ಬಾಗಲಕೋಟೆ: ಸಮ ಸಮಾಜದ ಪರಿಕಲ್ಪನೆಗೆ ಗರಿ ಮೂಡಿಸಲು ಬಸವ ತತ್ವ ವಿಶ್ವವಿದ್ಯಾಲಯ ಸ್ಥಾಪನೆ, ಬೃಹತ್ ಸೌರವಿದ್ಯುತ್ ಯೋಜನೆ ಅನುಷ್ಠಾನ, ಪ್ರವಾಸೋದ್ಯಮ ಅಭಿವೃದ್ಧಿಗೆ ಥೀಮ್ ಪಾರ್ಕ್, ಹೋಟೆಲ್–ರೆಸಾರ್ಟ್, ಉದ್ಯೋಗ ಸೃಷ್ಟಿಗೆ ಜವಳಿ, ಸಿಮೆಂಟ್, ಸಕ್ಕರೆ ಉದ್ಯಮ ಸ್ಥಾಪನೆ, ಐಟಿ ಪಾರ್ಕ್, ಸ್ಮಾರ್ಟ್ ಸಿಟಿ ಕನಸು ಸಾಕಾರಗೊಳಿಸಲು ಶೌಚಾಲಯ, ಒಳಚರಂಡಿ, ಕುಡಿಯುವ ನೀರಿನ ಸವಲತ್ತು, ಹನಿ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಇನ್ನಷ್ಟು ಪ್ರದೇಶಕ್ಕೆ ವಿಸ್ತರಣೆ, ಉಚಿತವಾಗಿ ಮಣ್ಣಿನ ಪರೀಕ್ಷೆ ...