ನೂತನ ಹಗ್ಗದ ಈ ಭವ್ಯ ಮೆರವಣಿಗೆಯಲ್ಲಿ ಲಕ್ಷ್ಮೀ ರಂಗನಾಥ ದೇವಸ್ಥಾನದ ಅರ್ಚಕರಾದ ಹನುಮಂತ ಗಚ್ಚೆಪ್ಪ ಪೂಜಾರ, ರಂಗನಾಥ ಕುಲಕರ್ಣಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಜ್ಯೋತಿ ಪೂಜಾರ, ಗ್ರಾ.ಪಂ. ಸದಸ್ಯ ಅಡಿವೆಪ್ಪ ಹಡಗಲಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಲೋಕೇಶ್ ಉಂಡಗೇರಿ, ಪ್ರಕಾಶ ಪೂಜಾರ, ಶಿವಪುತ್ರಪ್ಪ ಕಾತರಕಿ, ಬಸವನಗೌಡ ಗೌಡರ, ಕೆಲೂಡೆಪ್ಪ ಪಾಟೀಲ, ಪುಂಡಲಿಕ ಮುತ್ತಲಗೇರಿ, ಗಣೇಶ ಮೇದಾರ, ಕಲ್ಲಪ್ಪ ನರಗುಂದ, ಹನುಮಂತ ನಾಯ್ಕರ, ಹನುಮಂತ ತಳವಾರ, ರಾಮಾರೂಡ ಗೌಡರ, ಶಶಿ ಪೂಜಾರ, ರಂಗಪ್ಪ ತಳವಾರ್ ರಂಗಪ್ಪ ಜಿಂಗಿ ಇದ್ದರು.