ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

ಸೀನಿಯರ್‌ ಮಹಿಳಾ ಏಕದಿನ ಟೂರ್ನಿ: ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ರಾಜ್ಯ ವನಿತೆಯರು

Karnataka Women's Cricket: ಬೆಂಗಳೂರು: ಬಲಗೈ ಬ್ಯಾಟರ್‌ ಶಿಪ್ರಾ ಗಿರಿ ಅವರ ಶತಕದ ಬಲದಿಂದ ರೈಲ್ವೇಸ್ ತಂಡವು ಸೀನಿಯರ್‌ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ 18 ರನ್‌ಗಳಿಂದ ಕರ್ನಾಟಕ ತಂಡವನ್ನು ಮಣಿಸಿತು.
Last Updated 23 ಫೆಬ್ರುವರಿ 2026, 16:18 IST
ಸೀನಿಯರ್‌ ಮಹಿಳಾ ಏಕದಿನ ಟೂರ್ನಿ: ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ರಾಜ್ಯ ವನಿತೆಯರು

T20 World Cup|ವಿಂಡೀಸ್ ದೈತ್ಯರ ಬ್ಯಾಟಿಂಗ್ ಅಬ್ಬರ: ಜಿಂಬಾಬ್ವೆಗೆ 255 ರನ್ ಗುರಿ

West Indies vs Zimbabwe: ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 254 ರನ್ ಗಳಿಸಿ ಜಿಂಬಾಬ್ವೆಗೆ 255 ರನ್ ಗುರಿ ನೀಡಿದೆ. ಹೆಟ್ಮೆಯರ್ ಮತ್ತು ಪೊವೆಲ್ ಸ್ಪೋಟಕ ಅರ್ಧಶತಕ ಸಿಡಿಸಿದರು.
Last Updated 23 ಫೆಬ್ರುವರಿ 2026, 15:37 IST
T20 World Cup|ವಿಂಡೀಸ್ ದೈತ್ಯರ ಬ್ಯಾಟಿಂಗ್ ಅಬ್ಬರ: ಜಿಂಬಾಬ್ವೆಗೆ 255 ರನ್ ಗುರಿ

ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ| ಮುಂಬೈನ ಮೂವರ ಶತಕ; ಇಕ್ಕಟ್ಟಿನಲ್ಲಿ ಕರ್ನಾಟಕ

Mumbai vs Karnataka: ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಆಯುಷ್ ಜೇಥ್ವಾ, ಮನನ್ ಭಟ್ ಮತ್ತು ಅಭಿಜ್ಞಾನ್ ಕುಂಡು ಶತಕಗಳಿಂದ ಮುಂಬೈ 376 ರನ್ ಮುನ್ನಡೆ ಸಾಧಿಸಿ ಕರ್ನಾಟಕವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
Last Updated 23 ಫೆಬ್ರುವರಿ 2026, 15:16 IST
ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ| ಮುಂಬೈನ ಮೂವರ ಶತಕ; ಇಕ್ಕಟ್ಟಿನಲ್ಲಿ ಕರ್ನಾಟಕ

ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು; ತಂಡದ ನಿರ್ಧಾರಕ್ಕೆ ಅಶ್ವಿನ್ ಆಕ್ರೋಶ

ICC World Cup: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪ‌ರ್8 ಪಂದ್ಯವನ್ನು ಭಾರತ ತಂಡವು ಹೀನಾಯವಾಗಿ ಸೋತು ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಭಾರತದ ಮಾಜಿ ಆಲ್‌ರೌಂಡರ್ ಆಶ್ವಿನ್‌
Last Updated 23 ಫೆಬ್ರುವರಿ 2026, 12:36 IST
ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು; ತಂಡದ ನಿರ್ಧಾರಕ್ಕೆ ಅಶ್ವಿನ್ ಆಕ್ರೋಶ

T20 World Cup| ಅಹಂಕಾರ ಬಿಟ್ಟು ಆಟವಾಡಿ: ಟೀಂ ಇಂಡಿಯಾಕ್ಕೆ ಗವಾಸ್ಕರ್ ಸಲಹೆ

Sunil Gavaskar: ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾ ಅಹಂಕಾರ ಬಿಟ್ಟು ಪಿಚ್‌ಗೆ ಅನುಗುಣವಾಗಿ ಆಡಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ. ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ ಎಂದರು.
Last Updated 23 ಫೆಬ್ರುವರಿ 2026, 11:27 IST
T20 World Cup| ಅಹಂಕಾರ ಬಿಟ್ಟು ಆಟವಾಡಿ: ಟೀಂ ಇಂಡಿಯಾಕ್ಕೆ ಗವಾಸ್ಕರ್ ಸಲಹೆ

T20 World Cup| ನಮ್ಮ ಸೋಲಿಗೆ ಆ ವಿಭಾಗದ ವೈಫಲ್ಯವೇ ಕಾರಣ: ನಾಯಕ ಸೂರ್ಯಕುಮಾರ್

India vs South Africa: ಟಿ20 ವಿಶ್ವಕಪ್ ಸೂಪರ್ 8ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಸೂರ್ಯಕುಮಾರ್ ಯಾದವ್, ಉತ್ತಮ ಜೊತೆಯಾಟ ಸಿಗದಿರುವುದೇ ಸೋಲಿಗೆ ಕಾರಣ ಎಂದು ಹೇಳಿದರು.
Last Updated 23 ಫೆಬ್ರುವರಿ 2026, 9:51 IST
T20 World Cup| ನಮ್ಮ ಸೋಲಿಗೆ ಆ ವಿಭಾಗದ ವೈಫಲ್ಯವೇ ಕಾರಣ: ನಾಯಕ ಸೂರ್ಯಕುಮಾರ್

ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ: ಟಿಕೆಟ್‌ ದರ ಎಷ್ಟು ಗೊತ್ತಾ?

Ranji Trophy Final: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಮಂಗಳವಾರ ಪಂದ್ಯ ಆರಂಭವಾಗಲಿದ್ದು, ಒಂದೆಡೆ ಭರದ ಸಿದ್ಧತೆಗಳು ನಡೆದಿವೆ.
Last Updated 23 ಫೆಬ್ರುವರಿ 2026, 9:28 IST
ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ: ಟಿಕೆಟ್‌ ದರ ಎಷ್ಟು ಗೊತ್ತಾ?
ADVERTISEMENT

T20WC| ಕೋಚ್ ಗೌತಿ–ಪಾಂಡ್ಯ ನಡುವೆ ಮಾತಿನ ಚಕಮಕಿ: ಮೈದಾನದಲ್ಲಿ ಆಗಿದ್ದೇನು?

India vs South Africa Clash: ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್–8 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 23 ಫೆಬ್ರುವರಿ 2026, 7:02 IST
T20WC| ಕೋಚ್ ಗೌತಿ–ಪಾಂಡ್ಯ ನಡುವೆ ಮಾತಿನ ಚಕಮಕಿ: ಮೈದಾನದಲ್ಲಿ ಆಗಿದ್ದೇನು?

ದ.ಆಫ್ರಿಕಾ ವಿರುದ್ಧ ಸೋತರೂ ಭಾರತಕ್ಕೆ ಇದೆ ಸೆಮೀಸ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

Net Run Rate Scenario: ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕವೂ ಭಾರತಕ್ಕೆ ಸೆಮಿಫೈನಲ್ ಅವಕಾಶ ಉಳಿದಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಭಾರೀ ಗೆಲುವು ಮತ್ತು ಇತರ ತಂಡಗಳ ಫಲಿತಾಂಶಗಳು ನಿರ್ಣಾಯಕವಾಗಿವೆ.
Last Updated 23 ಫೆಬ್ರುವರಿ 2026, 6:02 IST
ದ.ಆಫ್ರಿಕಾ ವಿರುದ್ಧ ಸೋತರೂ ಭಾರತಕ್ಕೆ ಇದೆ ಸೆಮೀಸ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

ಕರ್ನಾಟಕಕ್ಕೆ 9ನೇ ರಣಜಿ ಕಿರೀಟ: ವಿನಯ್ ವಿಶ್ವಾಸ

Vinay Kumar: ಸತತ ಎರಡು ಬಾರಿ ರಣಜಿ ಟ್ರೋಫಿ ಜಯಿಸಿದ ನಾಯಕನೆಂಬ ದಾಖಲೆ ಹೊಂದಿರುವ ಕರ್ನಾಟಕ ಕ್ರಿಕೆಟ್ ತಂಡದ ಏಕೈಕ ನಾಯಕನೆಂಬ ಹೆಗ್ಗಳಿಕೆ ಇರುವುದು ‘ದಾವಣಗೆರೆ ಎಕ್ಸ್‌ಪ್ರೆಸ್’ ಆರ್. ವಿನಯಕುಮಾರ್ ಅವರಿಗೆ ಮಾತ್ರ. ಕರ್ನಾಟಕ ತಂಡವು ಒಂಬತ್ತನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
Last Updated 22 ಫೆಬ್ರುವರಿ 2026, 23:52 IST
ಕರ್ನಾಟಕಕ್ಕೆ 9ನೇ ರಣಜಿ ಕಿರೀಟ: ವಿನಯ್ ವಿಶ್ವಾಸ
ADVERTISEMENT
ADVERTISEMENT
ADVERTISEMENT