<p><strong>ಮುಧೋಳ</strong>: ರನ್ನ ವೈಭವ ಅಂಗವಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಗುಜರಾತ್ನ ಸ್ವಾಮಿ ನಾರಾಯಣ ತಂಡ, ಪುರುಷರ ವಿಭಾಗದಲ್ಲಿ ಮುಂಬೈ ಪೋರ್ಟ್ ತಂಡ ಪ್ರಥಮ ಸ್ಥಾನ ಪಡೆದು, ತಲಾ ₹1 ಲಕ್ಷ ಬಹುಮಾನ ಗಳಿಸಿದವು.</p>.<p>ಮಹಿಳೆಯರ ವಿಭಾಗದ ಫಲಿತಾಂಶ: ವೆಸ್ಟರ್ನ್ ರೈಲ್ವೆ (ದ್ವಿತೀಯ), ಎಸ್ಎಸ್ಎ ಹರಿಯಾಣ (ತೃತೀಯ) ಹಾಗೂ ಬಹಾದುರಗಡ ಹರಿಯಾಣ (ತೃತೀಯ). </p>.<p>ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ವೆಸ್ಟರ್ನ್ ರೈಲ್ವೆಯ ರಶ್ಮಿ ಪಾಟೀಲ, ಬೆಸ್ಟ್ ಕ್ಯಾಚರ್ ಆಗಿ ಗುಜರಾತಿನ ವಂಶಿಕಾರ, ಬೆಸ್ಟ್ ಆಲ್ ರೌಂಡರ್ ಆಗಿ ಗುಜರಾತ್ನ ಪ್ರಾಂಜಲಾ ಬಹುಮಾನ ಪಡೆದುಕೊಂಡರು.</p>.<p>ಪುರುಷರ ವಿಭಾಗ ಫಲಿತಾಂಶ: ಗುಜರಾತ್ನ ಸ್ವಾಮಿ ನಾರಾಯಣ (ದ್ವಿತೀಯ), ರೈಲ್ವೆ ಆ್ಯಂಡ್ ವೀಲ್ ಫ್ಯಾಕ್ಟರಿ ತಂಡ (ತೃತೀಯ) ಹಾಗೂ ಪುಣೆಯ ಪಿಟಿಬಿ ತಂಡ (ತೃತೀಯ).</p>.<p>ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ಬೆಂಗಳೂರಿನ ಆರ್ಡಬ್ಲುಎಫ್ ತಂಡದ ಆನಂದ, ಅತ್ಯುತ್ತಮ ಕ್ಯಾಚರ್ ಆಗಿ ಸ್ವಾಮಿ ನಾರಾಯಣ ತಂಡದ ರಾಹುಲ್, ಬೆಸ್ಟ್ ಆಲ್ರೌಂಡರ್ ಆಗಿ ಮುಂಬೈ ಪೋರ್ಟ್ ತಂಡದ ಸಾಹಿಲ್ ಬಹುಮಾನ ಪಡೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ</strong>: ರನ್ನ ವೈಭವ ಅಂಗವಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಗುಜರಾತ್ನ ಸ್ವಾಮಿ ನಾರಾಯಣ ತಂಡ, ಪುರುಷರ ವಿಭಾಗದಲ್ಲಿ ಮುಂಬೈ ಪೋರ್ಟ್ ತಂಡ ಪ್ರಥಮ ಸ್ಥಾನ ಪಡೆದು, ತಲಾ ₹1 ಲಕ್ಷ ಬಹುಮಾನ ಗಳಿಸಿದವು.</p>.<p>ಮಹಿಳೆಯರ ವಿಭಾಗದ ಫಲಿತಾಂಶ: ವೆಸ್ಟರ್ನ್ ರೈಲ್ವೆ (ದ್ವಿತೀಯ), ಎಸ್ಎಸ್ಎ ಹರಿಯಾಣ (ತೃತೀಯ) ಹಾಗೂ ಬಹಾದುರಗಡ ಹರಿಯಾಣ (ತೃತೀಯ). </p>.<p>ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ವೆಸ್ಟರ್ನ್ ರೈಲ್ವೆಯ ರಶ್ಮಿ ಪಾಟೀಲ, ಬೆಸ್ಟ್ ಕ್ಯಾಚರ್ ಆಗಿ ಗುಜರಾತಿನ ವಂಶಿಕಾರ, ಬೆಸ್ಟ್ ಆಲ್ ರೌಂಡರ್ ಆಗಿ ಗುಜರಾತ್ನ ಪ್ರಾಂಜಲಾ ಬಹುಮಾನ ಪಡೆದುಕೊಂಡರು.</p>.<p>ಪುರುಷರ ವಿಭಾಗ ಫಲಿತಾಂಶ: ಗುಜರಾತ್ನ ಸ್ವಾಮಿ ನಾರಾಯಣ (ದ್ವಿತೀಯ), ರೈಲ್ವೆ ಆ್ಯಂಡ್ ವೀಲ್ ಫ್ಯಾಕ್ಟರಿ ತಂಡ (ತೃತೀಯ) ಹಾಗೂ ಪುಣೆಯ ಪಿಟಿಬಿ ತಂಡ (ತೃತೀಯ).</p>.<p>ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ಬೆಂಗಳೂರಿನ ಆರ್ಡಬ್ಲುಎಫ್ ತಂಡದ ಆನಂದ, ಅತ್ಯುತ್ತಮ ಕ್ಯಾಚರ್ ಆಗಿ ಸ್ವಾಮಿ ನಾರಾಯಣ ತಂಡದ ರಾಹುಲ್, ಬೆಸ್ಟ್ ಆಲ್ರೌಂಡರ್ ಆಗಿ ಮುಂಬೈ ಪೋರ್ಟ್ ತಂಡದ ಸಾಹಿಲ್ ಬಹುಮಾನ ಪಡೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>