ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

samskruthi sambrama

ADVERTISEMENT

ಸಂಸ್ಕಾರ ಕಲಿಸುವ ಕೆಲಸ ಸಂಸ್ಕಾರ ಭಾರತಿಯಿಂದಾಗಲಿ: ಮೋಹನದಾಸ ಪರಮಹಂಸ ಸ್ವಾಮೀಜಿ

ವಂದೇಮಾತರಂ ಹಾಗೂ ಗುರುವಂದನಾ ಕಾರ್ಯಕ್ರಮ
Last Updated 26 ಜುಲೈ 2022, 5:45 IST
ಸಂಸ್ಕಾರ ಕಲಿಸುವ ಕೆಲಸ ಸಂಸ್ಕಾರ ಭಾರತಿಯಿಂದಾಗಲಿ: ಮೋಹನದಾಸ ಪರಮಹಂಸ ಸ್ವಾಮೀಜಿ

ಕಲಬುರ್ಗಿಯಲ್ಲಿ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’

‘ಭಾರತ ವಿಕಾಸ್‌ ಸಂಗಮ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ಕಲಬುರ್ಗಿಯ ವಿಕಾಸ ಅಕಾಡೆಮಿ ಆಶ್ರಯದಲ್ಲಿ 2025ರ ಜನವರಿ 29ರಿಂದ ಫೆಬ್ರುವರಿ 6ರವರೆಗೆ ಕಲಬುರ್ಗಿಯಲ್ಲಿ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’ ಹಮ್ಮಿಕೊಳ್ಳಲಾಗಿದೆ’ ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕರಾದ ಕೆ.ಎನ್‌. ಗೋವಿಂದಾಚಾರ್ಯ ಹೇಳಿದರು. ‘ಈ ಸಂಸ್ಥೆಯು 2004ರಿಂದ ಸಂಸ್ಕೃತಿ ಉತ್ಸವ ನಡೆಸಿಕೊಂಡು ಬರುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಉತ್ಸವಗಳನ್ನು ದೇಶದ ಬೇರೆಬೇರೆ ಭಾಗಗಳಲ್ಲಿ ನಡೆಸಲಾಗುತ್ತದೆ. ಮೂರು ವರ್ಷ ಅಧ್ಯಯನ, ಸುತ್ತಾಟ, ಸಂಶೋಧನೆ ಸೇರಿದಂತೆ ನಾನಾ ಮಗ್ಗುಲಗಳಲ್ಲಿ ಕೆಲಸ ಮಾಡಲಾಗುತ್ತದೆ. ಕಲಬುರ್ಗಿಯು ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಒಳಗೊಂಡ ಕೇಂದ್ರವಾಗಿದ್ದರಿಂದ ಇಲ್ಲಿ ಏಳನೇ ಉತ್ಸವ ನಡೆಸಲಾಗುತ್ತಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Last Updated 4 ಡಿಸೆಂಬರ್ 2020, 11:59 IST
ಕಲಬುರ್ಗಿಯಲ್ಲಿ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’

ಸಂಸ್ಕೃತಿ ಸಂಭ್ರಮ | ಭುವನದ ಬೆಳಕು ಬಸವಣ್ಣ

ಹನ್ನೆರಡನೆಯ ಶತಮಾನ ನಾಡಿನ ಆಧ್ಯಾತ್ಮಿಕ-ಸಾಮಾಜಿಕ ಬದುಕಿನಲ್ಲೊಂದು ಸಂಕ್ರಮಣಕಾಲ. ಜಡ್ಡುಗಟ್ಟಿದ್ದ ನಂಬಿಕೆಗಳು, ಆಚರಣೆಗಳು ತಲೆಕೆಳಕಾದ ಕಾಲ, ಶಿವಶರಣರೆಂಬ ಅನುಭಾವಿಗಳು ಶಿವಭಕ್ತಿಯನ್ನೂ, ಕಾಯಕದ ಮಹತ್ವವನ್ನೂ, ವ್ಯಕ್ತಿಗೌರವವನ್ನೂ ಎತ್ತಿಹಿಡಿದು ಸಾರಿದ ಕಾಲ; ಸಾಮಾಜಿಕಕ್ರಾಂತಿಯ ಕಾಲ - ಈ ಚಳುವಳಿಯ ಮುಂದಾಳು, ಬಸವಣ್ಣ. ಈ ಹಿರಿಬದುಕನ್ನು ಕಿರುಬರಹವೊಂದರಲ್ಲಿ ಹಿಡಿದಿಡುವುದು ’ಕರಿಯು ಕನ್ನಡಿಯೊಳಡಗಿದಂತೆ‘ಯೇ ಸರಿ.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಭುವನದ ಬೆಳಕು ಬಸವಣ್ಣ

ಸಂಸ್ಕೃತಿ ಸಂಭ್ರಮ | ಮನೀಷಾಪಂಚಕ

ಆಚಾರ್ಯ ಶಂಕರರ ಪ್ರಸಿದ್ಧ ರಚನೆಗಳಲ್ಲೊಂದು ’ಮನೀಷಾಪಂಚಕ‘ ಎಂಬ ಆಧ್ಯಾತ್ಮಿಕ ಕಾವ್ಯ.
Last Updated 22 ಏಪ್ರಿಲ್ 2020, 19:45 IST
fallback

ಸಂಸ್ಕೃತಿ ಸಂಭ್ರಮ | ಮರಳಿ ಬಂದಿದೆ ರಂಜಾನ್

ರಂಜಾನ್ ತಿಂಗಳ ಉಪವಾಸ ಇಸ್ಲಾಂ ಧರ್ಮದ ಕಡ್ಡಾಯ ಕರ್ಮಗಳಲ್ಲೊಂದು. ಉಪವಾಸ ಒಂದು ಆರಾಧನೆಯಾಗಿದ್ದು, ಒಬ್ಬನಲ್ಲಿ ದೈವಭಕ್ತಿ ಮೂಡಿಸುವ ಸಾಧನವೂ ಹೌದು. ಒಂದು ತಿಂಗಳ ಉಪವಾಸ ವರ್ಷದ ಇನ್ನುಳಿದ 11 ತಿಂಗಳುಗಳ ಜೀವನಕ್ಕೆ ಚೈತನ್ಯ, ಸ್ಫೂರ್ತಿ ತುಂಬಬಲ್ಲದು.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಮರಳಿ ಬಂದಿದೆ ರಂಜಾನ್

ಸಂಸ್ಕೃತಿ ಸಂಭ್ರಮ | ಅದ್ವೈತಗುರು ಶಂಕರಾಚಾರ್ಯ

ಇಡಿಯ ಜಗತ್ತು ಇಂದು ತಲ್ಲಣದಲ್ಲಿದೆ. ಕೊರೊನಾ ವೈರಸ್‌ನ ಭೀತಿಯಿಂದ ನಮ್ಮ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಅದ್ವೈತಗುರು ಶಂಕರಾಚಾರ್ಯ

ಸಂಸ್ಕೃತಿ ಸಂಭ್ರಮ | ಬುದ್ಧಿ ಭಾವ ಸಮಾಗಮ ಆಚಾರ್ಯ ರಾಮಾನುಜ

ಸನಾತನ ಭಾರತದ ಅಧ್ಯಾತ್ಮ ತತ್ತ್ವ ಮತ್ತು ಭಕ್ತಿಪಂಥಗಳ ರೂವಾರಿಗಳಾದ ಆಚಾರ್ಯತ್ರಯರು ಉದಿಸಿದ್ದು ದಕ್ಷಿಣಭಾರತದಲ್ಲಿ.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಬುದ್ಧಿ ಭಾವ ಸಮಾಗಮ ಆಚಾರ್ಯ ರಾಮಾನುಜ
ADVERTISEMENT

ಸಂಸ್ಕೃತಿ ಸಂಭ್ರಮ | ಅಕ್ಷಯ ತೃತೀಯಾ

ಅಕ್ಷಯ ತೃತೀಯಾ ಶುಭದ ಸಂಕೇತವಾಗಿದೆ. ವೈಶಾಖ ಶುದ್ಧ ತೃತೀಯದಂದು ಈ ವ್ರತವನ್ನು ಆಚರಿಸಲಾಗುತ್ತದೆ. ಎಂದಿಗೂ ಕೊನೆಯಾಗದ ಶುಭ ನಿರೀಕ್ಷೆಗಳೇ ಅಕ್ಷಯ ತೃತೀಯಾ.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಅಕ್ಷಯ ತೃತೀಯಾ

ಸಹಜತೆಯೇ ಅಧ್ಯಾತ್ಮ...

ಸುಖ, ಶಾಂತಿ, ನೆಮ್ಮದಿ ‌– ಇವು ಪ್ರತಿಯೊಬ್ಬ ‌ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಅನುಭವಿಸಲು ಬಯಸುವ ಅವಸ್ಥೆಗಳು. ಇದಕ್ಕೆ ನಾನು, ನೀವೂ ಯಾರೂ ಹೊರತಲ್ಲ. ಈ ‘ಸಂತೋಷ’ ಹೇಗಿರುತ್ತದೆ ಎಂದರೆ ನಮ್ಮಲ್ಲಿ ಉತ್ತರವೂ ಸಿಗದು.
Last Updated 11 ಮಾರ್ಚ್ 2020, 19:30 IST
ಸಹಜತೆಯೇ ಅಧ್ಯಾತ್ಮ...

ಸಂಸ್ಕಾರದಿಂದ ಸಂಸ್ಕೃತಿ...

ಮಣ್ಣಿನಿಂದ ಮಡಕೆಯನ್ನು ತಯಾರಿಸುವಾಗ ಮುಖ್ಯವಾಗಿ ಬೇಕಾಗಿರುವುದು ನೀರು. ಅಂದರೆ ಗಟ್ಟಿಯಾಗಿರುವ ಮಣ್ಣು ನೀರಿನ ಸಂಸರ್ಗದಿಂದ ಮೆತ್ತಗಾಗಿ ಮಡಿಕೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ಹಾಗಾದರೆ ಮಡಕೆಯನ್ನು ಮಾಡುವ ಉದ್ಧೇಶವೇನು – ಎಂದು ಕೇಳಿದರೆ ನೀರನ್ನು ತುಂಬುವುದಕ್ಕಾಗಿ.
Last Updated 11 ಮಾರ್ಚ್ 2020, 19:30 IST
ಸಂಸ್ಕಾರದಿಂದ ಸಂಸ್ಕೃತಿ...
ADVERTISEMENT
ADVERTISEMENT
ADVERTISEMENT