ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ, ವಿಜಯಕುಮಾರ್ ಭಟ್, ಶಾರದಾ ಜಿ. ಬಂಗೇರ ಅವರನ್ನು ಸನ್ಮಾನಿಸಲಾಯಿತು. ತುಳಸಿದಾಸ್ ಶೆಣೈ ವಂದೇ ಮಾತರಂ ಹಾಡಿದರು. ವಿಜಯ ಶೆಟ್ಟಿ ಸಾಲೆತ್ತೂರು ವಂದಿಸಿದರು. ಡಾ.ವಾರಿಜ ನೀರ್ಬೈಲ್ ಆಶಯಗೀತೆ ಹಾಡಿದರು. ತೃಶಾ ಶೆಟ್ಟಿ, ಜ್ಯೋತಿ ಶೆಣೈ, ಜಗದೀಶ್ ಕಡೆಗೋಳಿ ಇದ್ದರು. ಸದಾಶಿವ ಅಳಿಕೆ ಸ್ವಾಗತಿಸಿದರು.