ಲಕ್ಷ್ಮೀದೇವಿವು ಚಂದಕವಾಡಿ, ಕೋಡಿಮೋಳೆ, ಅಂಚಿತಾಳಪುರ ಈ ಮೂರು ಗ್ರಾಮಗಳ ಜನತೆಗೆ ಆರಾಧ್ಯ ದೇವತೆ. ಅಲ್ಲದೆ ಸುತ್ತಮುತ್ತಲ ಬಸಪ್ಪನಪಾಳ್ಯ, ಹೆಬ್ಬಸೂರು, ನಾಗವಳ್ಳಿ ಸೇರಿದಂತೆ 16ಕ್ಕೂ ಹೆಚ್ಚು ಗ್ರಾಮಗಳು ಒಗ್ಗೂಡುವ ಜಾತ್ರೆ ಇದಾಗಿದೆ.ಶಾಸಕ ಸಿ.ಪುಟ್ಟರಂಗಶೆಟ್ಟಿ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.