ಕಾಶಿ ವಿಶ್ವನಾಥನ ದರ್ಶನಕ್ಕಾಗಿ ಶಂಕರರು ಮುನ್ನಡೆಯುತ್ತಿದ್ದಾಗ, ದಾರಿಯಲ್ಲಿ ನಾಲ್ಕು ನಾಯಿಗಳೊಂದಿಗೆಚಾಂಡಾಲನು ಬರುತ್ತಿದ್ದಾನೆ. ’ದೂರನಿಲ್ಲು, ಅತ್ತ ಹೋಗು‘ ಎಂದು ಶಂಕರರು ಸಂಕೇತಿಸಿದಾಗ, ಚಾಂಡಲನ ಪ್ರಶ್ನೆಗಳು ಮತ್ತು ಅದಕ್ಕೆ ಶಂಕರರ ಸೂತ್ರರೂಪಿ ಪ್ರತಿಕ್ರಿಯೆ ಹೀಗಿವೆ (ಕೆಲವೊಂದು ಸಾಲುಗಳನ್ನು ಮಾತ್ರವೇ ಇಲ್ಲಿ ಕೊಡಲಾಗಿದೆ):