ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿರೂರ: ಮಠದ ರಸ್ತೆ ದುರಸ್ತಿ ಎಂದು?

Published : 16 ಏಪ್ರಿಲ್ 2025, 7:27 IST
Last Updated : 16 ಏಪ್ರಿಲ್ 2025, 7:27 IST
ಫಾಲೋ ಮಾಡಿ
Comments
ರಾಂಪುರ ಸಮೀಪದ ಶಿರೂರ ಪಟ್ಟಣದ ಮಠದ ರಸ್ತೆಯ ಡಾಂಬರ್‌ ಕಿತ್ತು ಹೋಗಿದೆ
ರಾಂಪುರ ಸಮೀಪದ ಶಿರೂರ ಪಟ್ಟಣದ ಮಠದ ರಸ್ತೆಯ ಡಾಂಬರ್‌ ಕಿತ್ತು ಹೋಗಿದೆ
ಶಾಸಕರ ಅನುದಾನಕ್ಕಾಗಿ ಬೇಡಿಕೆ
ಮಠದ ರಸ್ತೆ ಬಹಳಷ್ಟು ಹಾಳಾಗಿದ್ದು ದುರಸ್ತಿಯಾಗಬೇಕಿದೆ. ಈ ವಿಷಯಕ್ಕೆ ಸಂಬಂಧಿಸಿ ಶಾಸಕ ಮೇಟಿ ಅವರೊಂದಿಗೆ ಮಾತನಾಡಿ ಅವರ ಅನುದಾನದಡಿ ಮಠದ ರಸ್ತೆ ದುರಸ್ತಿ ಮಾಡಿಸುವಂತೆ ಮನವಿ ಮಾಡುತ್ತೇವೆ ರಂಗಪ್ಪ ಮಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯಾವುದೇ ಅನುದಾನವಿಲ್ಲ ಮಠದ ರಸ್ತೆ ದುರಸ್ತಿ ಮಾಡಬೇಕಿದೆ. ಸದ್ಯಕ್ಕೆ ನಮ್ಮ ಬಳಿ ಯಾವುದೇ ಅನುದಾನವಿಲ್ಲ. ಸರ್ಕಾರದಿಂದ ಯಾವುದಾದರೂ ಅನುದಾನ ಬಂದರೆ ಖಂಡಿತವಾಗಿ ರಸ್ತೆ ದುರಸ್ತಿ ಮಾಡಲಾಗುವುದು ಶಿವಾನಂದ ಆಲೂರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT