ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

IND vs PAK | ಮ್ಯಾಚ್ ರೆಫ್ರಿ ವಜಾಗೊಳಿಸಿ ಎಂದ ಪಾಕ್‌ ಮನವಿ ತಿರಸ್ಕರಿಸಿದ ಐಸಿಸಿ

ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮ್ಯಾಚ್‌ ರೆಫ್ರಿ ವಜಾಗೊಳಿಸುವ ಮನವಿಯನ್ನು ಐಸಿಸಿ ತಿರಸ್ಕರಿಸಿದೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಕುಶಲಾಟದ ಬಳಿಕ ಹಸ್ತಲಾಘವ ವಿಚಾರ.
Last Updated 16 ಸೆಪ್ಟೆಂಬರ್ 2025, 6:48 IST
IND vs PAK | ಮ್ಯಾಚ್ ರೆಫ್ರಿ ವಜಾಗೊಳಿಸಿ ಎಂದ ಪಾಕ್‌ ಮನವಿ ತಿರಸ್ಕರಿಸಿದ ಐಸಿಸಿ

Asia Cup |ಮ್ಯಾಚ್ ರೆಫರಿ ವಜಾಗೊಳಿಸದಿದ್ದರೆ ಪಾಕ್‌ನಿಂದ ಪಂದ್ಯ ಬಹಿಷ್ಕಾರ: ವರದಿ

Asia Cup Handshake Controversy: ಹಸ್ತಲಾಘವ ಮಾಡದಿರುವ ವಿಚಾರವಾಗಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕು ಎಂದು ಪಟ್ಟು ಹಿಡಿದಿರುವ ಪಾಕಿಸ್ತಾನ ತಂಡ, ಹಾಗೆ ಮಾಡದಿದ್ದಲ್ಲಿ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದೆ ಎಂದು ಕ್ರಿಕ್‌ಬಸ್ ವರದಿ ಮಾಡಿದೆ.
Last Updated 16 ಸೆಪ್ಟೆಂಬರ್ 2025, 4:31 IST
Asia Cup |ಮ್ಯಾಚ್ ರೆಫರಿ ವಜಾಗೊಳಿಸದಿದ್ದರೆ ಪಾಕ್‌ನಿಂದ ಪಂದ್ಯ ಬಹಿಷ್ಕಾರ: ವರದಿ

Asia cup | ನಿಸಾಂಕ ಮಿಂಚು: ಲಂಕಾಕ್ಕೆ ಎರಡನೇ ಜಯ

Sri Lanka vs Hong Kong: ಪಥುಮ್ ನಿಸಾಂಕ ಅವರ 68 ರನ್‌ಗಳ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ಹಾಂಗ್‌ಕಾಂಗ್‌ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ; ವನಿಂದು ಅವರ ಉಡಾಟ ಲಂಕಾವನ್ನು ಗೆಲುವಿನತ್ತ ಕರೆದೊಯ್ದಿತು.
Last Updated 16 ಸೆಪ್ಟೆಂಬರ್ 2025, 0:59 IST
Asia cup | ನಿಸಾಂಕ ಮಿಂಚು: ಲಂಕಾಕ್ಕೆ ಎರಡನೇ ಜಯ

ಪಾಕ್ ಆಟಗಾರರ ಕೈಕುಲುಕದ ಸೂರ್ಯ ಪಡೆ: ಕಾವೇರಿದ ಹಸ್ತಲಾಘವದ ಚರ್ಚೆ

Cricket Sportsmanship: ಭಾರತ-ಪಾಕ್ ಪಂದ್ಯದಲ್ಲಿ ನಾಯಕರು ಕೈಕುಲುಕದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸೂರ್ಯಕುಮಾರ್ ಪಡೆ ಈ ನಿರ್ಧಾರವನ್ನು ಪಹಲ್ಗಾಮ್ ಉಗ್ರ ದಾಳಿಯ ವಿರುದ್ಧ ಖಂಡನೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
Last Updated 15 ಸೆಪ್ಟೆಂಬರ್ 2025, 23:30 IST
ಪಾಕ್ ಆಟಗಾರರ ಕೈಕುಲುಕದ ಸೂರ್ಯ ಪಡೆ: ಕಾವೇರಿದ ಹಸ್ತಲಾಘವದ ಚರ್ಚೆ

ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಸ್ಟೇಡಿಯಂ: ರಾಜ್ಯ ಸರ್ಕಾರಕ್ಕೆ ಪ್ರಸ್ತಾವ

ಸುಮಾರು 100 ಎಕರೆ ಜಾಗದಲ್ಲಿ ಕ್ರೀಡಾ ಹಬ್‌ ನಿರ್ಮಾಣ
Last Updated 15 ಸೆಪ್ಟೆಂಬರ್ 2025, 23:28 IST
ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಸ್ಟೇಡಿಯಂ: ರಾಜ್ಯ ಸರ್ಕಾರಕ್ಕೆ ಪ್ರಸ್ತಾವ

ರಜತ್ ಪಾಟೀದಾರ್ ಬಳಗದ ಜಯಭೇರಿ: ಕೇಂದ್ರ ವಲಯಕ್ಕೆ 11 ವರ್ಷಗಳ ನಂತರ ದುಲೀಪ್ ಟ್ರೋಫಿ

Domestic Cricket: ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಕೇಂದ್ರ ವಲಯ ಆರು ವಿಕೆಟ್ ಅಂತರದ ಜಯ ಗಳಿಸಿ ದುಲೀಪ್ ಟ್ರೋಫಿ ಗೆದ್ದುಕೊಂಡಿತು.
Last Updated 15 ಸೆಪ್ಟೆಂಬರ್ 2025, 19:30 IST
ರಜತ್ ಪಾಟೀದಾರ್ ಬಳಗದ ಜಯಭೇರಿ: ಕೇಂದ್ರ ವಲಯಕ್ಕೆ 11 ವರ್ಷಗಳ ನಂತರ ದುಲೀಪ್ ಟ್ರೋಫಿ

Asia Cup: ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡದ ಬಗ್ಗೆ ಗಂಗೂಲಿ ಹೇಳಿದ್ದೇನು?

Sourav Ganguly Statement: ಪಾಕ್ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಹಸ್ತಲಾಘವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗಂಗೂಲಿ, ‘ಭಯೋತ್ಪಾದನೆ ಎಲ್ಲೆಡೆ ನಿಲ್ಲಬೇಕು’ಎಂದರು. ಕ್ರೀಡೆ ನಿಲ್ಲಬಾರದು, ಪ್ರತಿಯೊಬ್ಬರಿಗೂ ತಮ್ಮ ಕಥೆ ಇದೆ ಎಂದೂ ಹೇಳಿದರು.
Last Updated 15 ಸೆಪ್ಟೆಂಬರ್ 2025, 16:44 IST
Asia Cup: ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡದ ಬಗ್ಗೆ ಗಂಗೂಲಿ ಹೇಳಿದ್ದೇನು?
ADVERTISEMENT

Asia Cup: ಒಮನ್ ವಿರುದ್ಧ 42 ರನ್ ಗೆಲುವು ದಾಖಲಿಸಿದ ಯುಎಇ

UAE vs Oman T20: ಅಬುಧಾಬಿಯಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಒಮನ್ ವಿರುದ್ಧ ಯುಎಇ 42 ರನ್‌ಗಳ ಗೆಲುವು ದಾಖಲಿಸಿದೆ. ಯುಎಇ 172 ರನ್ ಪೇರಿಸಿ, ಒಮನ್ ಅನ್ನು 130 ರನ್‌ಗಳಿಗೆ ಆಲೌಟ್ ಮಾಡಿತು.
Last Updated 15 ಸೆಪ್ಟೆಂಬರ್ 2025, 16:00 IST
Asia Cup: ಒಮನ್ ವಿರುದ್ಧ 42 ರನ್ ಗೆಲುವು ದಾಖಲಿಸಿದ ಯುಎಇ

ಕೈಕುಲುಕದ ಭಾರತೀಯ ಆಟಗಾರರು: ಏಷ್ಯಾ ಕಪ್ ಮ್ಯಾಚ್ ರೆಫರಿ ವಜಾಕ್ಕೆ ಪಿಸಿಬಿ ಆಗ್ರಹ

Match Referee Removal: ಭಾರತ ವಿರುದ್ಧ ನಡೆದ ಏಷ್ಯಾ ಕಪ್ ಟಿ20 ಪಂದ್ಯದ ವೇಳೆ ಕೈಕುಲುಕದೇ ಇರುವ ಆಟಗಾರರ ನಡೆ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಎಂದು ಪಿಸಿಬಿ ದೂರು ನೀಡಿ, ಮ್ಯಾಚ್ ರೆಫರಿ ಪೈಕ್ರಾಫ್ಟ್ ವಜಾಗೊಳಿಸಲು ಆಗ್ರಹಿಸಿದೆ.
Last Updated 15 ಸೆಪ್ಟೆಂಬರ್ 2025, 10:52 IST
ಕೈಕುಲುಕದ ಭಾರತೀಯ ಆಟಗಾರರು: ಏಷ್ಯಾ ಕಪ್ ಮ್ಯಾಚ್ ರೆಫರಿ ವಜಾಕ್ಕೆ ಪಿಸಿಬಿ ಆಗ್ರಹ

ಮೊಹಮ್ಮದ್ ಸಿರಾಜ್‌ಗೆ ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

Mohammed Siraj Bowling: ದುಬೈ: ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಅವರ ಬೌಲಿಂಗ್ ಗಮನ ಸೆಳೆದಿದೆ.
Last Updated 15 ಸೆಪ್ಟೆಂಬರ್ 2025, 10:02 IST
ಮೊಹಮ್ಮದ್ ಸಿರಾಜ್‌ಗೆ ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT