ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಛಾಯಾಗ್ರಾಹಕ ಸಂಘಕ್ಕೆ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಹಿರೇಮಠ, ತಾಲ್ಲೂಕು ಅಧ್ಯಕ್ಷ ಚಂದ್ರು ಅಂಬಿಗೇರ, ಅಂಬರೀಶ ಗಚ್ಚಿನಮನಿ, ನೀಲಪ್ಪ ಅಂಗಡಿ, ನಾರಾಯಣ ಸೂನಾರ, ಜಗದೀಶ ಅಂಬಿಗೇರ, ರಾಜು ಗೌಳಿ, ಮಂಜುನಾಥ ಗೊಡಪ್ಪನವರ, ಸೈಫು ಇದ್ದರು.