ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ಹುನಗುಂದ |ನಿರಂತರ ಮಳೆ: ಬೆಳೆ ನೀರುಪಾಲು

ಸಿಡಿ ರೋಗಕ್ಕೆ ತುತ್ತಾದ ತೊಗರಿ ಬೆಳೆ, ಸೂರ್ಯಕಾಂತಿಗೂ ಹಾನಿ
Published : 12 ಆಗಸ್ಟ್ 2025, 3:00 IST
Last Updated : 12 ಆಗಸ್ಟ್ 2025, 3:00 IST
ಫಾಲೋ ಮಾಡಿ
Comments
ಎಕರೆ ತೊಗರಿ ಬೆಳೆಯಲ್ಲಿ ನಿರಂತರ ಮಳೆಯಿಂದಾಗಿ ಎರಡು ಎಕರೆ ತೊಗರಿ ಬೆಳೆ ಹಾನಿಯಾಗಿದ್ದು, ಉಳಿದ ಬೆಳೆ ಹಳದಿಯಾಗಿದೆ. ಬೆಳೆಗಳು ಹಾನಿಯಾದ ರೈತರ ಸಮೀಕ್ಷೆ ನಡೆಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು
ಮಹಾಂತೇಶ ಪರೂತಿ, ರೈತ ಹಿರೇಬಾದವಾಡಗಿ ಗ್ರಾಮ
ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಮಳೆಯಿಂದ ಬೆಳೆಗಳು ಹಾನಿಯಾದ ರೈತರ ಹೊಲಗಳಿಗೆ ನಮ್ಮ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪ್ರಾಥಮಿಕ ವರದಿ ನೀಡುತ್ತಿದ್ದಾರೆ
ಸೋಮಲಿಂಗಪ್ಪ ಅಂಟರತಾನಿ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT