ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ್ ಪೂಜಾರ, ವಿಭಾಗ ಸಹ ಸಂಚಾಲಕ ಉನ್ನತ್ ಬೇವಿನಕಟ್ಟಿ, ನಗರ ಕಾರ್ಯದರ್ಶಿ ಜ್ಯೋತಿ ಸಜ್ಜನ್, ಕಾರ್ಯಕರ್ತರಾದ ಶ್ರೇಯಸ್ ಶೆಟ್ಟಿ, ಸುಹಾಸ್ ಬಡಿಗೇರ, ಸಚಿನ್ ಹಾದಿಮನಿ, ಸ್ವಸ್ತಿಕ್ ಶೆಟ್ಟಿ, ಹಯವದನ ದೇಸಾಯಿ, ಧೀರಜ್ ವರ್ಣೇಕರ, ಓಂಕಾರ್ ಪೀಪಲ್ಲ್ವಾ, ಹರ್ಷ ಚಂಡಕ್ ಮತ್ತಿತರರು ಭಾಗವಹಿಸಿದ್ದರು.