ರಾಮದುರ್ಗದ ಸಿಎಸ್ಬಿ ಕಲಾ, ಎಸ್ಎಂಆರ್ಪಿ ವಿಜ್ಞಾನ ಮತ್ತು ಜಿಎಲ್ಆರ್ ವಾಣಿಜ್ಯ ಪದವಿ ಕಾಲೇಜಿನ ಉಪನ್ಯಾಸಕಿ ಡಾ.ವರ್ಷಾರಾಣಿ ಜಬಡೆ ಮಾತನಾಡಿ, ಅಮರ ಕಥೆಗಾರ ಪ್ರೇಮಚಂದರ ಜೀವನ ತತ್ವ ಆದರ್ಶಗಳನ್ನು ಹಾಗೂ ಶ್ರೇಷ್ಠ ಬರಹಗಾರರಾಗಲು ಮಾಡಿದ ಹೋರಾಟ ಮತ್ತು ಅವರ ವಿವಿಧ ರಚನೆಗಳಲ್ಲಿ ಬಿಂಬಿತವಾದ ಜೀವನ ಮೌಲ್ಯಗಳು ಮಾದರಿಯಾದದು ಎಂದರು.