ಶುಕ್ರವಾರ, 23 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ಎಚ್‌ಐಎಲ್: ತೂಫಾನ್ಸ್‌ಗೆ ಮಣಿದ ಎಚ್‌ಐಎಲ್‌

Hockey India League: ಭುವನೇಶ್ವರ: ಶಿಲಾನಂದ್ ಲಾಕ್ ಅವರ ಎರಡು ಗೋಲುಗಳ ನೆರವಿನಿಂದ ಹೈದರಾಬಾದ್ ತೂಫಾನ್ಸ್ ತಂಡವು ಎಚ್‌ಐಎಲ್‌ ಎಲಿಮಿನೇಟರ್‌ ಪಂದ್ಯದಲ್ಲಿ 2–0 ಗೋಲುಗಳಿಂದ ಗೆದ್ದು ಕ್ವಾಲಿಫೈಯರ್ 2ಗೆ ಅರ್ಹತೆ ಗಳಿಸಿದೆ.
Last Updated 23 ಜನವರಿ 2026, 15:55 IST
ಎಚ್‌ಐಎಲ್: ತೂಫಾನ್ಸ್‌ಗೆ ಮಣಿದ ಎಚ್‌ಐಎಲ್‌

ರಣಜಿ ಟ್ರೋಫಿ: ಎರಡನೇ ದಿನವೇ ಗೆದ್ದ ಸೌರಾಷ್ಟ್ರ

Saurashtra vs Punjab: ರಾಜ್‌ಕೋಟ್: ಎರಡು ದಿನಗಳಲ್ಲಿ ಮುಗಿದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡವು ಪಂಜಾಬ್ ವಿರುದ್ಧ 194 ರನ್‌ಗಳಿಂದ ಗೆಲುವು ಸಾಧಿಸಿದೆ. ಪಾರ್ಥ್ ಬೂತ್ ಮತ್ತು ಧರ್ಮೇಂದ್ರ ಜಡೇಜಾ ಅವರ ಸ್ಪಿನ್ ದಾಳಿ ಪಂಜಾಬ್ ಅನ್ನು ಸೆಳೆದುಕೊಂಡಿತು.
Last Updated 23 ಜನವರಿ 2026, 15:53 IST
ರಣಜಿ ಟ್ರೋಫಿ: ಎರಡನೇ ದಿನವೇ ಗೆದ್ದ ಸೌರಾಷ್ಟ್ರ

ಸಿ.ಕೆ.ನಾಯ್ದು ಟ್ರೋಫಿ: ಕಾರ್ತಿಕೇಯ ಅಜೇಯ ಶತಕ

ಬೃಹತ್‌ ಮೊತ್ತದತ್ತ ಕರ್ನಾಟಕ
Last Updated 23 ಜನವರಿ 2026, 15:40 IST
ಸಿ.ಕೆ.ನಾಯ್ದು ಟ್ರೋಫಿ: ಕಾರ್ತಿಕೇಯ ಅಜೇಯ ಶತಕ

IND vs NZ|ಸ್ಯಾಂಟ್ನರ್, ರಚಿನ್ ಸ್ಫೋಟಕ ಬ್ಯಾಟಿಂಗ್: ಭಾರತ ಗೆಲುವಿಗೆ ಬೃಹತ್ ಗುರಿ

T20 Match Update: ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದ್ದು, ಭಾರತ ಗೆಲ್ಲಲು 209 ರನ್ ಗುರಿಯಾಗಿದೆ. ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರದ ಬ್ಯಾಟಿಂಗ್ ಮಿಂಚು ತಂದಿತು.
Last Updated 23 ಜನವರಿ 2026, 15:36 IST
IND vs NZ|ಸ್ಯಾಂಟ್ನರ್, ರಚಿನ್ ಸ್ಫೋಟಕ ಬ್ಯಾಟಿಂಗ್: ಭಾರತ ಗೆಲುವಿಗೆ ಬೃಹತ್ ಗುರಿ

ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಸಿಂಧು,ಲಕ್ಷ್ಯ ಪರಾಭವ:ಭಾರತದ ಸವಾಲು ಅಂತ್ಯ

PV Sindhu Exit: ಜಕಾರ್ತಾ: ಭಾರತದ ಅಗ್ರ ಷಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್ 500 ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ನೇರ ಆಟಗಳ ಸೋಲನುಭವಿಸಿದರು.
Last Updated 23 ಜನವರಿ 2026, 14:11 IST
ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಸಿಂಧು,ಲಕ್ಷ್ಯ ಪರಾಭವ:ಭಾರತದ ಸವಾಲು ಅಂತ್ಯ

ಟಿ20 ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ: ತಾರಾ ವೇಗಿ ತಂಡದಿಂದ ಹೊರಕ್ಕೆ

New Zealand Squad Update: ಎಡ ಮಂಡಿರಜ್ಜು ಗಾಯದ ಕಾರಣ ನ್ಯೂಜಿಲೆಂಡ್ ವೇಗಿ ಆಡಮ್ ಮಿಲ್ನೆ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದು, ಅವರ ಸ್ಥಾನಕ್ಕೆ ಕೈಲ್ ಜೇಮಿಸನ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 23 ಜನವರಿ 2026, 13:20 IST
ಟಿ20 ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ: ತಾರಾ ವೇಗಿ ತಂಡದಿಂದ ಹೊರಕ್ಕೆ

ಟಿ20 ವಿಶ್ವಕಪ್‌: ಬಾಂಗ್ಲಾದೇಶ ಕ್ರಿಕೆಟ್‌ಗೆ ಭಾರೀ ನಷ್ಟ

Cricket Revenue Hit: ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಗಳಿಗೆ ಬಾಂಗ್ಲಾದೇಶ ತಂಡ ಭಾಗವಹಿಸದ ನಿರ್ಧಾರದಿಂದಾಗಿ, ಬಿಸಿಬಿಗೆ ₹240 ಕೋಟಿಗೂ ಅಧಿಕ ನಷ್ಟ ಸಂಭವಿಸಬಹುದು ಎಂದು ಐಸಿಸಿ ಮೂಲಗಳು ತಿಳಿಸಿವೆ.
Last Updated 23 ಜನವರಿ 2026, 12:50 IST
ಟಿ20 ವಿಶ್ವಕಪ್‌: ಬಾಂಗ್ಲಾದೇಶ ಕ್ರಿಕೆಟ್‌ಗೆ ಭಾರೀ ನಷ್ಟ
ADVERTISEMENT

ಮೇರಿ ಕೋಮ್‌: ವಿಚ್ಛೇದನ, ಆರೋಪ ಮತ್ತು ಬಯೋಪಿಕ್ ವಿವಾದ

Mary Kom Controversy: ಹಲವು ಕ್ಷೇತ್ರಗಳ ಮಹಾನ್ ಸಾಧಕರ ಜೀವನಚರಿತ್ರೆ ಆಧರಿಸಿ ಬಹಳಷ್ಟು ಸಿನಿಮಾಗಳು ಬಂದಿವೆ. ಒಂದಿಲ್ಲೊಂದು ಕಾರಣಕ್ಕೆ ವಿವಾದಕ್ಕೂ ಒಳಗಾಗಿವೆ. ಈ ನಡುವೆ 2014ರಲ್ಲಿ ತೆರೆ ಕಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್‌ ಅವರ ಬಯೋಪಿಕ್ ಸದ್ಯ ಚರ್ಚೆಯಲ್ಲಿದೆ.
Last Updated 23 ಜನವರಿ 2026, 2:24 IST
ಮೇರಿ ಕೋಮ್‌: ವಿಚ್ಛೇದನ, ಆರೋಪ ಮತ್ತು ಬಯೋಪಿಕ್ ವಿವಾದ

ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಸಿಂಧು, ಲಕ್ಷ್ಯ

Badminton Progress: ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ ತಮ್ಮ ಪಂದ್ಯಗಳಲ್ಲಿ ನೇರ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಶ್ರೀಕಾಂತ್ ಮತ್ತು ಅನ್ಮೋಲ್ ಖಾರ್ಬ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
Last Updated 22 ಜನವರಿ 2026, 23:30 IST
ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಸಿಂಧು, ಲಕ್ಷ್ಯ

ಕೊಕ್ಕೊ | ಬೆಂಗಳೂರು ನಗರ ಚಾಂಪಿಯನ್‌; ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ತೆರೆ

State Sports Finale: ತುಮಕೂರಿನಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕೊನೆ ದಿನ ಕೊಕ್ಕೊ ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ಹಾಗೂ ಮಹಿಳೆಯರಲ್ಲಿ ಮೈಸೂರು ತಂಡ ಚಿನ್ನದ ಪದಕ ಜಯಿಸಿಕೊಂಡಿದೆ. ಫುಟ್ಬಾಲ್‌ನಲ್ಲಿ ಬೆಳಗಾವಿ ಜಯ ಸಾಧಿಸಿದೆ.
Last Updated 22 ಜನವರಿ 2026, 23:30 IST
ಕೊಕ್ಕೊ | ಬೆಂಗಳೂರು ನಗರ ಚಾಂಪಿಯನ್‌; ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ತೆರೆ
ADVERTISEMENT
ADVERTISEMENT
ADVERTISEMENT