ಕಾರ್ಯಕ್ರಮದಲ್ಲಿ ಡಾ. ವಿಜಯ ದಡ್ಡೇನವರ, ಎಚ್. ಎನ್. ಶೇಬನ್ನವರ, ಮುಖಂಡರಾದ ಸಂತೋಷ ಹೊಕ್ರಾಣಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ವಿ. ಎಸ್. ಕನ್ನೂರ, ಸಂತೋಷ ಐಹೊಳ್ಳಿ, ಬಾಬು ಛಬ್ಬಿ, ಪಿಕೆಪಿಎಸ್ ಅಧ್ಯಕ್ಷ ಸಿದ್ದು ಭದ್ರಶೆಟ್ಟಿ, ಶಿವಾಚಾರ ಸಮಾಜದ ಅಧ್ಯಕ್ಷ ಬಿ. ಎಸ್. ನಿಡಗುಂದಿ, ಬಸವರಾಜ ಬೇವಿನಮಟ್ಟಿ,ನಿಂಗಪ್ಪ ನಾಗರಾಳ, ಅಜ್ಮಿರ್ ಮುಲ್ಲಾ, ವಿಜಯ ಯಡ್ರಾಮಿ, ಪಿ. ಬಿ. ಮುಳ್ಳೂರ, ಫಕೀರಪ್ಪ ವಡ್ಡರ, ಶ್ರೀಕಾಂತ ಹಾಸಲಕರ, ಮೆಲೋಡಿಸನ ರಮೇಶ ದಡ್ಡೇನವರ,ಮಲ್ಲು ನಿರುಗ್ಗಿ,ಸಂಗಮೇಶ ಬಾರಿಗಿಡದ, ಪುಂಡಲೀಕ ತೆಗ್ಗಿನಮನಿ, ಪ್ರಸಾದ ಶಿರೋಳ ಇದ್ದರು.