ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

ಟೆಸ್ಟ್, ಏಕದಿನ ಸರಣಿ: ಜೂನ್‌ನಲ್ಲಿ ಅಫ್ಗಾನಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ

ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಇದೇ ಜೂನ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ತಿಳಿಸಿದೆ.
Last Updated 3 ಮಾರ್ಚ್ 2026, 0:47 IST
ಟೆಸ್ಟ್, ಏಕದಿನ ಸರಣಿ: ಜೂನ್‌ನಲ್ಲಿ ಅಫ್ಗಾನಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ

ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ದಂಡ ವಿಧಿಸಲು ಪಿಸಿಬಿ ಚಿಂತನೆ

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡವು ಸೂಪರ್‌ ಎಂಟರ ಹಂತದಲ್ಲೇ ಹೊರಬಿದ್ದಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಆಕ್ರೋಶಗೊಂಡಿದ್ದು, ಕಳಪೆ ಪ್ರದರ್ಶನಕ್ಕಾಗಿ ಆಟಗಾರರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.
Last Updated 3 ಮಾರ್ಚ್ 2026, 0:38 IST
ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ದಂಡ ವಿಧಿಸಲು ಪಿಸಿಬಿ ಚಿಂತನೆ

ವಿಶ್ವಕಪ್ ಸೆಮಿಫೈನಲ್‌ಗೆ ಭಾರತದಲ್ಲಿ ಆಡಿರುವ ಅನುಭವ ನೆರವಾಗಲಿದೆ: ಡೇರಿಲ್ ಮಿಚೆಲ್

Daryl Mitchell: ಕೋಲ್ಕತ್ತ: ‘ನ್ಯೂಜಿಲೆಂಡ್ ಯಾವುದೇ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಭಾರತದಲ್ಲಿ ಹಲವು ದಿನಗಳಿಂದ ಆಡಿ ಗಳಿಸಿರುವ ಅನುಭವವನ್ನೇ ಟಿ20ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ಬಳಸಿಕೊಳ್ಳಲಿದೆ’ ಎಂದು ಅನುಭವಿ ಆಟಗಾರ ಡೇರಿಲ್ ಮಿಚೆಲ್
Last Updated 3 ಮಾರ್ಚ್ 2026, 0:36 IST
ವಿಶ್ವಕಪ್ ಸೆಮಿಫೈನಲ್‌ಗೆ ಭಾರತದಲ್ಲಿ ಆಡಿರುವ ಅನುಭವ ನೆರವಾಗಲಿದೆ: ಡೇರಿಲ್ ಮಿಚೆಲ್

Sanju Samson: ಒಂದೇ ಇನಿಂಗ್ಸ್‌ನಿಂದ ಹೀರೊ ಪಟ್ಟಕ್ಕೆ....

ಸ್ವಸಾಮರ್ಥ್ಯದ ಮೇಲಿನ ಸಂದೇಹ ತೊಡೆದುಹಾಕಿದರೇ ಸಂಜು ಸ್ಯಾಮ್ಸನ್
Last Updated 3 ಮಾರ್ಚ್ 2026, 0:34 IST
Sanju Samson: ಒಂದೇ ಇನಿಂಗ್ಸ್‌ನಿಂದ ಹೀರೊ ಪಟ್ಟಕ್ಕೆ....

ಸ್ಪಿನ್ನರ್‌ಗಳಿಗೆ ಶಿಬಿರ: ಹರಭಜನ್ ಸಿಂಗ್ ನೆರವು ಕೋರಿದ ಬಿಸಿಸಿಐ

BCCI approaches Harbhajan ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ‘ಆಯ್ದ ಆಟಗಾರರಿಗೆ’ ಶಿಬಿರದಲ್ಲಿ ಮಾರ್ಗದರ್ಶನ ನೀಡಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು, ದಿಗ್ಗಜ ಬೌಲರ್‌ ಹರಭಜನ್ ಸಿಂಗ್ ಅವರನ್ನು ಸಂಪರ್ಕಿಸಿದೆ.
Last Updated 2 ಮಾರ್ಚ್ 2026, 15:58 IST
ಸ್ಪಿನ್ನರ್‌ಗಳಿಗೆ ಶಿಬಿರ: ಹರಭಜನ್ ಸಿಂಗ್ ನೆರವು ಕೋರಿದ ಬಿಸಿಸಿಐ

ವೇಗವಾಗಿ ಆಡಬೇಕಿತ್ತು: ಸೋಲಿನ ಹೊಣೆ ವಹಿಸುವೆ– ಹೋಪ್

T20WC ‘ಮೇಲಿನ ಕ್ರಮಾಂಕದಲ್ಲಿ ನಾನು ಇನ್ನೂ ವೇಗವಾಗಿ ಆಡಿ ಭಾರತ ತಂಡಕ್ಕೆ ಇನ್ನೂ ದೊಡ್ಡ ಗುರಿ ಇಡಬೇಕಾಗಿತ್ತು’ ಎಂದು ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್‌ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಒಪ್ಪಿಕೊಂಡಿದ್ದಾರೆ.
Last Updated 2 ಮಾರ್ಚ್ 2026, 14:52 IST
ವೇಗವಾಗಿ ಆಡಬೇಕಿತ್ತು: ಸೋಲಿನ ಹೊಣೆ ವಹಿಸುವೆ– ಹೋಪ್

ಟಿ20 ವಿಶ್ವಕಪ್: 2026 ಸೇರಿ ಭಾರತ ಎಷ್ಟು ಬಾರಿ ಸಮಿಫೈನಲ್ ತಲುಪಿದೆ

T Twenty World Cup: 2026ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿದ ಭಾರತ, ಟಿ20 ವಿಶ್ವಕಪ್ ಇತಿಹಾಸದಲ್ಲಿ 6ನೇ ಬಾರಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದೆ.
Last Updated 2 ಮಾರ್ಚ್ 2026, 12:23 IST
ಟಿ20 ವಿಶ್ವಕಪ್: 2026 ಸೇರಿ ಭಾರತ ಎಷ್ಟು ಬಾರಿ ಸಮಿಫೈನಲ್ ತಲುಪಿದೆ
ADVERTISEMENT

T20 World Cup| ಭಾರತ ವಿರುದ್ಧ ಸೋಲಿಗೆ ನಾನೇ ಕಾರಣ: ವಿಂಡೀಸ್ ನಾಯಕ ಹೋಪ್

T Twenty World Cup: ಭಾರತ ವಿರುದ್ಧದ ಸೂಪರ್ ಎಂಟು ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಸೋಲಿಗೆ ಕಾರಣವೆಂದು ವಿಂಡೀಸ್ ನಾಯಕ ಶಾಯ್ ಹೋಪ್ ಒಪ್ಪಿಕೊಂಡಿದ್ದಾರೆ.
Last Updated 2 ಮಾರ್ಚ್ 2026, 10:53 IST
T20 World Cup| ಭಾರತ ವಿರುದ್ಧ ಸೋಲಿಗೆ ನಾನೇ ಕಾರಣ: ವಿಂಡೀಸ್ ನಾಯಕ ಹೋಪ್

IPL 2026: ಅಭ್ಯಾಸ ಆರಂಭಿಸಿದ ಎಂ.ಎಸ್.ಧೋನಿ; CSK ಆಟಗಾರರು ಭಾಗಿ

Indian Premier League: ಐಪಿಎಲ್ 2026ಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಮತ್ತು ಋತುರಾಜ್ ಗಾಯಕ್ವಾಡ್ ಸೇರಿದಂತೆ ಆಟಗಾರರು ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
Last Updated 2 ಮಾರ್ಚ್ 2026, 9:45 IST
IPL 2026: ಅಭ್ಯಾಸ ಆರಂಭಿಸಿದ ಎಂ.ಎಸ್.ಧೋನಿ; CSK ಆಟಗಾರರು ಭಾಗಿ

T20 World Cup: ಸಂಜು ಸ್ಯಾಮ್ಸನ್‌ಗಾಗಿ ನಾನು ನೋವು ಅನುಭವಿಸಿದ್ದೆ ಎಂದ ಕೈ ಸಂಸದ

T Twenty World Cup: ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಸಿಡಿಸಿದ ಸಂಜು ಸ್ಯಾಮ್ಸನ್ ಬಗ್ಗೆ ಶಶಿ ತರೂರ್ ಹೆಮ್ಮೆ ವ್ಯಕ್ತಪಡಿಸಿ, ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
Last Updated 2 ಮಾರ್ಚ್ 2026, 7:27 IST
T20 World Cup: ಸಂಜು ಸ್ಯಾಮ್ಸನ್‌ಗಾಗಿ ನಾನು ನೋವು ಅನುಭವಿಸಿದ್ದೆ ಎಂದ ಕೈ ಸಂಸದ
ADVERTISEMENT
ADVERTISEMENT
ADVERTISEMENT