ಮೂಡಲಗಿಯ ಸೋಮಶೇಖರಯ್ಯ ಕಂಟೀಕಾರಮಠ ಶ್ರೀದೇವಿ ಪುರಾಣದ ಪ್ರವಚನ ಹೇಳಿದರು. ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಒಂಬತ್ತು ದಿನಗಳವರೆಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಶ್ರೀಶೈಲಪ್ಪ ಬಾಡನವರ, ನಾರಾಯಣ ಕಿರಗಿ, ಲಕ್ಕಪ್ಪ ಚಮಕೇರಿ, ಗೋಲೇಶ ಅಮ್ಮಣಗಿ, ಶಂಕರ ಅಂಬಿ, ಜಯಪ್ಪಣ್ಣ ಘಟ್ನಟ್ಟಿ, ಡಾ.ಬಿ.ಡಿ. ಸೋರಗಾಂವಿ, ಚಂದು ಕಾಗಿ, ಸುನೀಲ ಜಮಖಂಡಿ, ಸತೀಶ ಸೋರಗಾಂವಿ, ಡಾ.ಎ.ಆರ್.ಬೆಳಗಲಿ ಇದ್ದರು.