ಸಭೆಯ ವೇದಿಕೆಯ ಮೇಲೆ ಉಪಾಧ್ಯಕ್ಷ ಬಸವರಾಜ ತೆಗ್ಗಿ, ಶಂಕರ ಜಾಲಿಗಿಡದ, ಶಂಕರ ಜುಂಜಪ್ಪನವರ, ಬ್ರಿಜ್ಮೋಹನ ಡಾಗಾ, ಶ್ರೀಶೈಲ ಆಸಂಗಿ, ದೇವೇಂದ್ರ ಬಸಪ್ಪಗೋಳ, ಸುಭಾಸ ಮಲ್ಲನ್ನವರ, ರಾಜೇಂದ್ರ ಭದ್ರನವರ, ಜಿ.ಎಸ್.ಗೊಂಬಿ, ಪ್ರಭು ಉಮದಿ, ಶಾಂತಾ ಗಸ್ತಿ, ನೀಲವ್ವ ಬಾಣಕಾರ, ವಿರೂಪಾಕ್ಷಪ್ಪ ಕೊಕಟನೂರ ಸೇರಿದಂತೆ ಅನೇಕರು ಇದ್ದರು.