ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

IND vs SA T20 | ಹಾರ್ದಿಕ್ ಅರ್ಧಶತಕ; ಭಾರತಕ್ಕೆ 101 ರನ್‌ಗಳ ಅಮೋಘ ಜಯ

T20 Cricket Match: ಬಾರಾಬತಿ ಕ್ರೀಡಾಂಗಣದಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ಎದುರು ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 101 ರನ್‌ಗಳ ಅಮೋಘ ಜಯಗಳಿಸಿತು.
Last Updated 9 ಡಿಸೆಂಬರ್ 2025, 16:48 IST
IND vs SA T20 | ಹಾರ್ದಿಕ್ ಅರ್ಧಶತಕ; ಭಾರತಕ್ಕೆ 101 ರನ್‌ಗಳ ಅಮೋಘ ಜಯ

ಕೂಚ್‌ ಬಿಹಾರ್‌ ಟ್ರೋಫಿ | ಅಕ್ಷತ್‌ಗೆ 5 ವಿಕೆಟ್‌; ಕರ್ನಾಟಕಕ್ಕೆ ಮೊದಲ ದಿನದ ಗೌರವ

Akshath Prabhakar Performance: ಕೂಚ್‌ ಬಿಹಾರ್‌ ಟ್ರೋಫಿಯಲ್ಲಿನ ಪಂದ್ಯದಲ್ಲಿ ಅಕ್ಷತ್‌ ಪ್ರಭಾಕರ್‌ ಐದು ವಿಕೆಟ್‌ ಪಡೆದ ಕಾರಣ ಒಡಿಶಾ ತಂಡ 170 ರನ್‌ಗಳಿಗೆ ಆಲೌಟ್‌ ಆಗಿ, ಕರ್ನಾಟಕಕ್ಕೆ ಮೊದಲ ದಿನದ ಮೇಲುಗೈ ಸಿಕ್ಕಿದೆ.
Last Updated 9 ಡಿಸೆಂಬರ್ 2025, 16:02 IST
ಕೂಚ್‌ ಬಿಹಾರ್‌ ಟ್ರೋಫಿ | ಅಕ್ಷತ್‌ಗೆ 5 ವಿಕೆಟ್‌; ಕರ್ನಾಟಕಕ್ಕೆ ಮೊದಲ ದಿನದ ಗೌರವ

ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!

Sunny Sandhu: ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಆರ್ ಅಶ್ವಿನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದು ಸಾಕಷ್ಟು ಚರ್ಚೆಯಾಗಿತ್ತು. ಫೋಟೊ ಹಂಚಿಕೊಂಡು ಇದೇನಿರಬಹುದು ಎಂದು ಅಭಿಮಾನಿಗಳ ತಲೆಯಲ್ಲಿ
Last Updated 9 ಡಿಸೆಂಬರ್ 2025, 15:54 IST
ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!

ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

Women Cricket: ಉದಯೋನ್ಮುಖ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಅವರು ಭಾರತ ಮಹಿಳಾ ಟಿ20 ಕ್ರಿಕೆಟ್‌ ತಂಡದಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಗಳಿಸಿದ್ದಾರೆ.
Last Updated 9 ಡಿಸೆಂಬರ್ 2025, 14:43 IST
ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

23 ವರ್ಷದೊಳಗಿನವರ ಟಿ20 ಟ್ರೋಫಿ ಸೆಮಿಫೈನಲ್‌: ದೆಹಲಿಗೆ ಮಣಿದ ಕರ್ನಾಟಕ

Cricket Semifinal: ಸಲೋನಿ ಪಿ. ಅವರ ಅಜೇಯ ಅರ್ಧಶತಕದ ಹೊರತಾಗಿಯೂ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನವರ ಮಹಿಳಾ ಟಿ20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ದೆಹಲಿ ತಂಡಕ್ಕೆ 10 ರನ್‌ಗಳಿಂದ ಮಣಿಯಿತು.
Last Updated 9 ಡಿಸೆಂಬರ್ 2025, 14:30 IST
23 ವರ್ಷದೊಳಗಿನವರ ಟಿ20 ಟ್ರೋಫಿ ಸೆಮಿಫೈನಲ್‌: ದೆಹಲಿಗೆ ಮಣಿದ ಕರ್ನಾಟಕ

ವಿಜಯ್ ಮರ್ಚೆಂಟ್‌ ಟ್ರೋಫಿ: ಸಮರ್ಥ್‌ ಮಿಂಚು; ಕರ್ನಾಟಕ ಮೇಲುಗೈ

Cricket Match: ಬೆಂಗಳೂರು: ಸ್ಪಿನ್ನರ್‌ ಸಮರ್ಥ್‌ ಕುಲಕರ್ಣಿ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್‌ ಟ್ರೋಫಿಯ ಎಲೀಟ್‌ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶವನ್ನು 292 ರನ್‌ಗಳಿಗೆ ನಿಯಂತ್ರಿಸಿತು.
Last Updated 9 ಡಿಸೆಂಬರ್ 2025, 14:24 IST
ವಿಜಯ್ ಮರ್ಚೆಂಟ್‌ ಟ್ರೋಫಿ: ಸಮರ್ಥ್‌ ಮಿಂಚು; ಕರ್ನಾಟಕ ಮೇಲುಗೈ

ಹಾರ್ದಿಕ್ ಗೆಳತಿಯ ಕೆಟ್ಟದಾಗಿ ತೋರಿಸುವ ಯತ್ನ: ಪಾಪರಾಜಿಗಳ ವಿರುದ್ಧ ಪಾಂಡ್ಯ ಕಿಡಿ

Celebrity Privacy: ಹಾರ್ದಿಕ್ ಪಾಂಡ್ಯ ಅವರು, ತಮ್ಮ ಗೆಳತಿ ಮಹೀಕಾ ಶರ್ಮಾ ಅವರ ಚಿತ್ರಗಳನ್ನು ಬೀದಿ ಬದಿ ಛಾಯಾಗ್ರಾಹಕರು (ಪಾಪರಾಜಿಗಳು) ಕೆಟ್ಟ ದೃಷ್ಟಿಕೋನದಲ್ಲಿ ಕ್ಲಿಕ್ಕಿಸಲು ಮುಂದಾಗಿರುವುದರ ವಿರುದ್ಧ ಕಿಡಿಕಾರಿದ್ದಾರೆ.
Last Updated 9 ಡಿಸೆಂಬರ್ 2025, 11:32 IST
ಹಾರ್ದಿಕ್ ಗೆಳತಿಯ ಕೆಟ್ಟದಾಗಿ ತೋರಿಸುವ ಯತ್ನ: ಪಾಪರಾಜಿಗಳ ವಿರುದ್ಧ ಪಾಂಡ್ಯ ಕಿಡಿ
ADVERTISEMENT

ಪಲಾಶ್ ಜತೆಗಿನ ಆ ಒಂದು ಪೋಸ್ಟ್ ಅಳಿಸಿ ಹಾಕಿಲ್ಲ ಯಾಕೆ?

Smriti Mandhana and Palash: ಮದುವೆ ರದ್ಧತಿ ನಂತರ ಪಲಾಶ್ ಜೊತೆಗಿನ ಎಲ್ಲಾ ಪೋಸ್ಟ್‌ ಅಳಿಸಿ ಹಾಕಿದ್ದ ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂದಾನ, ಒಂದೇ ಒಂದು ಪೋಸ್ಟ್‌ ಅನ್ನು ಹಾಗೆ ಉಳಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
Last Updated 9 ಡಿಸೆಂಬರ್ 2025, 8:18 IST
ಪಲಾಶ್ ಜತೆಗಿನ ಆ ಒಂದು ಪೋಸ್ಟ್ ಅಳಿಸಿ ಹಾಕಿಲ್ಲ ಯಾಕೆ?

IND vs SA: ಟಿ–20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..

T20 Cricket Analysis: ಟಿ–20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..
Last Updated 9 ಡಿಸೆಂಬರ್ 2025, 8:16 IST
IND vs SA: ಟಿ–20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..

ತುಂಬಾ ಬೇಸರವಾದಾಗ ಹೀಗೆ ಮಾಡ್ತಾರಂತೆ ಸ್ಮೃತಿ ಮಂದಾನ

Smriti Mandhana: ಗಾಯಕ ಪಲಾಶ್ ಮುಚ್ಚಲ್‌ ಜೊತೆ ಮದುವೆ ಮುರಿದು ಬಿದ್ದ ನಂತರ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಕ್ರಿಕೆಟ್‌ ಅಭ್ಯಾಸಕ್ಕೆ ಮರಳಿದ್ದಾರೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಗೆ ಅವರು ತಯಾರಿ ನಡೆಸುತ್ತಿದ್ದಾರೆ.
Last Updated 9 ಡಿಸೆಂಬರ್ 2025, 6:47 IST
ತುಂಬಾ ಬೇಸರವಾದಾಗ ಹೀಗೆ ಮಾಡ್ತಾರಂತೆ ಸ್ಮೃತಿ ಮಂದಾನ
ADVERTISEMENT
ADVERTISEMENT
ADVERTISEMENT