗ್ಗಳಿಕೆ ಇರುವುದು ‘ದಾವಣಗೆರೆ ಎಕ್ಸ್‌ಪ್ರೆಸ್’ ಆರ್. ವಿನಯಕುಮಾರ್ ಅವರಿಗೆ ಮಾತ್ರ. ಕರ್ನಾಟಕ ತಂಡವು ಒಂಬತ್ತನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
Last Updated 22 ಫೆಬ್ರುವರಿ 2026, 23:52 IST
ಕರ್ನಾಟಕಕ್ಕೆ 9ನೇ ರಣಜಿ ಕಿರೀಟ: ವಿನಯ್ ವಿಶ್ವಾಸ

ಹುಬ್ಬಳ್ಳಿ | ರಣಜಿ ಟ್ರೋಫಿ ಫೈನಲ್ ಪಂದ್ಯ ನಾಳೆಯಿಂದ: ದೇವದತ್ತ ಬ್ಯಾಟಿಂಗ್ ಅಭ್ಯಾಸ

Karnataka Cricket Team: ಹನ್ನೊಂದು ವರ್ಷಗಳ ನಂತರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡ, ಮಂಗಳವಾರ ಆರಂಭವಾಗುವ ಫೈನಲ್‌ಗೆ ಪೂರ್ವಭಾವಿಯಾಗಿ ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಭಾನುವಾರ ಅಭ್ಯಾಸ ನಡೆಸಿತು.
Last Updated 22 ಫೆಬ್ರುವರಿ 2026, 23:47 IST
ಹುಬ್ಬಳ್ಳಿ | ರಣಜಿ ಟ್ರೋಫಿ ಫೈನಲ್ ಪಂದ್ಯ ನಾಳೆಯಿಂದ: ದೇವದತ್ತ ಬ್ಯಾಟಿಂಗ್ ಅಭ್ಯಾಸ

IPL 2026: ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಲು ಧೋನಿ ಲಭ್ಯ

IPL 2026: ಮಹೇಂದ್ರ ಸಿಂಗ್‌ ಧೋನಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ (ಸಿಎಸ್‌ಕೆ) ತಂಡದ ಪರ ಆಡಲು ಲಭ್ಯವಿರುವುದಾಗಿ ತಿಳಿಸಿದ್ದಾರೆ. ಆದರೆ, ಅವರು ಎಲ್ಲ ಪಂದ್ಯಗಳಲ್ಲಿ ಕಣಕ್ಕಿಳಿಯುವರೇ ಎಂಬುದನ್ನು ಈಗಲೇ ಹೇಳಲಾಗದು.
Last Updated 22 ಫೆಬ್ರುವರಿ 2026, 21:04 IST
IPL 2026: ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಲು ಧೋನಿ ಲಭ್ಯ

ಐಟಿಎಫ್‌ ಟೆನಿಸ್‌: ವೆಂಡೆವಿಂಕೆಲ್‌ಗೆ ಸಿಂಗಲ್ಸ್‌ ಪ್ರಶಸ್ತಿ

Hanne Vandewinkel: ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದು ಶ್ರೇಯಾಂಕ ಆಟಗಾರ್ತಿಯರಿಗೆ ಆಘಾತ ನೀಡಿದ್ದ ವೈಷ್ಣವಿ ಅಡ್ಕರ್ ಅವರ ಯಶಸ್ಸಿನ ಓಟ ಫೈನಲ್‌ನಲ್ಲಿ ಕೊನೆಗೊಂಡಿತು. ಎರಡನೇ ಶ್ರೇಯಾಂಕದ ಹ್ಯಾನೆ ವೆಂಡೆವಿಂಕೆಲ್ ಅವರು ಪ್ರಶಸ್ತಿ ಗೆದ್ದುಕೊಂಡರು.
Last Updated 22 ಫೆಬ್ರುವರಿ 2026, 21:02 IST
ಐಟಿಎಫ್‌ ಟೆನಿಸ್‌: ವೆಂಡೆವಿಂಕೆಲ್‌ಗೆ ಸಿಂಗಲ್ಸ್‌ ಪ್ರಶಸ್ತಿ

ಸಿ.ಕೆ.ನಾಯ್ಡು ಟ್ರೋಫಿ | ಆಯುಷ್‌ ಶತಕ: ಮುಂಬೈ ಬಿಗಿಹಿಡಿತ

CK Nayudu Trophy: ಆರಂಭಿಕ ಆಟಗಾರ ಆಯುಷ್ ಜೇಥ್ವಾ ಅವರ ಅಜೇಯ ಶತಕದ ಬಲದಿಂದ ಆತಿಥೇಯ ಮುಂಬೈ ತಂಡವು ಭಾನುವಾರ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ಬಿಗಿಹಿಡಿತ ಸಾಧಿಸಿದೆ.
Last Updated 22 ಫೆಬ್ರುವರಿ 2026, 21:00 IST
ಸಿ.ಕೆ.ನಾಯ್ಡು ಟ್ರೋಫಿ | ಆಯುಷ್‌ ಶತಕ: ಮುಂಬೈ ಬಿಗಿಹಿಡಿತ

ಭೀಮಯ್ಯ ಕಪ್‌: ಕೂರ್ಗ್‌ ಹಾಕ್ಸ್‌ಗೆ ಪ್ರಶಸ್ತಿ

Chairos Bhimaiah Hockey Cup: ಬೆಂಗಳೂರು: ಕೂರ್ಗ್‌ ಹಾಕ್ಸ್ ತಂಡವು ಭಾನುವಾರ ಮುಕ್ತಾಯಗೊಂಡ ಏಳನೇ ಆವೃತ್ತಿಯ ಚೈರೋಸ್‌ ಭೀಮಯ್ಯ ಹಾಕಿ ಕಪ್‌ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು.
Last Updated 22 ಫೆಬ್ರುವರಿ 2026, 20:48 IST
ಭೀಮಯ್ಯ ಕಪ್‌: ಕೂರ್ಗ್‌ ಹಾಕ್ಸ್‌ಗೆ ಪ್ರಶಸ್ತಿ
ADVERTISEMENT

ಎಫ್‌ಐಎಚ್ ಪ್ರೊ ಹಾಕಿ ಲೀಗ್‌: ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ನಿರಾಸೆ

FIH Pro League: ಎಫ್‌ಐಎಚ್ ಪ್ರೊ ಹಾಕಿ ಲೀಗ್‌ನಲ್ಲಿ ನಿರಾಶಾದಾಯಕ ಪ್ರದರ್ಶನದ ಬಳಿಕ ಭಾರತ ಪುರುಷರ ತಂಡವು ಭಾನುವಾರದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ವೀರೋಚಿತ ಹೋರಾಟ ನಡೆಸಿತು. ಆದರೆ, ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಆತಿಥೇಯ ತಂಡ ಜಯ ಗಳಿಸಿತು.
Last Updated 22 ಫೆಬ್ರುವರಿ 2026, 20:46 IST
ಎಫ್‌ಐಎಚ್ ಪ್ರೊ ಹಾಕಿ ಲೀಗ್‌: ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ನಿರಾಸೆ

ಹರಿಣಗಳ ದಾಳಿಗೆ ಭಾರತ ನಿರುತ್ತರ: ದಕ್ಷಿಣ ಆಫ್ರಿಕಾ ತಂಡಕ್ಕೆ 76 ರನ್‌ಗಳ ಭಾರಿ ಜಯ

ಸೂಪರ್‌ 8ರ ಹಂತ: ವೇಗಿ ಮಾರ್ಕೊ ಯಾನ್ಸೆನ್‌ಗೆ 4 ವಿಕೆಟ್‌
Last Updated 22 ಫೆಬ್ರುವರಿ 2026, 18:14 IST
ಹರಿಣಗಳ ದಾಳಿಗೆ ಭಾರತ ನಿರುತ್ತರ: ದಕ್ಷಿಣ ಆಫ್ರಿಕಾ ತಂಡಕ್ಕೆ 76 ರನ್‌ಗಳ ಭಾರಿ ಜಯ

ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್: ವಿಜೇತ ತಂಡಗಳಿಗೆ ಟ್ರೋಫಿ

ಮಹದೇವಪುರ ಬಿಜೆಪಿ ಘಟಕದ ಸಹಯೋಗದಲ್ಲಿ ದೊಡ್ಡಬನಹಳ್ಳಿಯಲ್ಲಿ ಆಯೋಜಿಸಿದ್ದ ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.
Last Updated 22 ಫೆಬ್ರುವರಿ 2026, 17:37 IST
ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್: ವಿಜೇತ ತಂಡಗಳಿಗೆ ಟ್ರೋಫಿ
ADVERTISEMENT
ADVERTISEMENT
ADVERTISEMENT