ಅಂಜುಮನ್ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ,ಡಾ. ಬಾಬಾಸಾಹೇಬ್ಅಂಬೇಡ್ಕರ್ ದಲಿತ ಹಿತ-ರಕ್ಷಣಾ ವೇದಿಕೆ ಅಧ್ಯಕ್ಷ ಶರಣಪ್ಪ ಆಮದಿಹಾಳ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಸಾಕಾ, ಅರುಣ ಬಿಜ್ಜಲ, ಜಬ್ಬಾರ್ ಕಲಬುರ್ಗಿ, ಮಹಾಂತಪ್ಪ ಕಡಿವಾಲ, ಮೊಹಿದ್ದೀನ್ ಭಾಷಾ ಹುಣಚಗಿ, ಮೆಹಬೂಬ್ ಹವಾಲ್ದಾರ, ದಾವಲಸಾಬ ಜಮಖಾನ, ನಬೀಸಾಬ ಕಂದಗಲ್ಲ, ಮೊಹಮ್ಮದ ಯಸೂಫ್ ಕಟಂಬ್ಲಿ ಇದ್ದರು.