<p><strong>ಕಮತಗಿ (ಅಮೀನಗಡ):</strong> ಕಠಿಣ ಹಾಗೂ ನಿರಂತರ ಪರಿಶ್ರಮವಿದ್ದರೇ ಸಾಧಿಸುವುದು ಸುಲಭ ಎಂದು ಡಾ. ಎಚ್.ಎಸ್ ಕಲ್ಯಾಣಮಠ ಅಭಿಪ್ರಾಯಪಟ್ಟರು.</p>.<p>ಶುಕ್ರವಾರ ಪಟ್ಟಣದ ಹುಚ್ಚೇಶ್ವರ ಪ್ರೌಢಶಾಲಾ ವಿಭಾಗದ 2025 -26ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಯಲ್ಲಿ ಶ್ರದ್ಧೆಯಿಂದ ತೊಡಗಬೇಕು. ಪ್ರಯತ್ನಶೀಲರಾಗಿ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.</p>.<p>ಸಂಘದ ಸಹಕಾರ್ಯದರ್ಶಿ ವಿದ್ಯಾಧರ ಮಳ್ಳಿ, ನಂದಾ ಜಮಖಂಡಿ, ಪ್ರೀತಿ ಗಂಗಾಧರ ಮಾತನಾಡಿದರು.</p>.<p>ನಿವೃತ್ತ ಶಿಕ್ಷಕರಾದ ಚೆನ್ನಪ್ಪ ಹಳ್ಳೂರ, ಎಸ್.ಎಂ ಶೆಟ್ಟರ,ಐ.ಎನ್ ಬಂಡಿ, ಜೋಗತಿ ಮಂಜಮ್ಮ ಹಡಪದ, ಉಮ್ಮಣ್ಣ ಯರಗಲ್, ಸುನಿಲ ಮಾರಬಸರಿ ಅವರನ್ನು ಸನ್ಮಾನಿಸಲಾಯಿತು.</p>.<p>ಸಂಘದ ಅಧ್ಯಕ್ಷ ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.</p>.<p>ನಿರ್ದೇಶಕ ಮಂಡಳಿಯ ಎ.ಎಸ್ ಹುಚ್ಚೇಶ್ವರಮಠ, ಎಂ. ಬಿ ಶಾಬಾದಿ, ಸಲಹಾ ಸಮಿತಿಯ ಸಿದ್ದು ಹೊಸಮನಿ, ಮುಖ್ಯೋಪಾಧ್ಯಾಯ ಎಚ್.ಎಂ ಪಾಟೀಲ ಇದ್ದರು. ದೀಪಾ ನವಲಗುಂದ, ಬಸವರಾಜ ಸಂಗಮದ ನಿರೂಪಿಸಿದರು. ಸ್ನೇಹ ವಡ್ಡಟ್ಟಿ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮತಗಿ (ಅಮೀನಗಡ):</strong> ಕಠಿಣ ಹಾಗೂ ನಿರಂತರ ಪರಿಶ್ರಮವಿದ್ದರೇ ಸಾಧಿಸುವುದು ಸುಲಭ ಎಂದು ಡಾ. ಎಚ್.ಎಸ್ ಕಲ್ಯಾಣಮಠ ಅಭಿಪ್ರಾಯಪಟ್ಟರು.</p>.<p>ಶುಕ್ರವಾರ ಪಟ್ಟಣದ ಹುಚ್ಚೇಶ್ವರ ಪ್ರೌಢಶಾಲಾ ವಿಭಾಗದ 2025 -26ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಯಲ್ಲಿ ಶ್ರದ್ಧೆಯಿಂದ ತೊಡಗಬೇಕು. ಪ್ರಯತ್ನಶೀಲರಾಗಿ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.</p>.<p>ಸಂಘದ ಸಹಕಾರ್ಯದರ್ಶಿ ವಿದ್ಯಾಧರ ಮಳ್ಳಿ, ನಂದಾ ಜಮಖಂಡಿ, ಪ್ರೀತಿ ಗಂಗಾಧರ ಮಾತನಾಡಿದರು.</p>.<p>ನಿವೃತ್ತ ಶಿಕ್ಷಕರಾದ ಚೆನ್ನಪ್ಪ ಹಳ್ಳೂರ, ಎಸ್.ಎಂ ಶೆಟ್ಟರ,ಐ.ಎನ್ ಬಂಡಿ, ಜೋಗತಿ ಮಂಜಮ್ಮ ಹಡಪದ, ಉಮ್ಮಣ್ಣ ಯರಗಲ್, ಸುನಿಲ ಮಾರಬಸರಿ ಅವರನ್ನು ಸನ್ಮಾನಿಸಲಾಯಿತು.</p>.<p>ಸಂಘದ ಅಧ್ಯಕ್ಷ ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.</p>.<p>ನಿರ್ದೇಶಕ ಮಂಡಳಿಯ ಎ.ಎಸ್ ಹುಚ್ಚೇಶ್ವರಮಠ, ಎಂ. ಬಿ ಶಾಬಾದಿ, ಸಲಹಾ ಸಮಿತಿಯ ಸಿದ್ದು ಹೊಸಮನಿ, ಮುಖ್ಯೋಪಾಧ್ಯಾಯ ಎಚ್.ಎಂ ಪಾಟೀಲ ಇದ್ದರು. ದೀಪಾ ನವಲಗುಂದ, ಬಸವರಾಜ ಸಂಗಮದ ನಿರೂಪಿಸಿದರು. ಸ್ನೇಹ ವಡ್ಡಟ್ಟಿ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>