ಮಲೇರಿಯಾ ವಿರೋಧಿ ಮಾಸಾಚರಣೆ ಜಾಥಾವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಆಡಿನ ಶಾಲೆಯ ಮುಖ್ಯಶಿಕ್ಷಕ ವಿ.ಪಿ. ದೊಡಮನಿ, ಪರಶುರಾಮ ಬಂತಲ, ಎನ್.ಪಿ.ದೊಡಮನಿ, ಕೆ.ಎಸ್. ರಂಜಣಗಿ, ಎಂ.ಪಿ.ಪಾಗದ, ಎ.ಎಲ್. ಬಡಿಗೇರ, ಪ್ರಶಾಂತ ಕೆಲೂಡಿ, ಜಯಶ್ರೀ ಕಳಸಾ, ರಾಜಶೇಖರ ರಾಜನಾಳ ಹಾಗೂ ಶಾಲಾ ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದರು.