ನಗರದ ಕೇಂದ್ರ ಕಾರಾಗೃಹ ಸಮೀಪದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾಶಿವರಾತ್ರಿ ನಿಮಿತ್ತ ಗುರುವಾರ ಏರ್ಪಡಿಸಿದ್ದ ಬೃಹದಾಕಾರದ ಶಿವಲಿಂಗ ದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಾನವನು ನಿಜವಾದ ಸಮಾಧಾನ, ಶಾಂತಿ, ಒಳ್ಳೆ ಗುಣಗಳನ್ನು ಅಳವಡಿಸಿಕೊಳ್ಳಲು ಶಿವನಿಗೆ ಶರಣಾಗಬೇಕು. ವಿನಯವೇ ಜೀವನದ ಮೌಲ್ಯ, ಶಿವನ ದರ್ಶನವನ್ನು ಪಡೆದು ಜನ್ಮವನ್ನು ಸ್ವಾರ್ಥಕ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.