ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

ಐಪಿಎಲ್ ಫೈನಲ್, ಪ್ಲೇಆಫ್‌ ಪಂದ್ಯಗಳಿಗೂ ಬೆಂಗಳೂರು ಆತಿಥ್ಯ: ವೆಂಕಟೇಶ್ ಪ್ರಸಾದ್

Chinnaswamy Stadium IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ಸಮ್ಮತಿಸಿದೆ. ವೈಯಕ್ತಿಕವಾಗಿ ಇದು ನನ್ನ ಪಾಲಿಗೆ ಬಹುದೊಡ್ಡ ಸಾಧನೆಯಾಗಿದೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದರು.
Last Updated 3 ಮಾರ್ಚ್ 2026, 20:41 IST
ಐಪಿಎಲ್ ಫೈನಲ್, ಪ್ಲೇಆಫ್‌ ಪಂದ್ಯಗಳಿಗೂ ಬೆಂಗಳೂರು ಆತಿಥ್ಯ: ವೆಂಕಟೇಶ್ ಪ್ರಸಾದ್

ಮಹಿಳಾ ಕ್ರಿಕೆಟ್‌: ಕಾಶ್ಮೀರ ತಂಡದ ವಿರುದ್ಧ ಕರ್ನಾಟಕ ಶುಭಾರಂಭ

BCCI Womens Cricket: ಬೆಂಗಳೂರು: ಆಲ್‌ರೌಂಡ್‌ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ 6 ವಿಕೆಟ್‌ಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿ, ಶುಭಾರಂಭ ಮಾಡಿತು.
Last Updated 3 ಮಾರ್ಚ್ 2026, 16:36 IST
ಮಹಿಳಾ ಕ್ರಿಕೆಟ್‌: ಕಾಶ್ಮೀರ ತಂಡದ ವಿರುದ್ಧ ಕರ್ನಾಟಕ ಶುಭಾರಂಭ

ಆಲ್ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌ ಭರ್ಜರಿ ಶುಭಾರಂಭ

ವಿಶ್ವದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಶಿ ಯು ಕಿ ವಿರುದ್ಧ ಗೆಲುವು
Last Updated 3 ಮಾರ್ಚ್ 2026, 16:30 IST
ಆಲ್ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌ ಭರ್ಜರಿ ಶುಭಾರಂಭ

ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌: ರೇಣುಕಾ ಬದಲಿಗೆ ಕಶ್ವಿ ಗೌತಮ್

ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದಿಂದ ವೇಗಿ ರೇಣುಕಾ ಸಿಂಗ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಕಶ್ವಿ ಗೌತಮ್ ಭಾರತ ಮಹಿಳಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
Last Updated 3 ಮಾರ್ಚ್ 2026, 16:29 IST
ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌: ರೇಣುಕಾ ಬದಲಿಗೆ ಕಶ್ವಿ ಗೌತಮ್

ವಾಯು ಪ್ರದೇಶ ನಿರ್ಬಂಧ: ತವರಿಗೆ ಮರಳಲು ವೆಸ್ಟ್‌ ಇಂಡೀಸ್‌ ತಂಡಕ್ಕೆ ಅಡ್ಡಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಿಂದಾಗಿ ವಾಯು ಪ್ರದೇಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ಟಿ20 ವಿಶ್ವಕಪ್ ಮುಗಿಸಿರುವ ವೆಸ್ಟ್ ಇಂಡೀಸ್ ತಂಡ ಭಾರತದಿಂದ ತವರಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದೆ.
Last Updated 3 ಮಾರ್ಚ್ 2026, 16:24 IST
ವಾಯು ಪ್ರದೇಶ ನಿರ್ಬಂಧ: ತವರಿಗೆ ಮರಳಲು ವೆಸ್ಟ್‌ ಇಂಡೀಸ್‌ ತಂಡಕ್ಕೆ ಅಡ್ಡಿ

ಬಾಗನ್‌ಗೆ ಎಎಫ್‌ಎಫ್‌ನಿಂದ ದಂಡ, ತವರು ಪಂದ್ಯಕ್ಕೆ ಪ್ರೇಕ್ಷಕರಿಗೆ ನಿರ್ಬಂಧ

AIFF Discipline: ಕೋಲ್ಕತ್ತ: ಕ್ಲಬ್‌ ಅಭಿಮಾನಿಗಳ ದುರ್ವರ್ತನೆಯ ಕಾರಣ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಶಿಸ್ತು ಸಮಿತಿಯು ಮೋಹನ್ ಬಾಗನ್‌ ಸೂಪರ್ ಜೈಂಟ್ಸ್‌ಗೆ ದಂಡ ವಿಧಿಸಿದೆ. ಜೊತೆಗೆ ಒಡಿಶಾ ಎಫ್‌ಸಿ ಎದುರಿನ ಪಂದ್ಯಕ್ಕೆ ಪ್ರೇಕ್ಷಕರ ನಿರ್ಬಂಧ ಹೇರಿದೆ.
Last Updated 3 ಮಾರ್ಚ್ 2026, 15:55 IST
ಬಾಗನ್‌ಗೆ ಎಎಫ್‌ಎಫ್‌ನಿಂದ ದಂಡ, ತವರು ಪಂದ್ಯಕ್ಕೆ ಪ್ರೇಕ್ಷಕರಿಗೆ ನಿರ್ಬಂಧ

ಇಸ್ರೇಲ್–ಇರಾನ್‌ ಸಂಘರ್ಷ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Wrap: ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆಯು ಹಲವು ವಾರಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಅಮೆರಿಕದ ಮಿತ್ರರಾಷ್ಟ್ರಗಳು ಕೈಜೋಡಿಸಿವೆ.
Last Updated 3 ಮಾರ್ಚ್ 2026, 14:32 IST
ಇಸ್ರೇಲ್–ಇರಾನ್‌ ಸಂಘರ್ಷ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ADVERTISEMENT

T20 World Cup: ಭಾರತ–ಇಂಗ್ಲೆಂಡ್ ಪಂದ್ಯಕ್ಕೆ ಗಫಾನಿ–ಪಾಲೆಕರ್ ಅಂಪೈರ್ಸ್‌

Match Officials: ನ್ಯೂಜಿಲೆಂಡ್‌ನ ಕ್ರಿಸ್‌ ಗಫಾನಿ ಮತ್ತು ದಕ್ಷಿಣ ಆಫ್ರಿಕಾದ ಅಲ್ಲಾಹುದ್ದೀನ್ ಪಾಲೆಕರ್ ಅವರು ಭಾರತ ಮತ್ತು ಇಂಗ್ಲೆಂಡ್‌ ನಡುವಣ ಗುರುವಾರ ನಡೆಯಲಿರುವ ಟಿ20 ವಿಶ್ವಕಪ್‌ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಆನ್‌ಫೀಲ್ಡ್ ಅಂಪೈರ್‌ಗಳಾಗಿದ್ದಾರೆ.
Last Updated 3 ಮಾರ್ಚ್ 2026, 14:09 IST
T20 World Cup: ಭಾರತ–ಇಂಗ್ಲೆಂಡ್ ಪಂದ್ಯಕ್ಕೆ ಗಫಾನಿ–ಪಾಲೆಕರ್ ಅಂಪೈರ್ಸ್‌

ICC Women's ODI Batting Rankings: ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂದಾನ

Smriti Mandhana: ಭಾರತ ತಂಡದ ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ನೀಡಿದ ಪ್ರದರ್ಶನ ಇದಕ್ಕೆ ಕಾರಣವಾಗಿದೆ.
Last Updated 3 ಮಾರ್ಚ್ 2026, 14:08 IST
ICC Women's ODI Batting Rankings: ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂದಾನ

ಎಎಫ್‌ಸಿ ಏಷ್ಯನ್ ಕಪ್: ಭಾರತಕ್ಕೆ ಪ್ರಬಲ ವಿಯೆಟ್ನಾಂ ಸವಾಲು

Women's Football: ಭಾರತ ತಂಡವು, ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ತನಗಿಂತ ಮೇಲಿನ ಕ್ರಮಾಂಕದ ವಿಯೆಟ್ನಾಂ ತಂಡವನ್ನು ಬುಧವಾರ ಎದುರಿಸಲಿದೆ. ಸುಮಾರು ನಾಲ್ಕು ತಿಂಗಳಿಂದ ಅಂತರರಾಷ್ಟ್ರೀಯ ಪಂದ್ಯಗಳ ಅನುಭವ ಇರುವುದಿಲ್ಲ.
Last Updated 3 ಮಾರ್ಚ್ 2026, 14:06 IST
ಎಎಫ್‌ಸಿ ಏಷ್ಯನ್ ಕಪ್: ಭಾರತಕ್ಕೆ ಪ್ರಬಲ ವಿಯೆಟ್ನಾಂ ಸವಾಲು
ADVERTISEMENT
ADVERTISEMENT
ADVERTISEMENT