ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

Ranji Trophy: ಮಿಂಚಿದ ರಾಹುಲ್, ಸ್ಮರಣ್; ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ

Ranji Trophy Quarterfinal: ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ದೇವದತ್ತ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡವು ಸೆಮಿಫೈನಲ್‌ ಪ್ರವೇಶಿಸಿದೆ.
Last Updated 9 ಫೆಬ್ರುವರಿ 2026, 6:38 IST
Ranji Trophy: ಮಿಂಚಿದ ರಾಹುಲ್, ಸ್ಮರಣ್; ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ

T20 WC| ಭಾರತ ವಿರುದ್ಧವೇ ಮಿಂಚಿನ ಪ್ರದರ್ಶನ ನೀಡಿದ ಕನ್ನಡಿಗ: ಏನಿವರ ಹಿನ್ನೆಲೆ?

Sanjay Krishnamurthy: ಸಂಜಯ್ ಕೃಷ್ಣಮೂರ್ತಿ ಅವರ ತಂದೆ ಕರ್ನಾಟಕ ಮೂಲದವರಾಗಿದ್ದು, ಸಂಜಯ್ ಅಮೆರಿಕದಲ್ಲಿ ಜನಿಸಿದ್ದಾರೆ. ಆದರೂ, ಅವರು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ.
Last Updated 9 ಫೆಬ್ರುವರಿ 2026, 2:40 IST
T20 WC| ಭಾರತ ವಿರುದ್ಧವೇ ಮಿಂಚಿನ ಪ್ರದರ್ಶನ ನೀಡಿದ ಕನ್ನಡಿಗ: ಏನಿವರ ಹಿನ್ನೆಲೆ?

T20 World Cup: ಶ್ರೀಲಂಕಾಕ್ಕೆ ಮಣಿದ ಐರ್ಲೆಂಡ್

T20 World Cup: ಆಲ್‌ರೌಂಡ್‌ ಆಟ ಆಡಿದ ಶ್ರೀಲಂಕಾ ತಂಡವು ಟಿ20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ಎದುರು 20 ರನ್‌ಗಳ ಜಯ ಸಾಧಿಸಿತು.
Last Updated 8 ಫೆಬ್ರುವರಿ 2026, 18:46 IST
T20 World Cup: ಶ್ರೀಲಂಕಾಕ್ಕೆ ಮಣಿದ ಐರ್ಲೆಂಡ್

ಸ್ಪೇನ್‌ಗೆ ಹೊರಟಿದ್ದ ಸಿರಾಜ್‌ಗೆ ಸೂರ್ಯ ಕರೆ: ಮತ್ತೆ ನಡೆದಿದ್ದು ಮಿಯಾ ಮ್ಯಾಜಿಕ್

Suryakumar Yadav: ಮೊಹಮ್ಮದ್ ಸಿರಾಜ್ ಅವರು ರಿಯಲ್ ಮ್ಯಾಡ್ರಿಡ್ ಮತ್ತು ರಿಯಲ್ ಸೊಸಿಡಾಡ್ ನಡುವಣ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಈ ವಾರ ಸ್ಪೇನ್‌ಗೆ ಹೋಗಲು ಸಿದ್ಧರಾಗಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಕರೆ ಮಾಡಿ ತಂಡಕ್ಕೆ ಆಹ್ವಾನ ನೀಡಿದರು.
Last Updated 8 ಫೆಬ್ರುವರಿ 2026, 14:44 IST
ಸ್ಪೇನ್‌ಗೆ ಹೊರಟಿದ್ದ ಸಿರಾಜ್‌ಗೆ ಸೂರ್ಯ ಕರೆ: ಮತ್ತೆ ನಡೆದಿದ್ದು ಮಿಯಾ ಮ್ಯಾಜಿಕ್

ರಣಜಿ ಕ್ವಾರ್ಟರ್‌ಫೈನಲ್: ರಾಹುಲ್, ಕರುಣ್ ಮೇಲೆ ನಿರೀಕ್ಷೆಯ ನೋಟ

ರೋಚಕ ಘಟ್ಟದಲ್ಲಿ ರಣಜಿ ಕ್ವಾರ್ಟರ್‌ಫೈನಲ್
Last Updated 8 ಫೆಬ್ರುವರಿ 2026, 14:30 IST
ರಣಜಿ ಕ್ವಾರ್ಟರ್‌ಫೈನಲ್: ರಾಹುಲ್, ಕರುಣ್  ಮೇಲೆ ನಿರೀಕ್ಷೆಯ ನೋಟ

T–20 World Cup: ನೇಪಾಳ ವಿರುದ್ಧ ಸೋಲಿನ ದವಡೆಯಿಂದ ತಪ್ಪಿಸಿಕೊಂಡ ಇಂಗ್ಲೆಂಡ್

England vs Nepal: ಮುಂಬೈನಲ್ಲಿ ನಡೆದ ಟಿ–20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವು ನೇಪಾಳ ವಿರುದ್ಧ 4 ರನ್‌ಗಳಿಂದ ಗೆದ್ದು ಸೋಲಿನ ದವಡೆಯಿಂದ ತಪ್ಪಿಸಿಕೊಂಡಿತು
Last Updated 8 ಫೆಬ್ರುವರಿ 2026, 13:24 IST
T–20 World Cup: ನೇಪಾಳ ವಿರುದ್ಧ ಸೋಲಿನ ದವಡೆಯಿಂದ ತಪ್ಪಿಸಿಕೊಂಡ ಇಂಗ್ಲೆಂಡ್

T20 World Cup: ಐಸಿಸಿ–ಪಾಕ್ ಮಾತುಕತೆ: ಲಾಹೋರ್‌ಗೆ ತೆರಳಿದ ಬಿಸಿಬಿ ಮುಖ್ಯಸ್ಥ

ICC PCB Meeting: ಟಿ–20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರದ ಕುರಿತು ಪಿಸಿಬಿ ಮತ್ತು ಐಸಿಸಿ ನಡುವಿನ ಸಭೆಗೆ ಮುನ್ನ ಬಿಸಿಬಿ ಮುಖ್ಯಸ್ಥ ಲಾಹೋರ್‌ಗೆ ತೆರಳಿದ್ದಾರೆ.
Last Updated 8 ಫೆಬ್ರುವರಿ 2026, 10:06 IST
T20 World Cup: ಐಸಿಸಿ–ಪಾಕ್ ಮಾತುಕತೆ: ಲಾಹೋರ್‌ಗೆ ತೆರಳಿದ ಬಿಸಿಬಿ ಮುಖ್ಯಸ್ಥ
ADVERTISEMENT

T–20 World Cup: ಅಫ್ಗಾನಿಸ್ತಾನ ವಿರುದ್ಧ ಗೆಲುವಿನ ನಗೆ ಬೀರಿದ ಕಿವೀಸ್

New Zealand vs Afghanistan: ಚೆನ್ನೈನ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಟಿ–20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
Last Updated 8 ಫೆಬ್ರುವರಿ 2026, 9:19 IST
T–20 World Cup: ಅಫ್ಗಾನಿಸ್ತಾನ ವಿರುದ್ಧ ಗೆಲುವಿನ ನಗೆ ಬೀರಿದ ಕಿವೀಸ್

ರಾತ್ರಿ 11ಕ್ಕೆ ಕರೆ, ಇಂದು ಆತನೇ ಟೀಂ ಇಂಡಿಯಾ ಹೀರೊ: ದೇವರ ನಿರ್ಧಾರ ಎಂದ ಮಿಯಾ

Mohammed Siraj Heroics: ಮುಂಬೈ: ಟಿ20 ವಿಶ್ವಕಪ್ 2026ರ ಎ ಗುಂಪಿನ ಮೊದಲ ಪಂದ್ಯದಲ್ಲಿ ಅಮೆರಿಕ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ 29 ರನ್‌ಗಳ ಗೆಲುವು ದಾಖಲಿಸಿದೆ.
Last Updated 8 ಫೆಬ್ರುವರಿ 2026, 7:22 IST
ರಾತ್ರಿ 11ಕ್ಕೆ ಕರೆ, ಇಂದು ಆತನೇ ಟೀಂ ಇಂಡಿಯಾ ಹೀರೊ: ದೇವರ ನಿರ್ಧಾರ ಎಂದ ಮಿಯಾ

T20 WC| ಭಾರತ ತಂಡಕ್ಕೆ ಸಿಹಿ ಸುದ್ದಿ; ಗಾಯಗೊಂಡಿದ್ದ ಆಲ್‌ರೌಂಡರ್ ತಂಡಕ್ಕೆ ವಾಪಸ್

Indian Cricket Team: ಟಿ20 ವಿಶ್ವಕಪ್ 2026ಕ್ಕೂ ಮೊದಲು ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿತ್ತು. ವಿಶೇಷವಾಗಿ, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
Last Updated 8 ಫೆಬ್ರುವರಿ 2026, 5:22 IST
T20 WC| ಭಾರತ ತಂಡಕ್ಕೆ ಸಿಹಿ ಸುದ್ದಿ; ಗಾಯಗೊಂಡಿದ್ದ ಆಲ್‌ರೌಂಡರ್ ತಂಡಕ್ಕೆ ವಾಪಸ್
ADVERTISEMENT
ADVERTISEMENT
ADVERTISEMENT