ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬಾದಾಮಿ: ಪ್ರತಿಷ್ಠಾಪನೆಯಾಗದ ಪುಲಿಕೇಶಿ, ಬಸವೇಶ್ವರ ಮೂರ್ತಿ

ದುರಸ್ತಿ ಕಾಣದ ಕಮಾನು (ಬಾಗಿಲು), ದಿಕ್ಸೂಚಿ ಫಲಕಗಳು
Published : 5 ಸೆಪ್ಟೆಂಬರ್ 2025, 4:19 IST
Last Updated : 5 ಸೆಪ್ಟೆಂಬರ್ 2025, 4:19 IST
ಫಾಲೋ ಮಾಡಿ
Comments
ಬಾದಾಮಿ ಮಿನಿ ವಿಧಾನ ಸೌಧ ಸಮೀಪ ಕುಳಗೇರಿ ರಸ್ತೆಯಲ್ಲಿ ‘ಪಾರಂಪರಿಕ ನಗರ ಬಾದಾಮಿಗೆ ಸ್ವಾಗತ’ ಶಿಲಾ ಕಮಾನಿನ ಮೇಲಿನ ಕಲ್ಲುಗಳು ಉದುರುತ್ತಿದ್ದು ಪ್ರಾಣಾಪಾಯಕ್ಕೆ ಕಾದಿವೆ
ಬಾದಾಮಿ ಮಿನಿ ವಿಧಾನ ಸೌಧ ಸಮೀಪ ಕುಳಗೇರಿ ರಸ್ತೆಯಲ್ಲಿ ‘ಪಾರಂಪರಿಕ ನಗರ ಬಾದಾಮಿಗೆ ಸ್ವಾಗತ’ ಶಿಲಾ ಕಮಾನಿನ ಮೇಲಿನ ಕಲ್ಲುಗಳು ಉದುರುತ್ತಿದ್ದು ಪ್ರಾಣಾಪಾಯಕ್ಕೆ ಕಾದಿವೆ
ಬಾದಾಮಿ ರಸ್ತೆ ಪಕ್ಕದಲ್ಲಿ ನಿರ್ಮಿಸಿದ ದಿಕ್ಸೂಚಿ ಶಿಲಾ ಫಲಕಗಳು ಮುರಿದು ನೆಲಕಚ್ಚಿವೆ
ಬಾದಾಮಿ ರಸ್ತೆ ಪಕ್ಕದಲ್ಲಿ ನಿರ್ಮಿಸಿದ ದಿಕ್ಸೂಚಿ ಶಿಲಾ ಫಲಕಗಳು ಮುರಿದು ನೆಲಕಚ್ಚಿವೆ
ಕೇಂದ್ರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಯಾರೂ ಬಂದಿಲ್ಲ. ಜಿಲ್ಲಾ ಸಮಿತಿ ಕ್ರಮ ಕೈಗೊಳ್ಳಬೇಕಿದೆ
ಬಿ.ಎಂ. ಡಾಂಗೆ ಮುಖ್ಯಾಧಿಕಾರಿ ಪುರಸಭೆ ಬಾದಾಮಿ
ಕಾಮಗಾರಿ ಮಾಡಿದ ದೆಹಲಿ ಗುತ್ತಿಗೆದಾರರಿಗೆ ನೋಟಿಸ್ ಕಳುಹಿಸಲಾಗಿದೆ. ದೂರವಾಣಿ ಕರೆ ಮಾಡಿದರೆ ಗುತ್ತಿಗೆದಾರ ಸ್ವೀಕರಿಸುತ್ತಿಲ್ಲ. ಬೇರೆಯವರ ಕಡೆಯಿಂದ ದುರಸ್ತಿ ಮಾಡಿಸಲಾಗುವುದು
ಮಂಜುನಾಥ, ಕೇಂದ್ರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT