ಪ್ರಾಚಾರ್ಯ ಡಾ.ಬಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್.ಪಾವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿ.ಎಸ್. ರಾಮತೀರ್ಥ, ಡಾ.ಶಣ್ಮುಖಪ್ಪ ಅಂಗಡಿ, ಶಿವಾನಂದ ದಾಸ್ಯಾಳ ಭಾಗವಹಿಸಿದ್ದರು, ಸಾಹಿತಿಗಳಾದ ಬಿ.ಪಿ.ಹಿರೇಸೋಮಣ್ಣವರ, ಸಿದ್ದು ದಿವಾನ, ಅಣ್ಣಾಜಿ ಪಡತಾರೆ, ಡಾ.ಸಂಗಮೇಶ ಕಲ್ಯಾಣಿ, ಸಿದ್ದು ಕಾಳಗಿ, ಡಾ. ಕೆ.ಎಂ. ಅವರಾದಿ, ಡಾ.ಸುನಂದಾ ಸೋರಗಾವಿ, ಡಾ. ಎಸ್.ಬಿ. ಬಿರಾದಾರ ಇದ್ದರು. ಡಾ.ಆಶಾರಾಣಿ ಚಿನಗುಂಡಿ ಸ್ವಾಗತಿಸಿದರು, ಡಾ. ಅಶೋಕ ನರೋಡೆ ನಿರೂಪಿಸಿದರು, ಶ್ರೇಯಾ ಮಠಪತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು ಹಾಗೂ ಶಂಕರ ಕೋಳಿ ವಂದಿಸಿದರು.