ಸಾನ್ನಿಧ್ಯ ವಹಿಸಿದ್ದ ಗಚ್ಚಿನಮಠದ ಶಂಕರರಾಜೇಂದ್ರ ಶ್ರೀ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ ತತ್ರಾಣಿ ಮಾತನಾಡಿದರು. ಎ.ಆರ್.ನಿಂಬಲಗುಂದಿ ವರದಿ ವಾಚಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಬಿ.ತುಂಬಗಿ, ಸಿದ್ದಪ್ಪ ಕನ್ನೂರ, ಚನ್ನಯ್ಯ ಹೀರೆಮಠ, ಬಿ.ಎಸ್.ನಿಡಗುಂದಿ, ಅಜಮೀರ್ ಮುಲ್ಲಾ, ಉಪಾಧ್ಯಕ್ಷ ಅರವಿಂದ ಗೌಡರ, ಆಡಳಿತ ಮಂಡಳಿ ನಿರ್ದೇಶಕರಾದ ಮಲ್ಲಿಕಾರ್ಜುನ ಹವಾಲ್ದಾರ್, ಮಹಾಂತೇಶ ತೆನಹಳ್ಳಿ, ವಿಷ್ಣು ಗೌಡರ, ಶಿವಬಾಯಿ ಹುನಗುಂದ, ಕಮಲಾಬಾಯಿ ಮಸ್ಕಿ, ಅಮೀನಗಡ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಸಂಗಣ್ಣ ಕುಂಬಾರ, ತುಕಾರಾಮ ರಾಠೋಡ, ಪ್ರಭು ತೆಗ್ಗಿನಮನಿ, ಸಂಗಣ್ಣ ಕಂಬಳಿ, ಪಿ.ಎಸ್.ನಾಗರಾಳ, ಸಂಗಣ್ಣ ಪುರ್ತಗೇರಿ, ಸಂಗು ಮಠ, ಸಾಧನಾ ಗೋಕಾವಿ, ನಾಗರತ್ನಾ ಹುನಗುಂದ ಉಪಸ್ಥಿತರಿದ್ದರು.