ರಣಜಿ ಟ್ರೋಫಿ ಸೆಮಿಫೈನಲ್: ಸ್ಮರಣ್ ಶತಕ, ಕರ್ನಾಟಕ ಭಾರಿ ಮುನ್ನಡೆ
Karnataka vs Uttarakhand: ರವಿಚಂದ್ರನ್ ಸ್ಮರಣ್ ದ್ವಿತೀಯ ಶತಕದ ನೆರವಿನಿಂದ ಕರ್ನಾಟಕ ರಣಜಿ ಸೆಮಿಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ 802 ರನ್ ಮುನ್ನಡೆ ಸಾಧಿಸಿ ಫೈನಲ್ ಪ್ರವೇಶಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ.Last Updated 18 ಫೆಬ್ರುವರಿ 2026, 14:50 IST