ಶುಕ್ರವಾರ(ಮೇ 24) ಪಟ್ಟಣದಿಂದ 30 ಜನರ ಗುಂಪು ಅಯ್ಯೋಧ್ಯ ,ಕಾ ದರ್ಶನಕ್ಕೆ ಹೊರಟಿದ್ದರು. ಭಾನುವಾರ(ಮೇ 26) ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ದಾನಮ್ಮ ಮುಳಗುಂದ ಬಿಸಿಲಿನ ಬೇಗೆ ತಾಳಲಾರದೆ ಮೃತ್ತಪಟ್ಟಿದ್ದಾರೆ.
ಉಳಿದ ಪ್ರಯಣಕರು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ.
ಸುದ್ದಿ ತಿಳಿದ ಜಿಲ್ಲೆಯ ಸಂಸದ ಪಿ.ಸಿ.ಗದ್ದಿಗೌಡರ ತಮ್ಮ ಆಪ್ತಸಹಾಯಕನಿಗೆ ದೂರವಾಣಿ ಕರೆ ಮಾಡಿ, ಶವವನ್ನು ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ತಲುಪುವಂತೆ ವ್ಯವಸ್ಥೆ ಮಾಡಿದ್ದಾರೆ.