ಜೆಡಿಎಸ್ ಅಭ್ಯರ್ಥಿಯ ಪರವಾಗಿ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಮನೆ ಮನೆ ಪ್ರಚಾರ ಕಾರ್ಯ ಕೈಗೊಂಡರು. ದುಂಡಪ್ಪಾ ಕೊಣ್ಣೂರ ಸುರೇಶ ಹಟ್ಟಿ, ಭೂಪಾಲ ವಾಜಂತ್ರಿ, ಬಸವರಾಜ ಕಲಬುರಗಿ, ಸದಾಶಿವ ದೊಡಮನಿ, ಮುರಿಗೆಪ್ಪ ಹನಗಂಡಿ, ಮಲ್ಲಿಕಾರ್ಜುನ ಪೂಜಾರಿ, ಭರಮಪ್ಪ ಸರಗೊಂಡ, ಜಗಪ್ಪ ನಾಶಿ, ಪ್ರಭು ಬುರುಡ, ಅಸಲಾಮ ನದಾಫ್, ಸುಲೇಮಾನ್ ಮುಕ್ಕೇರಿ, ಇಕ್ಬಾಲ್ ಥರಥರಿ, ಸದಾಶಿವ ಗೋಂಧಳಿ, ಬಾಬು ಭಾವಿ, ಪರಪ್ಪ ಮುಚಂಡಿ, ಸಂಗಪ್ಪ ಗುಡೆಪ್ಪನ್ನವರ ಬಾಪು ಗಾಡಿವಡ್ಡರ, ಸಿದ್ದಪ್ಪಾ ಹುದ್ದಾರ, ಸುಧಾಕರ ದೊಡಮನಿ ಇದ್ದರು.