ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ, ಸ್ಥಳೀಯ ಅಗ್ನಿ ಶಾಮಕ ಅಧಿಕಾರಿ, ಜಿ.ಪಿ.ಮರಡಿ, ಶ್ರೀಕಾಂತ ತೋಟಗೇರ, ಶರಣಬಸಪ್ಪ, ಮಲ್ಲಿಕಾರ್ಜುನ, ಬಾದಾಮಿ, ಬಾಗಲಕೋಟೆ ಅಗ್ನಿಸಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಹೆಚ್ಚಿನ ಅನಾಹುತವಾಗದಂತೆ ಅಂಗಡಿಯಲ್ಲಿದ್ದ ಗ್ಯಾಸ್ ಸಿಲೆಂಡರ್ ಹೊರಗೆ ತೆಗೆದು ಹೆಚ್ಚಿನ ಅನಾಹುತ ತಪ್ಪಿಸಿದರು.