ಭಾನುವಾರ, 8 ಫೆಬ್ರುವರಿ 2026
ಪದಬಂಧ
ಕಾರ್ಟೂನ್
ವಿಶ್ವಕಪ್
ಪಾಡ್ಕಾಸ್ಟ್
ಭಾನುವಾರ
ಬಜೆಟ್ 2026
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2026
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ
ವೈಶಿಷ್ಟ್ಯಗಳನ್ನು ಹುಡುಕಿ
ಮತ್ತು ಹಂಚಿಕೊಳ್ಳಿ
ಬಳಕೆದಾರ ಸ್ನೇಹಿ
ವಿನ್ಯಾಸ
ದಾಖಲೆಗಳನ್ನು
ಪರಿಶೀಲಿಸಲು ಅನುಮತಿ
ಇಂದಿನ ಇ-ಪತ್ರಿಕೆ ಓದಿ
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
Home
ಕ್ರೀಡೆ
ADVERTISEMENT
ಏಷ್ಯಾ ಶೂಟಿಂಗ್ ಚಾಂಪಿಯನ್ಷಿಪ್: ಇಳವೆನಿಲ್– ಅರ್ಜುನ್ ಜೋಡಿಗೆ ಸ್ವರ್ಣ
Mixed Team Gold: ಏಷ್ಯಾ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಶೂಟರ್ಗಳ ಪ್ರಾಬಲ್ಯ ಮುಂದುವರಿದಿದ್ದು, ಇಳವೆನಿಲ್ ವಳರಿವನ್ ಹಾಗೂ ಅರ್ಜುನ್ ಬಬೂತಾ ಜೋಡಿಯು 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಭಾನುವಾರ ಚಿನ್ನದ ಪದಕಕ್ಕೆ ಗುರಿಯಿಟ್ಟಿತು.
Last Updated 8 ಫೆಬ್ರುವರಿ 2026, 23:44 IST
ಎಚ್ಸಿಎಲ್ ಸೈಕ್ಲೊಥಾನ್: ಬಸಪ್ಪ ತೇರದಾಳಗೆ ಪ್ರಶಸ್ತಿ
Bengaluru Cycling: ಬಾಗಲಕೋಟೆಯ ಬಸಪ್ಪ ತೇರದಾಳ ಅವರು ಚೊಚ್ಚಲ ಆವೃತ್ತಿಯ ಎಚ್ಸಿಎಲ್ ಸೈಕ್ಲೊಥಾನ್ ಬೆಂಗಳೂರು ಸ್ಪರ್ಧೆಯ ಅಮೆಚೂರ್ ರೋಡ್ ರೇಸ್ 50 ಕಿ.ಮೀ. ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಎಚ್.ಎನ್.ನಾಗಶ್ರೀ ಮೊದಲ ರನ್ನರ್ಸ್ಅಪ್ ಆದರು.
Last Updated 8 ಫೆಬ್ರುವರಿ 2026, 23:38 IST
Davis Cup: ಡಚ್ ವಿರುದ್ಧ ಜಯ; ಎರಡನೇ ಸುತ್ತಿನ ಕ್ವಾಲಿಫೈಯರ್ಸ್ಗೆ ಟಿಕೆಟ್
ಡೇವಿಸ್ ಕಪ್ ಕ್ವಾಲಿಫೈಯರ್ಸ್: 2–3ರಿಂದ ಸೋತ ನೆದರ್ಲೆಂಡ್ಸ್
Last Updated 8 ಫೆಬ್ರುವರಿ 2026, 19:46 IST
T20 World Cup: ಶ್ರೀಲಂಕಾಕ್ಕೆ ಮಣಿದ ಐರ್ಲೆಂಡ್
T20 World Cup: ಆಲ್ರೌಂಡ್ ಆಟ ಆಡಿದ ಶ್ರೀಲಂಕಾ ತಂಡವು ಟಿ20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ಎದುರು 20 ರನ್ಗಳ ಜಯ ಸಾಧಿಸಿತು.
Last Updated 8 ಫೆಬ್ರುವರಿ 2026, 18:46 IST
ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್: ತೇಜಸ್ವಿನ್ ಶಂಕರ್ಗೆ ಚಿನ್ನ
ತೇಜಸ್ವಿನ್ ಶಂಕರ್ ಅವರು ಏಷ್ಯನ್ ಒಳಾಂಗಣ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಭಾನುವಾರ ಪುರುಷರ ಹೆಪ್ಟಥ್ಲಾನ್ ಸ್ವರ್ಣ ಕೊರಳಿಗೇರಿಸಿಕೊಂಡರು. ಭಾರತ ಮೂರು ದಿನಗಳ ಈ ಕೂಟದಲ್ಲಿ ಒಟ್ಟು ಈ ಚಿನ್ನ ಸೇರಿ ಒಟ್ಟು ಐದು ಪದಕಗಳೊಡನೆ ಅಭಿಯಾನ ಮುಗಿಸಿತು.
Last Updated 8 ಫೆಬ್ರುವರಿ 2026, 15:54 IST
ಸ್ಪೇನ್ಗೆ ಹೊರಟಿದ್ದ ಸಿರಾಜ್ಗೆ ಸೂರ್ಯ ಕರೆ: ಮತ್ತೆ ನಡೆದಿದ್ದು ಮಿಯಾ ಮ್ಯಾಜಿಕ್
Suryakumar Yadav: ಮೊಹಮ್ಮದ್ ಸಿರಾಜ್ ಅವರು ರಿಯಲ್ ಮ್ಯಾಡ್ರಿಡ್ ಮತ್ತು ರಿಯಲ್ ಸೊಸಿಡಾಡ್ ನಡುವಣ ಫುಟ್ಬಾಲ್ ಪಂದ್ಯ ವೀಕ್ಷಿಸಲು ಈ ವಾರ ಸ್ಪೇನ್ಗೆ ಹೋಗಲು ಸಿದ್ಧರಾಗಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಕರೆ ಮಾಡಿ ತಂಡಕ್ಕೆ ಆಹ್ವಾನ ನೀಡಿದರು.
Last Updated 8 ಫೆಬ್ರುವರಿ 2026, 14:44 IST
ರಣಜಿ ಕ್ವಾರ್ಟರ್ಫೈನಲ್: ರಾಹುಲ್, ಕರುಣ್ ಮೇಲೆ ನಿರೀಕ್ಷೆಯ ನೋಟ
ರೋಚಕ ಘಟ್ಟದಲ್ಲಿ ರಣಜಿ ಕ್ವಾರ್ಟರ್ಫೈನಲ್
Last Updated 8 ಫೆಬ್ರುವರಿ 2026, 14:30 IST
ADVERTISEMENT
ಬಾಕ್ಸಿಂಗ್: 9 ಚಿನ್ನ ಬಾಚಿದ ಭಾರತ
India Boxing: ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೋರ್ಗೊಹೈನ್ ಮತ್ತು ಅರುಂಧತಿ ಚೌಧರಿ ಅವರ ನೇತೃತ್ವದಲ್ಲಿ ಭಾರತ ಬಾಕ್ಸಿಂಗ್ ಪಟುಗಳು ಬಾಕ್ಸಾಮ್ ಎಲೈಟ್ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ 9 ಚಿನ್ನದ ಪದಕಗಳನ್ನು ಗೆದ್ದಿತು.
Last Updated 8 ಫೆಬ್ರುವರಿ 2026, 14:21 IST
T–20 World Cup: ನೇಪಾಳ ವಿರುದ್ಧ ಸೋಲಿನ ದವಡೆಯಿಂದ ತಪ್ಪಿಸಿಕೊಂಡ ಇಂಗ್ಲೆಂಡ್
England vs Nepal: ಮುಂಬೈನಲ್ಲಿ ನಡೆದ ಟಿ–20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವು ನೇಪಾಳ ವಿರುದ್ಧ 4 ರನ್ಗಳಿಂದ ಗೆದ್ದು ಸೋಲಿನ ದವಡೆಯಿಂದ ತಪ್ಪಿಸಿಕೊಂಡಿತು
Last Updated 8 ಫೆಬ್ರುವರಿ 2026, 13:24 IST
T20 World Cup: ಐಸಿಸಿ–ಪಾಕ್ ಮಾತುಕತೆ: ಲಾಹೋರ್ಗೆ ತೆರಳಿದ ಬಿಸಿಬಿ ಮುಖ್ಯಸ್ಥ
ICC PCB Meeting: ಟಿ–20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರದ ಕುರಿತು ಪಿಸಿಬಿ ಮತ್ತು ಐಸಿಸಿ ನಡುವಿನ ಸಭೆಗೆ ಮುನ್ನ ಬಿಸಿಬಿ ಮುಖ್ಯಸ್ಥ ಲಾಹೋರ್ಗೆ ತೆರಳಿದ್ದಾರೆ.
Last Updated 8 ಫೆಬ್ರುವರಿ 2026, 10:06 IST
ADVERTISEMENT
<
1
2
...
1000
>
ADVERTISEMENT
ADVERTISEMENT