<p><strong>ಮುಧೋಳ:</strong> ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ನ.23ರಂದು ನಡೆದಿತ್ತು. ಆದರೆ ಮತ ಏಣಿಕೆ ಹಾಗೂ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.</p>.<p>‘ಎ’ ವರ್ಗದ ಸದಸ್ಯ ಸಂಘಗಳ ಕ್ಷೇತ್ರದಿಂದ ಮಂಜುನಾಥ ಅರಳಿಕಟ್ಟಿ, ಮಹಾಲಿಂಗಪ್ಪ ಸನದಿ, ಮಾರುತಿ ರಂಗನ್ನವರ, ಸಂತೋಷ ಪಾಟೀಲ (ನಾಲ್ವರು ಬಿಜೆಪಿ ಬೆಂಬಲಿತರು), ‘ಸಿ’ ವರ್ಗದ ಸದಸ್ಯರಿಂದ ಹಿಂದುಳಿದ ವರ್ಗ ‘ಅ’ ಕ್ಷೇತ್ರದಿಂದ ಶ್ರೀಶೈಲ ಗುರವ (ಬಿಜೆಪಿ).</p>.<p>‘ಸಿ’ ವರ್ಗದ ಸದಸ್ಯರಿಂದ ಹಿಂದುಳಿದ ವರ್ಗ ‘ಬ’ ಕ್ಷೇತ್ರದಿಂದ ಅಜೀತ ಪಾಟೀಲ (ಬಿಜೆಪಿ). ‘ಸಿ’ ವರ್ಗದ ಸದಸ್ಯರಿಂದ ಸಾಮಾನ್ಯ ಕ್ಷೇತ್ರದಿಂದ ವಿವೇಕ ಕಕರಡ್ಡಿ, ಹಣಮಂತಗೌಡ ಪಾಟೀಲ (ಬಿಜೆಪಿ), ‘ಸಿ’ ವರ್ಗದ ಸದಸ್ಯರಿಂದ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ದ್ಯಾವಪ್ಪ ನಾಯಕ (ಬಿಜೆಪಿ) ಆಯ್ಕೆಯಾಗಿದ್ದಾರೆ.</p>.<p>ನ.17ರಂದು ಅವಿರೋಧವಾಗಿ ಆಯ್ಕೆಯಾಗಿದ್ದ ‘ಸಿ’ ವರ್ಗದ ಸದಸ್ಯರಿಂದ ಮಹಿಳಾ ಕ್ಷೇತ್ರದಿಂದ ಆಶಾ ಉದಪುಡಿ, ಹೇಮಾ ಲಕ್ಷಾಣಿ, ‘ಸಿ’ ವರ್ಗದ ಸದಸ್ಯರಿಂದ ಪರಿಶಿಷ್ಟ ಜಾತಿ ಕ್ಷೇತ್ರದಿಂದ ತಿರುಪತಿ ಬಂಡಿವಡ್ಡರ (ಪಕ್ಷೇತರ) ಆಯ್ಕೆಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ:</strong> ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ನ.23ರಂದು ನಡೆದಿತ್ತು. ಆದರೆ ಮತ ಏಣಿಕೆ ಹಾಗೂ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.</p>.<p>‘ಎ’ ವರ್ಗದ ಸದಸ್ಯ ಸಂಘಗಳ ಕ್ಷೇತ್ರದಿಂದ ಮಂಜುನಾಥ ಅರಳಿಕಟ್ಟಿ, ಮಹಾಲಿಂಗಪ್ಪ ಸನದಿ, ಮಾರುತಿ ರಂಗನ್ನವರ, ಸಂತೋಷ ಪಾಟೀಲ (ನಾಲ್ವರು ಬಿಜೆಪಿ ಬೆಂಬಲಿತರು), ‘ಸಿ’ ವರ್ಗದ ಸದಸ್ಯರಿಂದ ಹಿಂದುಳಿದ ವರ್ಗ ‘ಅ’ ಕ್ಷೇತ್ರದಿಂದ ಶ್ರೀಶೈಲ ಗುರವ (ಬಿಜೆಪಿ).</p>.<p>‘ಸಿ’ ವರ್ಗದ ಸದಸ್ಯರಿಂದ ಹಿಂದುಳಿದ ವರ್ಗ ‘ಬ’ ಕ್ಷೇತ್ರದಿಂದ ಅಜೀತ ಪಾಟೀಲ (ಬಿಜೆಪಿ). ‘ಸಿ’ ವರ್ಗದ ಸದಸ್ಯರಿಂದ ಸಾಮಾನ್ಯ ಕ್ಷೇತ್ರದಿಂದ ವಿವೇಕ ಕಕರಡ್ಡಿ, ಹಣಮಂತಗೌಡ ಪಾಟೀಲ (ಬಿಜೆಪಿ), ‘ಸಿ’ ವರ್ಗದ ಸದಸ್ಯರಿಂದ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ದ್ಯಾವಪ್ಪ ನಾಯಕ (ಬಿಜೆಪಿ) ಆಯ್ಕೆಯಾಗಿದ್ದಾರೆ.</p>.<p>ನ.17ರಂದು ಅವಿರೋಧವಾಗಿ ಆಯ್ಕೆಯಾಗಿದ್ದ ‘ಸಿ’ ವರ್ಗದ ಸದಸ್ಯರಿಂದ ಮಹಿಳಾ ಕ್ಷೇತ್ರದಿಂದ ಆಶಾ ಉದಪುಡಿ, ಹೇಮಾ ಲಕ್ಷಾಣಿ, ‘ಸಿ’ ವರ್ಗದ ಸದಸ್ಯರಿಂದ ಪರಿಶಿಷ್ಟ ಜಾತಿ ಕ್ಷೇತ್ರದಿಂದ ತಿರುಪತಿ ಬಂಡಿವಡ್ಡರ (ಪಕ್ಷೇತರ) ಆಯ್ಕೆಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>