ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

Ranji Trophy 2025: ಕರ್ನಾಟಕದ ಮುನ್ನಡೆಯ ಕನಸಿಗೆ ಬಲ

ವೇಗಿಗಳ ಬಿಗುವಿನ ದಾಳಿ: ಫಾಲೋ ಆನ್‌ ತಪ್ಪಿಸಲು ಗೋವಾ ಹೋರಾಟ
Last Updated 27 ಅಕ್ಟೋಬರ್ 2025, 23:30 IST
Ranji Trophy 2025: ಕರ್ನಾಟಕದ ಮುನ್ನಡೆಯ ಕನಸಿಗೆ ಬಲ

ಸೂರ್ಯ ವೈಫಲ್ಯದಿಂದ ಚಿಂತಿತನಾಗಿಲ್ಲ: ಗೌತಮ್ ಗಂಭೀರ್

ನಾಯಕ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್‌ ಬಗ್ಗೆ ಭಾರತ ತಂಡದ ಹೆಡ್ ಕೋಚ್‌ ಗೌತಮ್ ಗಂಭೀರ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಂಡ ಹೆಚ್ಚು ಆಕ್ರಮಣಕಾರಿ ಬ್ರ್ಯಾಂಡ್‌ನ ಕ್ರಿಕೆಟ್‌ ಆಡುವಾಗ ಈ ರೀತಿಯ ‘ವೈಫಲ್ಯಗಳು ಆಗೇ ಆಗುತ್ತವೆ’ ಎನ್ನುವುದು ಅವರ ಅಭಿಪ್ರಾಯ.
Last Updated 27 ಅಕ್ಟೋಬರ್ 2025, 23:30 IST
ಸೂರ್ಯ ವೈಫಲ್ಯದಿಂದ ಚಿಂತಿತನಾಗಿಲ್ಲ: ಗೌತಮ್ ಗಂಭೀರ್

ಕೆಎಸ್‌ಸಿಎಗೆ ವಿಳಂಬವಿಲ್ಲದೆ ಚುನಾವಣೆ ನಡೆಸಿ: ವೆಂಕಟೇಶ್ ಪ್ರಸಾದ್ ತಂಡ ಒತ್ತಾಯ

KSCA Administration: ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ಮತ್ತಷ್ಟು ವಿಳಂಬವಿಲ್ಲದೆ ದಿನಾಂಕ ನಿಗದಿಪಡಿಸಬೇಕು ಎಂದು ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡ ಹಾಲಿ ಆಡಳಿತ ಮಂಡಳಿಗೆ ಒತ್ತಾಯಿಸಿದೆ.
Last Updated 27 ಅಕ್ಟೋಬರ್ 2025, 23:30 IST
ಕೆಎಸ್‌ಸಿಎಗೆ ವಿಳಂಬವಿಲ್ಲದೆ ಚುನಾವಣೆ ನಡೆಸಿ: ವೆಂಕಟೇಶ್ ಪ್ರಸಾದ್ ತಂಡ ಒತ್ತಾಯ

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿಗೆ ಸುಲಭ ಜಯ

ಟಗ್ರು ಜೇಮ್ಸ್ (20ನೇ, 42ನೇ ಹಾಗೂ 63ನೇ ನಿ.) ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಕೊಡಗು ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 6–0ಯಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು.
Last Updated 27 ಅಕ್ಟೋಬರ್ 2025, 22:30 IST
ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿಗೆ ಸುಲಭ ಜಯ

ಫುಟ್‌ಬಾಲ್‌ ಟೂರ್ನಿ: ನೇಪಾಳಕ್ಕೆ ಮಣಿದ ಭಾರತ ವನಿತೆಯರು

India Women Football: ಶಿಲ್ಲಾಂಗ್: ಭಾರತ ಸೀನಿಯರ್ ಮಹಿಳಾ ತಂಡ, ಮೂರು ತಂಡಗಳ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಸೋಮವಾರ ನೇಪಾಳ ವಿರುದ್ಧ 1–2 ಗೋಲುಗಳಿಂದ ಸೋಲನುಭವಿಸಿತು.
Last Updated 27 ಅಕ್ಟೋಬರ್ 2025, 22:30 IST
ಫುಟ್‌ಬಾಲ್‌ ಟೂರ್ನಿ: ನೇಪಾಳಕ್ಕೆ ಮಣಿದ ಭಾರತ ವನಿತೆಯರು

ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

Charita Panindranath: ಪೀಣ್ಯ, ದಾಸರಹಳ್ಳಿ: ಬಹ್ರೇನ್‌ನಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್ ಈಜು ಸ್ಪರ್ಧೆ ವಿಭಾಗದಲ್ಲಿ ಶೆಟ್ಟಿಹಳ್ಳಿಯ ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ಚರಿತಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 27 ಅಕ್ಟೋಬರ್ 2025, 21:30 IST
ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌

ಪ್ರೊ ಕಬಡ್ಡಿ: ಹಾಲಿ ಆವೃತ್ತಿಯಲ್ಲಿ ಅಭಿಯಾನ ಮುಗಿಸಿದ ಬೆಂಗಳೂರು ತಂಡ
Last Updated 27 ಅಕ್ಟೋಬರ್ 2025, 16:18 IST
PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌
ADVERTISEMENT

ಟಿ20: ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾದ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಅಲಭ್ಯ

Adam Zampa Out: ವೈಯಕ್ತಿಕ ಕಾರಣದಿಂದ ಭಾರತ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಿಂದ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಹಿಂದೆ ಸರಿದಿದ್ದು, ತನ್ವೀರ್ ಸಂಘಾ ಅವರನ್ನು ಬದಲಿಯಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿ.
Last Updated 27 ಅಕ್ಟೋಬರ್ 2025, 14:38 IST
ಟಿ20: ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾದ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಅಲಭ್ಯ

ಕ್ರಿಕೆಟ್‌ ಟೂರ್ನಿ | ತಮಿಳುನಾಡಿಗೆ ತಲೆನೋವಾದ ನಿಶ್ಚಲ್‌, ಲೆಮ್ತುರ್

Nagaland Cricket: ಕನ್ನಡಿಗ ಡೇಗಾ ನಿಶ್ಚಲ್ ಮತ್ತು ಇಮ್ಲಿವಾತಿ ಲೆಮ್ತುರ್‌ ಅವರ ಅಜೇಯ ಶತಕಗಳ ನೆರವಿನಿಂದ ಅನನುಭವಿ ನಾಗಾಲ್ಯಾಂಡ್ ತಂಡ, ತಮಿಳುನಾಡು ತಂಡದ 512 ರನ್‌ಗಳಿಗೆ ದಿಟ್ಟ ಉತ್ತರ ನೀಡಿದೆ. ಮೂರನೇ ದಿನದಾಟದ ಕೊನೆಗೆ 365 ರನ್ ಗಳಿಸಿದೆ.
Last Updated 27 ಅಕ್ಟೋಬರ್ 2025, 13:49 IST
ಕ್ರಿಕೆಟ್‌ ಟೂರ್ನಿ | ತಮಿಳುನಾಡಿಗೆ ತಲೆನೋವಾದ ನಿಶ್ಚಲ್‌, ಲೆಮ್ತುರ್

ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಶಶಿಕುಮಾರ್‌ಗೆ ಆರು ವಿಕೆಟ್‌

Shashikumar Bowling: ಬೆಂಗಳೂರು: ಸ್ಪಿನ್ನರ್‌ ಶಶಿಕುಮಾರ್ ಕೆ. (56ಕ್ಕೆ 6) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಕರ್ನಾಟಕ ತಂಡವು ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಮುನ್ನಡೆ ಪಡೆದುದು.
Last Updated 27 ಅಕ್ಟೋಬರ್ 2025, 13:37 IST
ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಶಶಿಕುಮಾರ್‌ಗೆ ಆರು ವಿಕೆಟ್‌
ADVERTISEMENT
ADVERTISEMENT
ADVERTISEMENT