ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ಮಾಜಿ ವಿಪ ಸದಸ್ಯ ಜಿ.ಎಸ್.ನ್ಯಾಮಗೌಡ, ಬಿಡಿಸಿಸಿ ಬ್ಯಾಮಕ ನಿರ್ದೇಶಕ ಯೋಗಪ್ಪ ಸವದಿ, ಮೋಹನ ಜಾಧವ, ಸಿ.ಟಿ.ಉಪಾಧ್ಯ, ಅಜಯ ಕಡಪಟ್ಟಿ, ಸುರೇಶಗೌಡ ಪಾಟೀಲ್, ಸುಜೀತಗೌಡ ಪಾಟೀಲ, ಶಿವಾನಂದ ಪಾಟೀಲ, ಸುರೇಶ ಮಾಳಿ, ಬಸವರಾಜ ಪರಮಗೊಂಡ, ಭರತೇಶ ಜಮಖಂಡಿ ಇದ್ದರು.