ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಗಾಂಧೀಜಿ ವೃತ್ತ, ತಹಶೀಲ್ದಾರ್ ಆಫೀಸ್ , ಕನಕ ಸರ್ಕಲ್, ಕಾಯಿಪಲ್ಲೆ ಮಾರುಕಟ್ಟೆ, ಪೋಸ್ಟ್ ಆಫೀಸ್ ಎದುರು ಜನದಟ್ಟಣೆ ಇರುತ್ತದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅರವಟಿಗೆ ಸ್ಥಾಪನೆಯಾದರೆ, ಪಟ್ಟಣಕ್ಕೆ ನಿತ್ಯ ಬರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತದೆ.